<p><strong>ನವ ದೆಹಲಿ:</strong> ಭ್ರಷ್ಟಾಚಾರದಆರೋಪದಲ್ಲಿ ಬಂಧಿಸಲ್ಪಟ್ಟದೆಹಲಿ ಸರ್ಕಾರದ ವಿಶೇಷ ಅಧಿಕಾರಿಯವಿರುದ್ಧಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಮನೀಶ್ ಸಿಸೋಡಿಯಾಆಗ್ರಹಿಸಿದ್ದಾರೆ.</p>.<p>ದೆಹಲಿ, ಅಂಡಮಾನ್ ಮತ್ತುನಿಕೋಬಾರ್ನಾಗರಿಕ ಸೇವೆ (DANIS) ಹಿರಿಯ ಅಧಿಕಾರಿಯಾದಗೋಪಾಲ್ ಕೃಷ್ಣಮಾಧವ್ ಅವರನ್ನು ದೆಹಲಿ ವಿಧಾನಸಭಾಚುನಾವಣೆಗಿಂತ ಎರಡು ದಿನ ಮುಂಚಿತವಾಗಿ ಬಂಧಿಸಲಾಗಿತ್ತು.</p>.<p>ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನ ಅಧಿಕಾರಿಗಳು ಹೆಣೆದ ಬಲೆಗೆಮಾಧವ್ಸಿಕ್ಕಿಬಿದ್ದಿದ್ದುಜಿಎಸ್ಟಿಗೆಸಂಬಂಧಿಸಿದಂತೆ ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.</p>.<p>ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲಾದ ಅಧಿಕಾರಿಮಾಧವ್ನನ್ನ(ಉಪಮುಖ್ಯಮಂತ್ರಿ) ಕಚೇರಿಯಲ್ಲಿ ಒಎಸ್ಡಿಯಾಗಿಕಾರ್ಯನಿರ್ವಹಿಸುತ್ತಿದ್ದರು, ಭ್ರಷ್ಟ ಅಧಿಕಾರಿಯನ್ನು ತಕ್ಷಣ ಶಿಕ್ಷಿಸಬೇಕು, ನನ್ನಅಧಿಕಾರಾವಧಿಯಲ್ಲಿಇಂತಹಭ್ರಷ್ಟ ಅಧಿಕಾರಿಗಳನ್ನು ಹಿಡಿಯುವಲ್ಲಿನೆರವಾಗಿದ್ದೇನೆಎಂದು ಅವರುಟ್ವೀಟ್ ಮಾಡಿದ್ದಾರೆ.</p>.<p>ಬಂಧಿತ ಅಧಿಕಾರಿಯು ಕಳೆದ ಐದು ವರ್ಷಗಳಿಂದ ಉಪಮುಖ್ಯಮಂತ್ರಿಗಳ ಕಚೇರಿಯಲ್ಲಿಕಾರ್ಯ ನಿರ್ವಹಿಸುತ್ತಿದ್ದರುಎಂದು ಹೇಳಲಾಗಿದೆ.</p>.<p>ನನಗೆ ಚುನಾವಣೆಸಂದರ್ಭದಲ್ಲಿಬಂಧಿಸಿರುವುದರಬಗ್ಗೆ ಯಾವುದೇತಕರಾರು ಇಲ್ಲ, ಭ್ರಷ್ಟ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು, ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.</p>.<p>ಮಾಧವ್ಅವರನ್ನುವಿಚಾರಣೆಗಾಗಿ ಸಿಬಿಐನ ಮುಖ್ಯ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.