‘ನಾವು (ಬಾಂಗ್ಲಾದೇಶಿಗರು) ಈರುಳ್ಳಿಗಾಗಿ ಭಾರತವನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದೇವೆ. ಹೀಗಾಗಿ ನಿಷೇಧ ಹೇರುವ ಮುನ್ನ ಮುಂಚಿತವಾಗಿ ಸೂಚನೆ ನೀಡಿದರೆ ನಮಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೇಳಿದ್ದಾರೆ. ಇಲ್ಲಿ ಶುಕ್ರವಾರ ನಡೆದ ಭಾರತ– ಬಾಂಗ್ಲಾದೇಶ ವಾಣಿಜ್ಯ ವೇದಿಕೆ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.