ನಮ್ಮ ಹೆಮ್ಮೆಯ ನಟ ಡಾ.ರಾಜ್ ಕುಮಾರ್ ಅವರನ್ನ ಅಪಹರಿಸಿದ್ದ.ಹಾಗೂ ನಮ್ಮ ಒಬ್ಬ ಮಂತ್ರಿ ಮತ್ತು ಅನೇಕ ಯೋಧರನ್ನ ಬಲಿ ಪಡೆದ #ವೀರಪ್ಪನ್ ಮಗಳನ್ನ @BJP4India ಸೇರಿಸಿಕೋಂಡಿರುತ್ತಾರೆ.ಮುಂದಿನ ದಿನಗಳಲ್ಲಿ ಹಾಫಿಜ್ ಸೈಯದ್,ದಾವೋದ್ ಇನ್ನಿತರೆ ವ್ಯಕ್ತಿಗಳು ಸೇರಬಹುದು. ಇಂಥವರಿಗೆ ನಾವು ನಮ್ಮ ದೇಶಾಭಿಮಾನ,ರಾಷ್ಟ್ರೀಯತೆ ಬಗ್ಗೆ ಸಬೂಬು ಕೊಡಬೇಕು?