ಸೋಮವಾರ, 18 ಆಗಸ್ಟ್ 2025
×
ADVERTISEMENT

Vijay Shankar

ADVERTISEMENT

ಮೇಘಾಲಯ ರಾಜಭವನಕ್ಕೆ ಭೀಮವ್ವಗೆ ಆಹ್ವಾನ

ತೊಗಲು ಗೊಂಬೆಯಾಟದಲ್ಲಿ ಮಾಡಿದ ಸಾಧನೆಗೆ ಪದ್ಮಶ್ರೀ ಗೌರವ ಪಡೆದಿರುವ ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರ ಪ್ರತಿಭೆಗೆ ಮೇಘಾಲಯ ರಾಜ್ಯಪಾಲ ಸಿ.ಎಚ್‌.ವಿಜಯಶಂಕರ್ ಮನಸೋತರು.
Last Updated 23 ಫೆಬ್ರುವರಿ 2025, 0:19 IST
ಮೇಘಾಲಯ ರಾಜಭವನಕ್ಕೆ ಭೀಮವ್ವಗೆ ಆಹ್ವಾನ

IPL-2020 | ಬೌಲರ್ ಸ್ಪಿನ್ನರ್ ಆದರೂ ಬ್ಯಾಟ್ಸ್‌ಮನ್ ಹೆಲ್ಮೆಟ್ ಧರಿಸಬೇಕು: ಸಚಿನ್

ಐಪಿಎಲ್–2020 ಟೂರ್ನಿಯ 43ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಕಿಂಗ್ಸ್ ಇಲವೆನ್‌ ಪಂಜಾಬ್‌ ತಂಡಗಳು ಸೆಣಸಾಟ ನಡೆಸಿದ್ದವು. ಅಕ್ಟೋಬರ್‌ 24 ರಂದು ನಡೆದ ಈ ಪಂದ್ಯದ ಸಂದರ್ಭ ಚೆಂಡು ಬಡಿದು ರೈಸರ್ಸ್‌ನ ಆಲ್‌ರೌಂಡರ್‌ ವಿಜಯ್‌ ಶಂಕರ್‌ ತಲೆಗೆ ಪೆಟ್ಟಾಗಿತ್ತು. ಈ ಸಂಬಂಧ ಅಭಿಪ್ರಾಯ ವ್ಯಕ್ತಪಡಿಸಿರುವ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್ ಅವರು ವೃತ್ತಿಪರ ಕ್ರಿಕೆಟ್‌ನಲ್ಲಿ ಹೆಲ್ಮೆಟ್‌ ಬಳಕೆ ಕಡ್ಡಾಯವಾಗಬೇಕು ಎಂದು ಹೇಳಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ್ದ ಕಿಂಗ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 124 ರನ್ ಗಳಿಸಿತ್ತು. ಈ ಗುರಿ ಎದುರು ಬ್ಯಾಟಿಂಗ್ ಆರಂಭಿಸಿದ ರೈಸರ್ಸ್‌ ಕೇವಲ 114 ರನ್‌ ಗಳಿಸಿ ಆಲೌಟ್‌ ಆಗಿತ್ತು. 18ನೇ ಓವರ್‌ನಲ್ಲಿ ಜೇಸನ್‌ ಹೋಲ್ಡರ್‌ ಜೊತೆಗೆ ಶಂಕರ್‌ ಕ್ರೀಸ್‌ನಲ್ಲಿದ್ದರು. ಈ ಓವರ್‌ನ 4ನೇ ಎಸೆತವನ್ನು ಗಲ್ಲಿ ಫೀಲ್ಡರ್‌ನತ್ತ ಆಡಿದ ಹೋಲ್ಡರ್‌ ರನ್‌ಗಾಗಿ ಓಡಿದರು. ನಾನ್‌ಸ್ಟ್ರೈಕರ್ ಎಂಡ್‌ನಲ್ಲಿದ್ದ ಶಂಕರ್‌ ಮತ್ತೊಂದು ತುದಿಯತ್ತ ಸಾಗಿದರು. ಈ ವೇಳೆ ಶಂಕರ್ ಅವರನ್ನು ರನ್‌ಔಟ್‌ ಮಾಡಲು ಯತ್ನಿಸಿದ ಫೀಲ್ಡರ್‌ ನಿಕೋಲಸ್‌ ಚೆಂಡನ್ನು ಸ್ಟಂಪ್ಸ್‌ನತ್ತ ಎಸೆದರು. ಆದರೆ ಚೆಂಡು ಬ್ಯಾಟ್ಸ್‌ಮನ್‌ ಹೆಲ್ಮೆಟ್‌ಗೆ ಬಡಿಯಿತು. ಶಂಕರ್‌ ಕುಸಿದು ಬಿದ್ದರು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ವಲ್ಪ ಸಮಯದ ಬಳಿಕ ಸುಧಾರಿಸಿಕೊಂಡ ಅವರು ಬ್ಯಾಟಿಂಗ್‌ ಮುಂದುವರಿಸಿದರು. ಒಂದುವೇಳೆ ಶಂಕರ್‌ ಹೆಲ್ಮೆಟ್‌ ಧರಿಸದೇ ಇದ್ದಿದ್ದರೆ ಗಂಭೀರವಾಗಿ ಗಾಯಗೊಂಡಿರುತ್ತಿದ್ದರು. ಆದಾಗ್ಯೂ ಅವರು ಟೂರ್ನಿಯಿಂದ ಹೊರಗುಳಿದಿದ್ದಾರೆ.
Last Updated 3 ನವೆಂಬರ್ 2020, 12:13 IST
IPL-2020 | ಬೌಲರ್ ಸ್ಪಿನ್ನರ್ ಆದರೂ ಬ್ಯಾಟ್ಸ್‌ಮನ್ ಹೆಲ್ಮೆಟ್ ಧರಿಸಬೇಕು: ಸಚಿನ್

