ಏಪ್ರಿಲ್ 28ರಂದು ಕತಾರ್ ಏರ್ಲೈನ್ಸ್ ವಿಮಾನದಲ್ಲಿ ಉಕ್ರೇನ್ನಿಂದ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಜೋಯೆಲ್ ನಿರುಶನ್ ಸ್ಯಾಮ್ಯುಯೆಲ್ (37) ಎಂಬಾತನನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಶ್ರೀಲಂಕಾ ಸ್ಫೋಟದ ಬಳಿಕ ದೆಹಲಿಯ ಶ್ರೀಲಂಕಾ ಗುಪ್ತಚರ ವಿಭಾಗದ ಸಹಾಯಕ ನಿರ್ದೇಶಕರು ಈತನಿಗಾಗಿ ಲುಕ್ಔಟ್ ನೋಟಿಸ್ ಹೊರಡಿಸಿದ್ದರು.