ಒಂಭತ್ತು ದಿನಗಳಲ್ಲಿ ಜಿಂದಾಲ್ನ ವಿದ್ಯಾನಗರ, ವಿ.ವಿ.ನಗರ, ಶಂಕರಗುಡ್ಡ ಕಾಲೋನಿ, ಹಿಲ್ ಸೈಡ್ ಟೌನ್, ತೋರಣಗಲ್ಲು ಗ್ರಾಮ, ತೋರಣಗಲ್ಲು ರೈಲ್ವೆನಿಲ್ದಾಣ, ತಾರಾನಗರ, ತಾಳೂರು, ವಡ್ಡು ಮತ್ತು ಬಸಾಪುರ ನಿವಾಸಿಗಳಿಗೆ ಸೋಂಕು ತಗುಲಿರುವುದರಿಂದ ಈ ಪ್ರದೇಶಗಳ ನಿವಾಸಿಗಳು ದಿನ ದಿನಕ್ಕೆ ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ.