‘ನಾವು ಗ್ರಾಮಸ್ಥರು ನೀಡಿದ ಸಹಕಾರದಿಂದ ₹18 ಲಕ್ಷದ ಬದಲಿಗೆ 12. ಲಕ್ಷದಲ್ಲಿಯೇ ಕೆಲಸ ಮುಗಿದಿದೆ. ಉಳಿದ ₹6 ಲಕ್ಷ ಸರ್ಕಾರದ ಖಾತೆಗೆ ಮರಳಿಸುವಂತೆ ಧರ್ಮಸ್ಥಳ ಸಂಸ್ಥೆಯವರು ಒತ್ತಾಯಿಸುತ್ತಿದ್ದಾರೆ. ಆ ಹಣವನ್ನು ಮರಳಿಸುವುದಿಲ್ಲ. ಅದೇ ದುಡ್ಡಿನಲ್ಲಿ ಕೆರೆ ದಂಡೆಯಲ್ಲಿ ಕಲ್ಲಿನ ಪಿಚ್ಚಿಂಗ್ ಮಾಡಿಸಿಕೊಡಲಿ' ಎಂದು ಕೆರೆ ಅಭಿವೃದ್ಧಿ ಸಂಘದ ಅಧ್ಯಕ್ಷ ನೀಲಕಂಠಗೌಡ ಪಾಟೀಲ ಒತ್ತಾಯಿಸಿದರು. ಈ ಬೇಡಿಕೆಯನ್ನು ಯಡಿಯೂರಪ್ಪ ಅವರ ಮುಂದೆಯೂ ಮಂಡಿಸಲಾಗುವುದು ಎಂದರು.