ರಸ್ತೆಗಳು ಗುಂಡಿ ಬಿದ್ದಿವೆ. ಇಕ್ಕೆಲಗಳಲ್ಲಿ ಅಳೆತ್ತರದ ಗಿಡಗಳು ಬೆಳೆದು ನಿಂತಿವೆ. ಹಾವು, ಚೇಳು ಮನೆಗಳಿಗೆ ನುಗ್ಗುತ್ತಿವೆ. ಉದ್ಯಾನಗಳು ಅಭಿವೃದ್ಧಿ ಕಂಡಿಲ್ಲ. ಅಡ್ಡರಸ್ತೆ, ಮುಖ್ಯರಸ್ತೆಗಳಿಗೆ ಸಂಖ್ಯೆ ನಮೂದಿಸದೆ ಇರುವ ಕಾರಣ ವಿಳಾಸ ಪತ್ತೆ ಹಚ್ಚಲು ಸಾಧ್ಯವಾಗತ್ತಿಲ್ಲ ಎಂದು ಸಮಸ್ಯೆಗಳನ್ನು ಚಿತ್ರಗಳ ಸಹಿತ ನಂಜೇಗೌಡ ವಿವರಿಸಿದರು.