21 ದಿನ ನಿರಂತರವಾಗಿ ಆಹಾರ ಪೂರೈಸುವುದಾಗಿ ಸಮಿತಿ ಹಾಗೂ ಟ್ಟಸ್ಟ್ ತಿಳಿಸಿದ್ದು, ಪ್ರತಿದಿನ ಮಧ್ಯಾಹ್ನ 12 ರಿಂದ ಕೃಷ್ಣಮಠದ ರಾಜಾಂಗಣ ಪಾರ್ಕಿಂಗ್, ಕಲ್ಸಂಕ ಸರ್ಕಲ್, ಸಿಟಿ, ಸರ್ವೀಸ್ ಬಸ್ ನಿಲ್ದಾಣ, ಕರಾವಳಿ ಜಂಕ್ಷನ್, ಸಂತೆಕಟ್ಟೆ, ಶಾರದಾ ಕಲ್ಯಾಣ ಮಂಟಪ, ಮಣಿಪಾಲ್ ಆಸ್ಪತ್ರೆ, ಸರಳೆಬೆಟ್ಟು, ಪರ್ಕಳ, ಬೀಡಿನಗುಡ್ಡೆ, ಮಿಷನ್ ಆಸ್ಪತ್ರೆ, ಭುಜಂಗ ಪಾರ್ಕ್, ಬ್ರಹ್ಮಗಿರಿ ಜಂಕ್ಷನ್, ಅಂಬಲಪಾಡಿ ಜಂಕ್ಷನ್ಗಳಲ್ಲಿ ಆಹಾರ ವಿತರಣೆ ನಡೆಯಲಿದೆ ಎಂದು ಟ್ರಸ್ಟ್ ತಿಳಿಸಿದೆ.