‘ಬೆಂಗಳೂರು, ದಾವಣಗೆರೆ, ಇಳಕಲ್, ಚಿಕ್ಕೋಡಿ, ಹಾವೇರಿ ಬಳ್ಳಾರಿ ಮಾರ್ಗದಲ್ಲಿ ಸುಮಾರು 700 ಬಸ್ಗಳು ಸಂಚರಿಸುತ್ತಿದ್ದು, ಅವುಗಳನ್ನು ಹೊಸೂರು ನಿಲ್ದಾಣಕ್ಕೆ ಸ್ಥಳಾಂತರ ಮಾಡಲಾಗುವುದು. ಬಿಆರ್ಟಿಎಸ್ ಈ ಬಗ್ಗೆ ನಿರ್ಧಾರ ಕೈಗೊಂಡು ದಿನಾಂಕ ನಿಗದಿ ಮಾಡಬೇಕು’ ಎನ್ನುತ್ತಾರೆ ವಾಯವ್ಯ ಸಾರಿಗೆ ಮುಖ್ಯ ಸಂಚಾರ ವ್ಯವಸ್ಥಾಪಕ ಶಾಂತಪ್ಪ ಗೊಟಗೊಡಕಿ.