‘ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಲಿದೆ. ದೇಶದಲ್ಲಿ ಕೋವಿಡ್ ಪಿಡುಗಿನ ಹಾವಳಿ ತಗ್ಗಿದ ಬಳಿಕ ರಾಮಭಕ್ತರ ಜೊತೆ ಅಯೋಧ್ಯೆಗೆ ತೆರಳಿ, ಕರಸೇವಕರಾಗಿ ಭಾಗವಹಿಸಿ ತಾಯಿ ಕೂಡಿಟ್ಟಿದ್ದ ಹಣವನ್ನು ಟ್ರಸ್ಟ್ಗೆ ಸಮರ್ಪಿಸಲಾಗುವುದು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.