‘ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರಗಳ ಜನಪರ ಯೋಜನೆಗಳನ್ನು ಜನಪ್ರಿಯ ಗೊಳಿಸಲು ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಅನುಭವಿಗಳು, ಹಿರಿಯರು–ಕಿರಿಯರು ಇರುವ ಸಂಘಟನಾ ತಂಡವನ್ನು ರಚಿಸಿದ್ದಾರೆ. ಈ ತಂಡದೊಂದಿಗೆ ನಿಂತು ಪಕ್ಷ ಕಟ್ಟಲು ಸಚಿವರೆಲ್ಲರೂ ನೆರವಾಗುತ್ತೇವೆ’ ಎಂದು ಹೇಳಿದ್ದಾರೆ.