'ರಕ್ಷಣಾ ಮಂದಿರದಲ್ಲಿರುವ ಒಬ್ಬರಲ್ಲಿ ಎಚ್ಐವಿ ಪಾಸಿಟಿವ್ ಬಂದಿದೆ. ಮತ್ತೊಬ್ಬರಲ್ಲಿ ಹೆಪಟೈಟಿಸಿ ಸಿ ಪತ್ತೆಯಾಗಿದೆ. ಮಹಿಳೆಯರು ಮತ್ತು ಬಾಲಕಿಯರಿಗೆ ಆಶ್ರಯ ನೀಡಿರುವ ತಾಣದಲ್ಲಿ ಸ್ವಚ್ಛತೆ ಸರಿಯಾಗಿ ನಿರ್ವಹಿಸಿಲ್ಲ.ಬಾಲಕಿಯರು ಗರ್ಭಿಣಿಯರಾಗಿರುವುದು ಮತ್ತು ಅವರಿಗೆ ಸೋಂಕು ತಗುಲಿರುವ ಬಗ್ಗೆ ತನಿಖೆ ನಡೆಯಬೇಕಿದೆ' ಎಂದುಹಿರಿಯ ಪೊಲೀಸ್ ಅಧಿಕಾರಿ ದಿನೇಶ್ ಕುಮಾರ್ ಅವರಿಗೆಸಿಪಿಎಂ ಪಾಲಿಟ್ಬ್ಯುರೊ ಸದಸ್ಯೆ ಸುಹಾಸಿನಿ ಆಲಿ ದೂರು ನೀಡಿದ್ದಾರೆ.