ಬೆಂಗಳೂರಿನ ಸಾಯ್ನಲ್ಲಿರುವಹಾಕಿ ತಂಡದ ನಾಯಕ ಮನ್ಪ್ರೀತ್, ಡಿಫೆಂಡರ್ ಸುರೇಂದರ್ ಕುಮಾರ್, ಜಸ್ಕರಣ್ ಸಿಂಗ್, ಡ್ರ್ಯಾಗ್ ಫ್ಲಿಕರ್ ವರುಣ ಕುಮಾರ್ ಮತ್ತು ಗೋಲ್ಕೀಪರ್ ಕೃಷ್ಣಬಹಾದ್ದೂರ್ ಪಾಠಕ್ ಅವರಿಗೆ ಕೊರನಾ ಸೋಂಕು ಇರುವುದು ಈಚೆಗೆ ದೃಢಪಟ್ಟಿತ್ತು. ಅವರಿಗೆ ಸಾಯ್ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರನ್ನೂ ಪ್ರತ್ಯೇಕವಾಸಕ್ಕೆ ಒಳಪಡಿಸಲಾಗಿದೆ.