‘ಸಾಮಾಜಿಕ ಲಾಕ್ಡೌನ್ ಅನ್ನು ಜನರು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಧಾನಿ ಈಗ ಹೇಳುತ್ತಿದ್ದಾರೆ. ಮಾನ್ಯ ಪ್ರಧಾನಿಯವರೇ, ಭಯ ಮತ್ತು ಆತಂಕದ ವಿಚಾರವನ್ನು ನೀವು ಹಬ್ಬದ ವಾತಾವರಣವನ್ನಾಗಿಸಿದ ಕಾರಣದಿಂದ ಹೀಗಾಗಿದೆ. ಸರ್ಕಾರವು ಗಾಂಭೀರ್ಯವನ್ನು ಪ್ರದರ್ಶಿಸಿದ್ದರೆ, ಅದಕ್ಕೆ ಅನುಗುಣವಾಗಿ ಜನರೂ ವರ್ತಿಸುತ್ತಿದ್ದರು’ ಎಂದಿದ್ದಾರೆ.