ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಮದ್ದೂರು | ನೀರಿಲ್ಲದೆ ಒಣಗುತ್ತಿವೆ ಕಲ್ಪವೃಕ್ಷಗಳು

ರಾಸುಗಳಿಗೂ ಮೇವಿನ ಕೊರತೆ; ವಹಿವಾಟಿಗೆ ಹಿನ್ನಡೆ
Last Updated 8 ಮೇ 2024, 6:40 IST
ಮದ್ದೂರು | ನೀರಿಲ್ಲದೆ ಒಣಗುತ್ತಿವೆ ಕಲ್ಪವೃಕ್ಷಗಳು

ಮಂಡ್ಯ ಹೆಣ್ಣು ಭ್ರೂಣಹತ್ಯೆ ಪ್ರಕರಣ: ತನಿಖೆಗೆ ಡಿವೈಎಸ್ಪಿ ನೇತೃತ್ವದ 3 ತಂಡ

ಇಲ್ಲಿನ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಹಿಂಭಾಗದಲ್ಲಿರುವ, ಆರೋಗ್ಯ ಇಲಾಖೆ ವಸತಿ ಗೃಹದಲ್ಲೇ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದ ಪ್ರಕರಣದ ತನಿಖೆಗೆ ಡಿವೈಎಸ್‌ಪಿ ಮುರುಳಿ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು, ಕೃತ್ಯದಲ್ಲಿ ಭಾಗಿಯಾದ ಇನ್ನಿತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
Last Updated 7 ಮೇ 2024, 23:26 IST
ಮಂಡ್ಯ ಹೆಣ್ಣು ಭ್ರೂಣಹತ್ಯೆ ಪ್ರಕರಣ: ತನಿಖೆಗೆ ಡಿವೈಎಸ್ಪಿ ನೇತೃತ್ವದ 3 ತಂಡ

ಶ್ರೀರಂಗಪಟ್ಟಣ: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಲೈಂಗಿಕ ದೌರ್ಜನ್ಯದ ಆರೋಪಿ, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಶೀಘ್ರ ಬಂಧಿಸಬೇಕು ಎಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಶ್ರೀರಂಗಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 7 ಮೇ 2024, 13:45 IST
ಶ್ರೀರಂಗಪಟ್ಟಣ: ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ವೀಳ್ಯದೆಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಕ್ರಮ: ಶಾಸಕ ನರೇಂದ್ರ ಸ್ವಾಮಿ

‘ರೈತರ ಜೀವನಾಧಾರ ಆಗಿದ್ದ ವೀಳ್ಯದೆಲೆ ತೋಟಗಳು ಬಿರುಗಾಳಿಗೆ ಸಿಲುಕಿ ನೆಲ ಕಚ್ಚಿದ್ದು, ನಷ್ಟ ಉಂಟಾಗಿರುವ ಬೆಳೆಗಾರರಿಗೆ ಸಾಂದರ್ಭಿಕ ಪರಿಹಾರದ ಜೊತೆಗೆ, ಸೂಕ್ತ ಬೆಳೆ ಪರಿಹಾರ ಸಹ ನೀಡಲು ಕ್ರಮ ವಹಿಸಲಾಗುವುದು’ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ಭರವಸೆ ನೀಡಿದರು.
Last Updated 7 ಮೇ 2024, 13:06 IST
ವೀಳ್ಯದೆಲೆ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡಲು ಕ್ರಮ: ಶಾಸಕ ನರೇಂದ್ರ ಸ್ವಾಮಿ

ಶ್ರೀರಂಗಪಟ್ಟಣ ಕೋಟೆಯಲ್ಲಿ ನೆಲಮಾಳಿಗೆ ಪತ್ತೆ

ಶ್ರೀರಂಗಪಟ್ಟಣದಲ್ಲಿ ಐತಿಹಾಸಿಕ ಜೋಡಿ ನೆಲಮಾಳಿಗೆಗಳು ಪತ್ತೆಯಾಗಿವೆ.
Last Updated 7 ಮೇ 2024, 5:44 IST
ಶ್ರೀರಂಗಪಟ್ಟಣ ಕೋಟೆಯಲ್ಲಿ ನೆಲಮಾಳಿಗೆ ಪತ್ತೆ

