ಗೆಳೆಯನೊಂದಿಗೆ ಸರ್ಕಾರ್ ಅವರು ಸಿಎಎ ವಿರುದ್ಧ ಮಾತನಾಡುತ್ತಿದ್ದುದನ್ನು ಗಮನಿಸಿದ ಚಾಲಕನು ಎಟಿಎಂನಿಂದ ಹಣ ತರುವ ನೆಪವೊಡ್ಡಿ ತೆರಳಿದ್ದನು. ಕೆಲ ನಿಮಿಷಗಳ ನಂತರ ಪೊಲೀಸರೊಂದಿಗೆ ಆಗಮಿಸಿ, ತಮಟೆ ಕೊಂಡೊಯ್ಯಲು ಕಾರಣವೇನು ಎಂದು ಸರ್ಕಾರ್ ಅವರಿಗೆ ಪ್ರಶ್ನಿಸಿದ್ದಾನೆ. ‘ಈತ ಕಮ್ಯುನಿಸ್ಟ್ ಆಗಿದ್ದು ಇವನನ್ನು ಠಾಣೆಗೆ ಎಳೆದೊಯ್ಯಿರಿ’ ಎಂದು ಪೊಲೀಸರಿಗೆ ಸೂಚಿಸಿದ್ದ.