‘ಭಾರತ ಮತ್ತು ಅಮೆರಿಕದ ನಡುವಿನ ಬಾಂಧವ್ಯವನ್ನು ಸದೃಢಗೊಳಿಸುವುದಕ್ಕಾಗಿ ನಾನು ಹೋರಾಡಿದ್ದೇನೆ. ಹೀಗಾಗಿ ವಿಶೇಷ ಕಾಳಜಿ ನನಗಿದೆ. ಯಾವುದೇ ಆರೋಪಗಳಿಲ್ಲದೇ ಇದ್ದರೂ ಜನರ ಬಂಧನ, ಸಂವಹನ ಜಾಲಗಳ ನಿರ್ಬಂಧ, ಜಮ್ಮು ಕಾಶ್ಮೀರಕ್ಕೆ ನಿಯೋಗಗಳ ಭೇಟಿಗೆ ಅವಕಾಶ ಕಲ್ಪಿಸದೇ ಇರುವುದು ಭಾರತ ಮತ್ತು ಅಮೆರಿಕದ ದ್ವಿಪಕ್ಷೀಯ ಬಾಂಧವ್ಯಕ್ಕೆ ಕೇಡು ಉಂಟುಮಾಡಲಿದೆ’ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.