‘ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದ ಜನತೆಗೆ ಯಾವ ತೊಂದರೆ ಇಲ್ಲ. ಪ್ರಧಾನಿ ಮೋದಿ ಅವರಾಗಲಿ, ಬಿಜೆಪಿಯಾಗಲಿ ದೇಶ ಬಿಟ್ಟು ಹೋಗಿ ಎಂದು ಯಾವೊಬ್ಬ ಭಾರತೀಯರಿಗೂ ಹೇಳಿಲ್ಲ. ಬೇರೆ ದೇಶಗಳಲ್ಲಿ ಇರುವಂಥ ಹಿಂದೂ, ಮುಸ್ಲಿಂ, ಬೌದ್ಧ, ಜೈನ, ಸಿಖ್ ಸೇರಿ ಇತರೆ ಧರ್ಮೀಯರು ಭಾರತೀಯ ಪ್ರಜೆಯಾಗಲು ಬಯಸಿದರೆ, ಸೂಕ್ತ ದಾಖಲಾತಿ ಒದಗಿಸಿ ಎಂಬ ಅಂಶ ಕಾಯ್ದೆಯಲ್ಲಿ ತಿದ್ದುಪಡಿಯಾಗಿದೆ’ ಎಂದರು.