ಆಮ್ಆದ್ಮಿಪಕ್ಷ (ಎಎಪಿ)2015ರಲ್ಲಿ ಅಧಿಕಾರಕ್ಕೆಬಂದಾಗಮಾಧವ್ಅವರನ್ನು ಅಧಿಕಾರಿಯಾಗಿ ನೇಮಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವ ದೆಹಲಿ:</strong> ಭ್ರಷ್ಟಾಚಾರದಆರೋಪದಲ್ಲಿ ಬಂಧಿಸಲ್ಪಟ್ಟದೆಹಲಿ ಸರ್ಕಾರದ ವಿಶೇಷ ಅಧಿಕಾರಿಯವಿರುದ್ಧಕಠಿಣ ಕ್ರಮ ಕೈಗೊಳ್ಳುವಂತೆ ಉಪಮುಖ್ಯಮಂತ್ರಿಮನೀಶ್ ಸಿಸೋಡಿಯಾಆಗ್ರಹಿಸಿದ್ದಾರೆ.</p>.<p>ದೆಹಲಿ, ಅಂಡಮಾನ್ ಮತ್ತುನಿಕೋಬಾರ್ನಾಗರಿಕ ಸೇವೆ (DANIS) ಹಿರಿಯ ಅಧಿಕಾರಿಯಾದಗೋಪಾಲ್ ಕೃಷ್ಣಮಾಧವ್ ಅವರನ್ನು ದೆಹಲಿ ವಿಧಾನಸಭಾಚುನಾವಣೆಗಿಂತ ಎರಡು ದಿನ ಮುಂಚಿತವಾಗಿ ಬಂಧಿಸಲಾಗಿತ್ತು.</p>.<p>ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನ ಅಧಿಕಾರಿಗಳು ಹೆಣೆದ ಬಲೆಗೆಮಾಧವ್ಸಿಕ್ಕಿಬಿದ್ದಿದ್ದುಜಿಎಸ್ಟಿಗೆಸಂಬಂಧಿಸಿದಂತೆ ₹ 2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.</p>.<p>ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂಧಿಸಲಾದ ಅಧಿಕಾರಿಮಾಧವ್ನನ್ನ(ಉಪಮುಖ್ಯಮಂತ್ರಿ) ಕಚೇರಿಯಲ್ಲಿ ಒಎಸ್ಡಿಯಾಗಿಕಾರ್ಯನಿರ್ವಹಿಸುತ್ತಿದ್ದರು, ಭ್ರಷ್ಟ ಅಧಿಕಾರಿಯನ್ನು ತಕ್ಷಣ ಶಿಕ್ಷಿಸಬೇಕು, ನನ್ನಅಧಿಕಾರಾವಧಿಯಲ್ಲಿಇಂತಹಭ್ರಷ್ಟ ಅಧಿಕಾರಿಗಳನ್ನು ಹಿಡಿಯುವಲ್ಲಿನೆರವಾಗಿದ್ದೇನೆಎಂದು ಅವರುಟ್ವೀಟ್ ಮಾಡಿದ್ದಾರೆ.</p>.<p>ಬಂಧಿತ ಅಧಿಕಾರಿಯು ಕಳೆದ ಐದು ವರ್ಷಗಳಿಂದ ಉಪಮುಖ್ಯಮಂತ್ರಿಗಳ ಕಚೇರಿಯಲ್ಲಿಕಾರ್ಯ ನಿರ್ವಹಿಸುತ್ತಿದ್ದರುಎಂದು ಹೇಳಲಾಗಿದೆ.</p>.<p>ನನಗೆ ಚುನಾವಣೆಸಂದರ್ಭದಲ್ಲಿಬಂಧಿಸಿರುವುದರಬಗ್ಗೆ ಯಾವುದೇತಕರಾರು ಇಲ್ಲ, ಭ್ರಷ್ಟ ಅಧಿಕಾರಿಗಳನ್ನು ತಕ್ಷಣ ಬಂಧಿಸಬೇಕು, ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.</p>.<p>ಮಾಧವ್ಅವರನ್ನುವಿಚಾರಣೆಗಾಗಿ ಸಿಬಿಐನ ಮುಖ್ಯ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.ಆಮ್ಆದ್ಮಿಪಕ್ಷ (ಎಎಪಿ)2015ರಲ್ಲಿ ಅಧಿಕಾರಕ್ಕೆಬಂದಾಗಮಾಧವ್ಅವರನ್ನು ಅಧಿಕಾರಿಯಾಗಿ ನೇಮಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>