ಹಗರಿಬೊಮ್ಮನಹಳ್ಳಿ: ‘ಟಿಕ್ಟಾಕ್ನಲ್ಲಿ ಅವಾಚ್ಯವಾಗಿ ನಿಂದಿಸಿದ ಹಿನ್ನೆಲೆಯಲ್ಲಿ ಪಟ್ಟಣದ ವ್ಯಾಪಾರಿ ಹುಲ್ಮನಿ ಖಲಂದರ್ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
‘ಹಿಂದೂ ಧರ್ಮ ಮತ್ತು ಶ್ರೀರಾಮನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ’ ಆರೋಪದಡಿ ಎಸ್ಐ ಮೌನೇಶ್ ರಾಥೋಡ ಪ್ರಕರಣ ದಾಖಲಿಸಿದ್ದಾರೆ.