ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

aquarium

ADVERTISEMENT

ವಿಜಯಪುರ | ಮನೋಲ್ಲಾಸ ನೀಡುವ ‘ಮುದ್ದು ಮೀನು’

ಐತಿಹಾಸಿಕ ಸುಂದರ ಸ್ಮಾರಕಗಳಿಂದ ದೇಶ, ವಿದೇಶದ ಗಮನ ಸೆಳೆಯುತ್ತಿರುವ ಗುಮ್ಮಟನಗರಿಗೆ ಮತ್ತೊಂದು ಪ್ರವಾಸಿತಾಣ ಇದೀಗ ಸೇರ್ಪಡೆಯಾಗಿದೆ.
Last Updated 10 ಸೆಪ್ಟೆಂಬರ್ 2023, 5:04 IST
ವಿಜಯಪುರ | ಮನೋಲ್ಲಾಸ ನೀಡುವ ‘ಮುದ್ದು ಮೀನು’

ಲಾಲ್‌ಬಾಗ್‌ನಲ್ಲೂ ಅಕ್ವೇರಿಯಂ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ

ಕಬ್ಬನ್‌ಪಾರ್ಕ್‌ನಲ್ಲಿ ಮತ್ಸ್ಯಾಲಯದ ಆಧುನೀಕರಣ ಕಾಮಗಾರಿಗೆ ಶಂಕುಸ್ಥಾಪನೆ
Last Updated 4 ಜುಲೈ 2022, 19:33 IST
ಲಾಲ್‌ಬಾಗ್‌ನಲ್ಲೂ ಅಕ್ವೇರಿಯಂ ನಿರ್ಮಾಣ: ಸಿಎಂ ಬಸವರಾಜ ಬೊಮ್ಮಾಯಿ

ಸಮುದ್ರ ಕುದುರೆಗಳ ಸಾಕುವಿಕೆಯೂ ಅಪರಾಧ, ಎಚ್ಚರ..!

ನೀರು ಕುದುರೆ (ಸಮುದ್ರ ಕುದುರೆ) ಭಾರತೀಯ ವನ್ಯಜೀವಿ ಕಾನೂನಿಡಿಯಲ್ಲಿ ರಕ್ಷಿಸಲಾಗಿದ್ದು, ಸಾರ್ವಜನಿಕರು ಈ ಸಮುದ್ರದ ಜೀವಿಯನ್ನು ತಮ್ಮ ಮನೆಯ ಅಕ್ವೇರಿಯಂನಲ್ಲಿಟ್ಟು ಸಾಕುವುದು ಅಪರಾಧವಾಗುತ್ತದೆ.
Last Updated 8 ಫೆಬ್ರುವರಿ 2021, 7:49 IST
ಸಮುದ್ರ ಕುದುರೆಗಳ ಸಾಕುವಿಕೆಯೂ ಅಪರಾಧ, ಎಚ್ಚರ..!

ಮನೆಯೊಳಗೊಂದು ಮತ್ಸ್ಯಲೋಕ

ಗಾಜಿನ ಆಯತಾಕಾರದ ಪೆಟ್ಟಿಗೆಯೊಳಗೆ ನೀರು ತುಂಬಿ ಪುಟ್ಟ, ಬಣ್ಣ ಬಣ್ಣದ ಮೀನುಗಳನ್ನು ಸಾಕುವುದು ಹಲವರ ಆಸಕ್ತಿ ಮತ್ತು ಅಭಿರುಚಿ. ಇದು ಮನೆಯೊಳಗೊಂದು ಆಹ್ಲಾದಕರ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸುತ್ತದೆ. ಅಕ್ವೇರಿಯಂ ಯಾವ ಗಾತ್ರದ್ದೇ ಇರಲಿ. ಆದರೆ, ಅದರೊಳಗೊಂದು ಪುಟ್ಟ ಲೋಕವೇ ಇದೆ.ಮರಳು, ಹೊಳಪು ಕಲ್ಲುಗಳು, ಜಲ ಸಸ್ಯಗಳು (ಕೆಲವೆಡೆ ಕೃತಕ ಸಸ್ಯಗಳೂ ಇರುತ್ತವೆ), ಬಣ್ಣದ ಮೀನುಗಳ ಜೊತೆ ನೀರಿನೊಳಗೆ ಈಜಾಡುವ ಸಾಹಸಿಗಳು, ಯಂತ್ರದ ಮೂಲಕ ಆಮ್ಲಜನಕ ಹಾಯಿಸಿದಾಗ ಸೃಷ್ಟಿಯಾಗುವ ಗುಳ್ಳೆಗಳು, ಚೆಂದದ ತಿಳಿಬೆಳಕು... ಹೀಗೆ ಅವರವರ ಅಭಿರುಚಿ, ಸಾಮರ್ಥ್ಯಕ್ಕೆ ತಕ್ಕಂತೆ ಮೀನು ತೊಟ್ಟಿ ರೂಪಿಸುವವರು ಇದ್ದಾರೆ.
Last Updated 18 ನವೆಂಬರ್ 2020, 19:30 IST
ಮನೆಯೊಳಗೊಂದು ಮತ್ಸ್ಯಲೋಕ

ಗಮನ ಸೆಳೆದ ಸಂಚಾರಿ ಸುರಂಗ ಅಕ್ವೇರಿಯಂ

ಮತ್ಸ್ಯ ಮೇಳಕ್ಕೆ ಚಾಲನೆ; ದೇಶದಲ್ಲೇ ಮೊದಲ ಅಕ್ವೇರಿಯಂ, 160 ವಿಧದ ಅಲಂಕಾರಿಕ ಮೀನುಗಳ ಪ್ರದರ್ಶನ
Last Updated 12 ಅಕ್ಟೋಬರ್ 2018, 18:54 IST
ಗಮನ ಸೆಳೆದ ಸಂಚಾರಿ ಸುರಂಗ ಅಕ್ವೇರಿಯಂ
ADVERTISEMENT
ADVERTISEMENT
ADVERTISEMENT
ADVERTISEMENT