‘ಸಿಎಎಗೆ ದಲಿತ ವಿರೋಧಿ ಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ’ ಎಂಬ ಶಾ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಬಿಜೆಪಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಭಾವನಾತ್ಮಕವಾಗಿ ಪ್ರಚೋದಿಸಲು ಇಂಥ ಹೇಳಿಕೆ ನೀಡುತ್ತಿದ್ದು, ಇವರ ತತ್ವ, ಚಿಂತನೆಗಳಲ್ಲಿ ದಲಿತರ ಬಗ್ಗೆ ಸ್ವಲ್ಪ ವಾದರೂ ಚಿಂತಿಸಿದ್ದರೆ ಇಷ್ಟೊಂದು ಶೋಷಣೆ ಆಗುತ್ತಿರಲಿಲ್ಲ’ ಎಂದರು.