<p>‘ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ನೀಡುವ ‘ಪರೋಪಕಾರಿ’ಗಳ ರಕ್ಷಣೆಗೆಂದು ಕಾನೂನು ರೂಪಿಸಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಎರಡು ವರ್ಷಗಳೇ ಕಳೆದಿವೆ. ಈ ಸಂಬಂಧ ರೂಪಿಸಲಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಹೊರಡಿಸಿದೆ.ಆದರೆ ದೇಶದ ಎಲ್ಲೆಡೆ ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಸಂಬಂಧ ಕಾನೂನನ್ನು ರೂಪಿಸಿದ್ದು ಕರ್ನಾಟಕ ಮಾತ್ರ’ ಎನ್ನುತ್ತದೆ ಸೇವ್ ಲೈಫ್ ಪ್ರತಿಷ್ಠಾನದ ಅಧ್ಯಯನ ವರದಿ</p>.<p class="Briefhead">ಕಾನೂನಿನ ಬಗ್ಗೆ ಬೆಂಗಳೂರಿಗರಿಗೆ ಗೊತ್ತೇ ಇಲ್ಲ</p>.<p><strong>ದೇಶದ ವಿವಿಧ ನಗರಗಳಲ್ಲಿ ಈ ಕಾನೂನು ಗೊತ್ತಿಲ್ಲ ಎಂದವರ ಪ್ರಮಾಣ</strong></p>.<p>ಇಂದೋರ್ 71 %</p>.<p>ಜೈಪುರ 72 %</p>.<p>ಮುಂಬೈ 78 %</p>.<p>ದೆಹಲಿ 79 %</p>.<p>ಕೋಲ್ಕತ್ತ 83 %</p>.<p>ಲುಧಿಯಾನ 83 %</p>.<p>ಕಾನ್ಪುರ 83 %</p>.<p>ವಾರಾಣಸಿ 84 %</p>.<p>ಹೈದರಾಬಾದ್ 89 %</p>.<p>ಬೆಂಗಳೂರು 92 %</p>.<p>ಚೆನ್ನೈ 93 %</p>.<p><strong>ಆಧಾರ: ಸೇವ್ ಲೈಫ್ ಪ್ರತಿಷ್ಠಾನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ನೀಡುವ ‘ಪರೋಪಕಾರಿ’ಗಳ ರಕ್ಷಣೆಗೆಂದು ಕಾನೂನು ರೂಪಿಸಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿ ಎರಡು ವರ್ಷಗಳೇ ಕಳೆದಿವೆ. ಈ ಸಂಬಂಧ ರೂಪಿಸಲಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಹೊರಡಿಸಿದೆ.ಆದರೆ ದೇಶದ ಎಲ್ಲೆಡೆ ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಸಂಬಂಧ ಕಾನೂನನ್ನು ರೂಪಿಸಿದ್ದು ಕರ್ನಾಟಕ ಮಾತ್ರ’ ಎನ್ನುತ್ತದೆ ಸೇವ್ ಲೈಫ್ ಪ್ರತಿಷ್ಠಾನದ ಅಧ್ಯಯನ ವರದಿ</p>.<p class="Briefhead">ಕಾನೂನಿನ ಬಗ್ಗೆ ಬೆಂಗಳೂರಿಗರಿಗೆ ಗೊತ್ತೇ ಇಲ್ಲ</p>.<p><strong>ದೇಶದ ವಿವಿಧ ನಗರಗಳಲ್ಲಿ ಈ ಕಾನೂನು ಗೊತ್ತಿಲ್ಲ ಎಂದವರ ಪ್ರಮಾಣ</strong></p>.<p>ಇಂದೋರ್ 71 %</p>.<p>ಜೈಪುರ 72 %</p>.<p>ಮುಂಬೈ 78 %</p>.<p>ದೆಹಲಿ 79 %</p>.<p>ಕೋಲ್ಕತ್ತ 83 %</p>.<p>ಲುಧಿಯಾನ 83 %</p>.<p>ಕಾನ್ಪುರ 83 %</p>.<p>ವಾರಾಣಸಿ 84 %</p>.<p>ಹೈದರಾಬಾದ್ 89 %</p>.<p>ಬೆಂಗಳೂರು 92 %</p>.<p>ಚೆನ್ನೈ 93 %</p>.<p><strong>ಆಧಾರ: ಸೇವ್ ಲೈಫ್ ಪ್ರತಿಷ್ಠಾನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>