ಬುಧವಾರ, 16 ಜುಲೈ 2025
×
ADVERTISEMENT
ADVERTISEMENT

ರಾಜ್ಯ ಕಬಡ್ಡಿಯಲ್ಲಿ ಉದ್ದೀಪನ ಮದ್ದು ಸದ್ದು

ತಡರಾತ್ರಿ ನಡೆಯುವ ಲೀಗ್‌ಗಳು, ಹೊಸ ಮಾದರಿಗಳಿಂದ ಯುವ ಅಟಗಾರರು ದಾರಿತಪ್ಪುತ್ತಿರುವ ಆತಂಕ
Published : 1 ಜನವರಿ 2025, 23:30 IST
Last Updated : 1 ಜನವರಿ 2025, 23:30 IST
ಫಾಲೋ ಮಾಡಿ
Comments
ಉತ್ತೇಜಕ ಪದಾರ್ಥ ಸೇವನೆ ಮಾಡುತ್ತಿರುವುದರ ಬಗ್ಗೆ ಮಾಹಿತಿ ಇಲ್ಲ. ಇಂಥ ಪದಾರ್ಥಗಳನ್ನು ಬಳಸುತ್ತಿರುವುದು ನಿಜವಾಗಿದ್ದಲ್ಲಿ ತಡೆಯಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು.
–ಬಿ.ಸಿ.ಸುರೇಶ್ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ
ಯಾವುದೇ ಕ್ರೀಡೆ ಇರಲಿ ಅದರಲ್ಲಿ ಸಾಧನೆಗೆ ಕಳ್ಳದಾರಿ ಹಿಡಿಯುವುದು ಸರಿಯಲ್ಲ. ಯುವಪೀಳಿಗೆ ರಾಜ್ಯದ ಆಸ್ತಿಯಾಗಿದ್ದು ಉತ್ತೇಜಕ ಮದ್ದಿಗೆ ಮರುಳಾಗಿ ಅವರು ಜೀವನ ಹಾಳುಮಾಡಿಕೊಳ್ಳಬಾರದು.
–ಸಿ.ಹೊನ್ನಪ್ಪಗೌಡ ಮಾಜಿ ಅಂತರರಾಷ್ಟ್ರೀಯ ಆಟಗಾರ
ಕಬಡ್ಡಿ ಸಹಜವಾಗಿ ಆಡಬೇಕಾದ ಆಟ. ಈಗ ಹೆಚ್ಚಿನ ಕ್ರೀಡೆಗಳಲ್ಲಿ ಹಾದಿತಪ್ಪಿಸುವ ಕೆಲಸ ಆಗುತ್ತಿದೆ. ನಾವೆಲ್ಲ ನೈಸರ್ಗಿಕ ಆಹಾರ ಸೇವಿಸಿ ಕಬಡ್ಡಿ ಆಡಿ ಬೆಳೆದವರು. ಸಾಧನೆಗೆ ಉತ್ತೇಜಕ ಔಷಧಿ ಅಗತ್ಯವೇ ಇಲ್ಲ.
–ಬಿ.ಸಿ.ರಮೇಶ್‌ ಪ್ರೊ ಕಬಡ್ಡಿ ಲೀಗ್‌ನ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT