‘ಡಿಸಿ ಮತ್ತು ಎಸ್ಪಿ ಅವರ ಜತೆ ಮಾತನಾಡಿ ಪರಿಶೀಲಿಸಿದ್ದೇನೆ. ಆ ಕಲ್ಲುಗಂಬಗಳು ನಿಜವಾದವುಗಳಲ್ಲ. ಅವು ಭಾರತೀಯ ಪುರಾತತ್ವ ಇಲಾಖೆ ನಿರ್ಮಿಸಿರುವ ಪ್ರತಿಕೃತಿಗಳು. ಈ ಘಟನೆ ವರ್ಷದ ಹಿಂದೆ ನಡೆದಿರುವುದು. ಪೊಲೀಸರು ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಿದ್ದಾರೆ. ಈ ದಿನಗಳಲ್ಲಿ ಎಲ್ಲವನ್ನೂ ವೈಭವೀಕರಿಸುವುದು ಸುಲಭ, ಜನರು ವಾಸ್ತವವನ್ನು ಪರಿಶೀಲಿಸುವುದು ವಿರಳ’ ಎಂದುಟ್ವಿಟರ್ನಲ್ಲಿ ಕಿರಣ್ ಶಾ ಎಂಬುವವರಿಗೆ ನೀಡಿದ ಪ್ರತಿಕ್ರಿಯೆಯ ಪೋಸ್ಟ್ನಲ್ಲಿಮಣಿವಣ್ಣನ್ ಉಲ್ಲೇಖಿಸಿದ್ದಾರೆ.