ಆಳ-ಅಗಲ: ರಾಷ್ಟ್ರೀಯ ಶಿಕ್ಷಣ ನೀತಿ... ನೆಲದೊಂದಿಗೆ ಬೆಸುಗೆಯೇ? ಆತುರದ ಜಾರಿಯೇ?
ಮೂರು ದಶಕಗಳ ಬಳಿಕ ಹೊಸ ರಾಷ್ಟ್ರೀಯ ಶಿಕ್ಷಣ ರೀತಿಯು ರೂಪುಗೊಂಡಿದೆ. ಕೇಂದ್ರ ಸರ್ಕಾರವು ಭಾರಿ ಮಹತ್ವಾಕಾಂಕ್ಷೆಯಿಂದ ರೂಪಿಸಿದ ಈ ನೀತಿಯ ಜಾರಿಗೆ ಕರ್ನಾಟಕ ಸರ್ಕಾರವು ಚಾಲನೆ ಕೊಟ್ಟಿದೆ. ಹೊಸ ಶಿಕ್ಷಣ ನೀತಿಯು ಕಲಿಕೆಯನ್ನು ಈ ನೆಲದೊಂದಿಗೆ ಬೆಸೆಯಲಿದೆ ಎಂದು ಶಿಕ್ಷಣ ತಜ್ಞರಲ್ಲಿ ಕೆಲವರು ಭಾವಿಸಿದ್ದಾರೆ. ನೀತಿಯಲ್ಲಿ ಇರುವ ಹಲವು ಅಂಶಗಳ ಬಗ್ಗೆ ಆಮೂಲಾಗ್ರ ಚರ್ಚೆ ಆಗಬೇಕಿದೆ. ನೀತಿಯ ಜಾರಿಗೆ ಆತುರ ಮಾಡಲಾಗಿದೆ ಎಂದು ಪ್ರತಿಪಾದಿಸುವ ಶಿಕ್ಷಣ ಪರಿಣತರೂ ಇದ್ದಾರೆ. ರಾಜ್ಯದ ಪರಿಣತರ ಅಭಿಪ್ರಾಯ ಇಲ್ಲಿದೆLast Updated 24 ಆಗಸ್ಟ್ 2021, 22:00 IST