ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Scolarship

ADVERTISEMENT

ವಿದ್ಯಾರ್ಥಿ ವೇತನ: ಎಸ್‍ಬಿಐ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022

ಎಸ್‍ಬಿಐ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022 ವಿವರ: 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುವುದಕ್ಕಾಗಿ ಎಸ್‌ಬಿಐ ಫೌಂಡೇಶನ್ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ ಆರಂಭಿಸಿದೆ. ಅರ್ಹತೆ : 6 ರಿಂದ 12 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಹಿಂದಿನ ಶೈಕ್ಷಣಿಕ ವರ್ಷದ ಪರೀಕ್ಷೆಯಲ್ಲಿ ಕನಿಷ್ಠ ಶೇ 75 ಅಂಕಗಳನ್ನು ಗಳಿಸಿರಬೇಕು. ಅವರ ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷ ಮೀರಬಾರದು. ಆರ್ಥಿಕ ನೆರವು : ₹ 15000 ಅರ್ಜಿ ಸಲ್ಲಿಸಲು ಕೊನೆ ದಿನ: ಅಕ್ಟೋಬರ್ 15, 2022 ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ ಹೆಚ್ಚಿನ ಮಾಹಿತಿಗೆ : www.b4s.in/praja/SBIFS1
Last Updated 19 ಸೆಪ್ಟೆಂಬರ್ 2022, 0:15 IST
ವಿದ್ಯಾರ್ಥಿ ವೇತನ: ಎಸ್‍ಬಿಐ ಆಶಾ ಸ್ಕಾಲರ್‌ಶಿಪ್ ಪ್ರೋಗ್ರಾಂ 2022

ಚೀವ್ನಿಂಗ್ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌ ಬಗ್ಗೆ ಮಾಹಿತಿ ಇಲ್ಲಿದೆ

ವಿವರ: ಚೀವ್ನಿಂಗ್‌ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌'. ಬ್ರಿಟನ್‌ (ಯುಕೆ) ಪ್ರಾಯೋಜಿತ ಜಾಗತಿಕ ಮಟ್ಟದ ಕಾರ್ಯಕ್ರಮ. ಭವಿಷ್ಯದ ರೂವಾರಿಗಳು, ಸಾಮಾಜಿಕವಾಗಿ ಪರಿಣಾಮ ಬೀರುವ ವ್ಯಕ್ತಿತ್ವ ಹೊಂದಿರುವವರು, ನಿರ್ಣಾಯಕ ಹುದ್ದೆಗೇರಲು ಇಚ್ಛಿಸುವವರ ವೃತ್ತಿ ಕೌಶಲ ಹಾಗೂ ಶೈಕ್ಷಣಿಕ ಅರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಫೆಲೋಶಿಪ್ ರೂಪಿಸಲಾಗಿದೆ. ಜತೆಗೆ ಯುಕೆಯೊಂದಿಗೆ ಶಾಶ್ವತವಾದ ಸಕಾರಾತ್ಮಕ ಸಂಬಂಧವನ್ನು ಸ್ಥಾಪಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಭಾರತದಲ್ಲಿ ಪ್ರತಿ ವರ್ಷ 100 ಮಂದಿ ವಿದ್ಯಾರ್ಥಿಗಳು ಈ ಫೆಲೋಶಿಪ್‌ನ ಫಲಾನುಭವಿಗಳಾಗಿದ್ದಾರೆ.
Last Updated 21 ಆಗಸ್ಟ್ 2022, 23:30 IST
ಚೀವ್ನಿಂಗ್ ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌ ಬಗ್ಗೆ ಮಾಹಿತಿ ಇಲ್ಲಿದೆ

ವಿದ್ಯಾರ್ಥಿ ವೇತನ: ಐಇಟಿ ಇಂಡಿಯಾ ಸ್ಕಾಲರ್‌‌‌‌‌‌‌‍ಶಿಪ್ ಅವಾರ್ಡ್ಸ್ 2022

ಐಇಟಿ ಇಂಡಿಯಾ ಸ್ಕಾಲರ್‌‌‌‌‌‌‌‍ಶಿಪ್ ಅವಾರ್ಡ್ಸ್ 2022
Last Updated 10 ಜುಲೈ 2022, 18:08 IST
fallback

ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ: ವಿದ್ಯಾರ್ಥಿ ವೇತನ ರದ್ದುಪಡಿಸಿದ ಕೇಂದ್ರ

ಭಾರತೀಯ ಸಂಸ್ಕೃತಿ’, ’ಪರಂಪರೆ’, ’ಇತಿಹಾಸ’ ಹಾಗೂ ’ಭಾರತ ಮೂಲದ ಸಾಮಾಜಿಕ ಅಧ್ಯಯನ’ ಕುರಿತ ಕೋರ್ಸ್‌ಗಳನ್ನು ವಿದೇಶದಲ್ಲಿ ಅಭ್ಯಸಿಸಲು ಬಯಸಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿ ವೇತನವನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರ, ಈ ಸಂಬಂಧ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.
Last Updated 23 ಫೆಬ್ರುವರಿ 2022, 14:36 IST
ವಿದೇಶದಲ್ಲಿ ಭಾರತೀಯ ಸಂಸ್ಕೃತಿ ಅಧ್ಯಯನ: ವಿದ್ಯಾರ್ಥಿ ವೇತನ ರದ್ದುಪಡಿಸಿದ ಕೇಂದ್ರ

ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊದಲ ಘೋಷಣೆಗಳು; ವಿವಿಧ ವರ್ಗಗಳಿಗೆ ಸಿಹಿ ಸುದ್ದಿ

ಸಿಎಂ ಮೊದಲ ಸುದ್ದಿಗೋಷ್ಟಿ
Last Updated 28 ಜುಲೈ 2021, 9:17 IST
ಸಿಎಂ ಬಸವರಾಜ ಬೊಮ್ಮಾಯಿ ಅವರ ಮೊದಲ ಘೋಷಣೆಗಳು; ವಿವಿಧ ವರ್ಗಗಳಿಗೆ ಸಿಹಿ ಸುದ್ದಿ

ವಿದ್ಯಾರ್ಥಿ ವೇತನ ಸ್ಥಗಿತ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ವಿರೋಧ

ಪ್ರಶಸ್ತಿಗಳು, ವಿದ್ಯಾರ್ಥಿ ವೇತನ ಮುಂದುವರಿಸುವಂತೆ ಒತ್ತಾಯ
Last Updated 9 ಮೇ 2020, 19:45 IST
ವಿದ್ಯಾರ್ಥಿ ವೇತನ ಸ್ಥಗಿತ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಧಾರಕ್ಕೆ ವಿರೋಧ

ವಿದ್ಯಾರ್ಥಿ ವೇತನ ಕೈಪಿಡಿ

ವಿದ್ಯಾರ್ಥಿ ವೇತನ: ಪಿಯರ್ಸನ್ ಮೆಪ್ರೊ ಇಂಗ್ಲಿಷ್ ವಿದ್ವಾಂಸ ಕಾರ್ಯಕ್ರಮ- 2019
Last Updated 20 ಆಗಸ್ಟ್ 2019, 18:45 IST
ವಿದ್ಯಾರ್ಥಿ ವೇತನ ಕೈಪಿಡಿ
ADVERTISEMENT

ರಾಮನಗರ: ಬ್ಯಾಂಕ್ ಖಾತೆಗಾಗಿ ವಿದ್ಯಾರ್ಥಿ–ಪೋಷಕರ ಅಲೆದಾಟ

ವಿದ್ಯಾರ್ಥಿವೇತನ ಪಡೆಯಲು ಬೇಕು ಖಾತೆ: ಶೂನ್ಯ ಠೇವಣಿಗೆ ಒಪ್ಪದ ಸಿಬ್ಬಂದಿ
Last Updated 26 ಸೆಪ್ಟೆಂಬರ್ 2018, 14:01 IST
fallback
ADVERTISEMENT
ADVERTISEMENT
ADVERTISEMENT