ಗೆಳತಿ ವೈಶಾಲಿ ಅವರೊಂದಿಗೆ ಕ್ರಿಕೆಟಿಗ ವಿಜಯಶಂಕರ್‌ ನಿಶ್ಚಿತಾರ್ಥ

ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್ ವಿಜಯ ಶಂಕರ್ ಅವರು ತಮ್ಮ ಗೆಳತಿ ವೈಶಾಲಿ ವಿಶ್ವೇಶ್ವರನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಅವರು ಗುರುವಾರ ಇನ್ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ.
Last Updated 21 ಆಗಸ್ಟ್ 2020, 20:37 IST
ಗೆಳತಿ ವೈಶಾಲಿ ಅವರೊಂದಿಗೆ ಕ್ರಿಕೆಟಿಗ ವಿಜಯಶಂಕರ್‌ ನಿಶ್ಚಿತಾರ್ಥ

ಕ್ರಿಕೆಟಿಗ ವಿಜಯ್ ಶಂಕರ್-ವೈಶಾಲಿ ವಿಶ್ವೇಶ್ವರನ್ ನಿಶ್ಚಿತಾರ್ಥ: ಶುಭಾಶಯಗಳ ಮಹಾಪೂರ

ಭಾರತದ ಆಲ್‌ರೌಂಡರ್ ವಿಜಯ್ ಶಂಕರ್ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡುವ ಮೂಲಕ ಗುರುವಾರ ಘೋಷಿಸಿದ್ದಾರೆ.
Last Updated 21 ಆಗಸ್ಟ್ 2020, 6:05 IST
ಕ್ರಿಕೆಟಿಗ ವಿಜಯ್ ಶಂಕರ್-ವೈಶಾಲಿ ವಿಶ್ವೇಶ್ವರನ್ ನಿಶ್ಚಿತಾರ್ಥ: ಶುಭಾಶಯಗಳ ಮಹಾಪೂರ

ವಿಜಯಶಂಕರ್‌ ಮರಳಿ ಬಿಜೆಪಿಗೆ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಮಾಜಿ ಸಂಸದ ಸಿ.ಎಚ್‌.ವಿಜಯಶಂಕರ್‌ ಮರಳಿ ಬಿಜೆಪಿ ಸೇರಿದ್ದಾರೆ.
Last Updated 5 ನವೆಂಬರ್ 2019, 19:36 IST
ವಿಜಯಶಂಕರ್‌ ಮರಳಿ ಬಿಜೆಪಿಗೆ

ವಿಜಯಶಂಕರ್‌ ನಾಳೆ ಬಿಜೆಪಿ ಸೇರ್ಪಡೆ?

ಕಾಂಗ್ರೆಸ್‌ ಮುಖಂಡ, ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಮಂಗಳವಾರ ಬಿಜೆಪಿ ಸೇರುವ ಸಾಧ್ಯತೆಯಿದೆ.
Last Updated 3 ನವೆಂಬರ್ 2019, 20:06 IST
ವಿಜಯಶಂಕರ್‌ ನಾಳೆ ಬಿಜೆಪಿ ಸೇರ್ಪಡೆ?

ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಎಸ್ಐಟಿ ವಶಕ್ಕೆ

ಐಎಂಎ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 8 ಜುಲೈ 2019, 17:57 IST
ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ಎಸ್ಐಟಿ ವಶಕ್ಕೆ
ADVERTISEMENT

ವಿಶ್ವಕಪ್‌ನಿಂದ ವಿಜಯಶಂಕರ್‌ ