ಎಸ್.ಪಿ.ಸೇತುರಾಮನ್, ಅಜರ್ಬೈಜಾನ್ನ ಟಿಮರ್ ರಾಡ್ಯಾಬೋವ್ ಅವರ ಜೊತೆ ಡ್ರಾ ಮಾಡಿಕೊಂಡರೆ, ಭಾರತದ ಇತರ ಆಟಗಾರರಾದ ಸಂಕಲ್ಪ್ ಗುಪ್ತಾ, ಬಿ. ಅಧಿಬನ್, ರೋನಕ್ ಸಾಧ್ವಾನಿ, ಅಭಿಜಿತ್ ಗುಪ್ತಾ ಅವರೂ ತಮ್ಮ ಪಂದ್ಯಗಳನ್ನು ಡ್ರಾ ಮಾಡಿಕೊಂಡರು. ಕನ್ನಡಿಗ, ಗ್ರ್ಯಾಂಡ್ಮಾಸ್ವರ್ ಪ್ರಣವ್ ಆನಂದ್, ಝೆಕ್ ರಿಪಬ್ಲಿಕ್ನ ಗುಯೆನ್ ಥಾಯ್ ದೈ ವಾನ್ ಅವರಿಗೆ ಶರಣಾದರು.