‘ಬಿಪಿಎಲ್ ಕಾರ್ಡ್ ಹೊಂದಿರುವವರು ಹೃದಯ ಕಸಿ, ಮೂತ್ರಪಿಂಡ ಕಸಿ, ಯಕೃತ್ ಕಸಿ ಮಾಡಲು ರಾಜ್ಯ ಅಂಗಾಂಗ ಕಸಿ ಯೋಜನೆಯ ಮೂಲಕ ಧನಸಹಾಯ ಪಡೆಯಬಹುದು. ಅದೇ ರೀತಿ, ಅಸ್ಥಿ ಮಜ್ಜೆ ಕಸಿಗೂ ಧನಸಹಾಯ ನೀಡುವ ವಿಶ್ವಾಸವಿದೆ. ಅಸ್ಥಿ ಮಜ್ಜೆ ಕಸಿ ವೇಳೆ ಸ್ವಲ್ಪ ಸೋಂಕು ಉಂಟಾದರೂ ರೋಗಿಯ ಜೀವ ಹಾನಿಯಾಗುವ ಸಂಭವ ಇರುತ್ತದೆ. ಅನೇಕರು ಈ ಕಸಿ ಮಾಡಿಸಿಕೊಳ್ಳುವಷ್ಟು ಆರ್ಥಿಕವಾಗಿ ಸಬಲರಾಗಿರುವುದಿಲ್ಲ’ ಎಂದರು.