ವಾರ್ಷಿಕ ಪ್ರಶಸ್ತಿ: ದೊಡ್ಡಾಟ ಪ್ರಕಾರದಲ್ಲಿ ಎನ್.ರಂಗನಾಥ (ದಾವಣಗೆರೆ), ಛಲವಾದಿ ಕೆಂಚಪ್ಪ (ಬಳ್ಳಾರಿ), ಸಣ್ಣಬೋರಯ್ಯ (ಚಿತ್ರದುರ್ಗ), ಎಂ.ಸೋಮಶೇಖರಪ್ಪ (ಕೊಪ್ಪಳ), ಫಿರೋಜ್ ಶಿಂಧೆ (ಹಾವೇರಿ), ಸಣ್ಣಾಟ ಪ್ರಕಾರದಲ್ಲಿ ಭೀಮಪ್ಪ ಹುದ್ದಾರ (ಬೆಳಗಾವಿ), ಬಸವಂತ ಮಾಳಿ (ವಿಜಯಪುರ), ಶ್ರೀಕೃಷ್ಣ ಪಾರಿಜಾತ ಕಲಾವಿದರಾದ ಚಿದಾನಂದ ಹಲಗಲಿ (ಬಾಗಲಕೋಟೆ), ಯಲ್ಲವ್ವ ಮಾದರ (ಬೆಳಗಾವಿ)→ಹಾಗೂ ಸೂತ್ರದ→ಗೊಂಬೆ ಕಲಾವಿದ→ಬಸವಲಿಂಗಪ್ಪ (ಬಳ್ಳಾರಿ)→ಆಯ್ಕೆಯಾಗಿದ್ದಾರೆ.