ಕೆ.ಆರ್.ಪೇಟೆ | ಬಿರು ಬಿಸಿಲು: ಕುಡಿಯುವ ನೀರಿಗೆ ಹಾಹಾಕಾರ

ಕೆ.ಆರ್.ಪೇಟೆ ತಾಲ್ಲೂಕಿನ ಜೀವನದಿ ಹೇಮಾವತಿಯ ಹರಿವು ಕುಸಿದಿದ್ದು, ವಿತರಣಾ ನಾಲೆಗಳಲ್ಲಿ ನೀರು ಹರಿಯದೆ ಕೆರೆ- ಕಟ್ಟೆಗಳಲ್ಲಿ ನೀರು ತುಂಬಿಲ್ಲ. ಇದರಿಂದ, ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಸಂಕಷ್ಟ ಪರಿಹರಿಸಲು ಸ್ಥಳೀಯ ಆಡಳಿತವು ಹೆಣಗಾಡುತ್ತಿದೆ.
Last Updated 7 ಮೇ 2024, 4:55 IST
ಕೆ.ಆರ್.ಪೇಟೆ | ಬಿರು ಬಿಸಿಲು: ಕುಡಿಯುವ ನೀರಿಗೆ ಹಾಹಾಕಾರ

ನಾಗಮಂಗಲ: ತೆಂಗಿನ ಮರಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ನಾಗಮಂಗಲ: ಸಮೃದ್ಧವಾಗಿ ಫಲ ಬಿಡುತ್ತಿದ್ದ ತೆಂಗಿನ ಮರಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಹಿನ್ನೆಲೆಯಲ್ಲಿ ತೆಂಗಿನ ಮರಗಳು ಬೆಂಕಿಗಾವುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಜೀವನಾಧಾರವಾಗಿದ್ದ ತೋಟ ಸುಟ್ಟು ಹೋಗಿದ್ದು...
Last Updated 6 ಮೇ 2024, 14:53 IST
ನಾಗಮಂಗಲ: ತೆಂಗಿನ ಮರಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ADVERTISEMENT

ಮಂಡ್ಯ | ಪ್ರಜ್ವಲ್‌ ವಿಚಾರದಲ್ಲಿ ಪ್ರಧಾನಿ ಮೌನ: ಪ್ರತಿಭಟನೆ

ಸಂಸದ ಪ್ರಜ್ವಲ್‌ ರೇವಣ್ಣ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಎಸ್‌ಡಿಪಿಐ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Last Updated 6 ಮೇ 2024, 14:49 IST
ಮಂಡ್ಯ | ಪ್ರಜ್ವಲ್‌ ವಿಚಾರದಲ್ಲಿ ಪ್ರಧಾನಿ ಮೌನ: ಪ್ರತಿಭಟನೆ

ವಿಡಿಯೊ ವೈರಲ್‌ ಮಾಡಿದವರನ್ನೂ ಶಿಕ್ಷಿಸಿ: ದಲಿತ ಸಂಘರ್ಷ ಸಮಿತಿ

ನಗರದ ಸರ್‌ಎಂವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ಘೋಷಣೆ ಕೂಗಿದರು.
Last Updated 6 ಮೇ 2024, 14:41 IST
ವಿಡಿಯೊ ವೈರಲ್‌ ಮಾಡಿದವರನ್ನೂ ಶಿಕ್ಷಿಸಿ: ದಲಿತ ಸಂಘರ್ಷ ಸಮಿತಿ

ಮಂಡ್ಯ | ಮೈಷುಗರ್‌ ಸ್ಥಳಾಂತರ ಕಾರ್ಯ ಸಾಧುವಲ್ಲ

ಶತಮಾನದಂಚಿನ ಐತಿಹಾಸಿಕ ಮೈಷುಗರ್‌ ಕಾರ್ಖಾನೆ ಸ್ಥಳಾಂತರದ ಮಾತುಗಳು ಜಿಲ್ಲೆಯಾದ್ಯಂತ ಹೊಸ ಚರ್ಚೆ ಹುಟ್ಟುಹಾಕಿವೆ. ಆದರೆ, ದಶಕಗಳ ಹಿಂದೆಯೇ ‘ಸಮಗ್ರ ಸೌಲಭ್ಯಗಳ ಸಕ್ಕರೆ ಕಾರ್ಖಾನೆ’ (ಇಂಟಿಗ್ರೇಟೆಡ್‌ ಶುಗರ್‌ ಮಿಲ್) ಎನಿಸಿಕೊಂಡಿದ್ದ ಮೈಷುಗರ್‌ ಸ್ಥಳಾಂತರ ಮಾಡುವುದಾಗಲೀ
Last Updated 6 ಮೇ 2024, 6:16 IST
ಮಂಡ್ಯ | ಮೈಷುಗರ್‌ ಸ್ಥಳಾಂತರ ಕಾರ್ಯ ಸಾಧುವಲ್ಲ
ADVERTISEMENT