ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲು ಪ್ರವಾಸಿಗರಿಗೆ ಅವಕಾಶನಿರಾಕರಿಸಲಾಗಿದೆ ಎಂದು ರಾಷ್ಟ್ರಪತಿಯವರ ಅಧಿಕೃತ ಖಾತೆಯಿಂದ ಟ್ಟೀಟ್ ಮಾಡಲಾಗಿದೆ.
ಮಾರಾಣಾಂತಿಕ ಕೋವಿಡ್–19 ಹರಡುತ್ತಿರುವ ಕಾರಣರಾಷ್ಟ್ರಪತಿ ಭವನಕ್ಕೆಪ್ರವಾಸಿಗರಿಗೆ ಭೇಟಿ ಅವಕಾಶ ನಿರಾಕರಿಸಲಾಗಿದೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
As a precautionary measure against the spread of COVID-19 Novel Coronavirus, the Rashtrapati Bhavan will remain closed for exploratory tour visits from tomorrow, March 13, till further notice.