‘ಬೆಂಗಳೂರಿನಲ್ಲಿ ಎಷ್ಟು ದೊಡ್ಡ ಅಂತರದಲ್ಲಿ ಗೆಲವು ಪಡೆದಿದ್ದೇವೆ. ರಾಜ್ಯ ರಾಜಧಾನಿ ಬಗ್ಗೆ ಇಡೀ ದೇಶದ ಗಮನವಿದೆ. ಇನ್ನು 3 ತಿಂಗಳಲ್ಲಿ ಇಲ್ಲಿನ ಸ್ಥಿತಿ ಪೂರ್ತಿ ಬದಲಾಗಬೇಕು. ಇದಕ್ಕೆ ಕಾರ್ಪೊರೇಟರ್ಗಳು ಸಾಕಷ್ಟು ಕೆಲಸ ಮಾಡಬೇಕು. ಇಲ್ಲಿ ಪ್ರಾಮಾಣಿಕತೆಯ ಕೊರತೆ ಇದೆ. ಅದು ಸರಿಯಾದರೆ, ಎಲ್ಲವೂ ಸರಿಯಾಗುತ್ತದೆ’ ಎಂದು ಕಿವಿ ಮಾತು ಹೇಳಿದರು.