ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೋಪಕಾರಿ ಕಾನೂನು: ಜನರಿಗಿಲ್ಲ ಅರಿವು

Last Updated 3 ಡಿಸೆಂಬರ್ 2018, 19:35 IST
ಅಕ್ಷರ ಗಾತ್ರ

‘ಅಪಘಾತಗಳಲ್ಲಿ ಗಾಯಗೊಂಡವರಿಗೆ ನೆರವು ನೀಡುವ ‘ಪರೋಪಕಾರಿ’ಗಳ ರಕ್ಷಣೆಗೆಂದು ಕಾನೂನು ರೂಪಿಸಿ ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿ ಎರಡು ವರ್ಷಗಳೇ ಕಳೆದಿವೆ. ಈ ಸಂಬಂಧ ರೂಪಿಸಲಾದ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಹೊರಡಿಸಿದೆ.ಆದರೆ ದೇಶದ ಎಲ್ಲೆಡೆ ಸಾರ್ವಜನಿಕರಲ್ಲಿ ಈ ಬಗ್ಗೆ ಮಾಹಿತಿಯೇ ಇಲ್ಲ. ಈ ಸಂಬಂಧ ಕಾನೂನನ್ನು ರೂಪಿಸಿದ್ದು ಕರ್ನಾಟಕ ಮಾತ್ರ’ ಎನ್ನುತ್ತದೆ ಸೇವ್‌ ಲೈಫ್ ಪ್ರತಿಷ್ಠಾನದ ಅಧ್ಯಯನ ವರದಿ

ಕಾನೂನಿನ ಬಗ್ಗೆ ಬೆಂಗಳೂರಿಗರಿಗೆ ಗೊತ್ತೇ ಇಲ್ಲ

ದೇಶದ ವಿವಿಧ ನಗರಗಳಲ್ಲಿ ಈ ಕಾನೂನು ಗೊತ್ತಿಲ್ಲ ಎಂದವರ ಪ್ರಮಾಣ

ಇಂದೋರ್ 71 %

ಜೈಪುರ 72 %

ಮುಂಬೈ 78 %

ದೆಹಲಿ 79 %

ಕೋಲ್ಕತ್ತ 83 %

ಲುಧಿಯಾನ 83 %

ಕಾನ್ಪುರ 83 %

ವಾರಾಣಸಿ 84 %

ಹೈದರಾಬಾದ್ 89 %

ಬೆಂಗಳೂರು 92 %

ಚೆನ್ನೈ 93 %

ಆಧಾರ: ಸೇವ್‌ ಲೈಫ್ ಪ್ರತಿಷ್ಠಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT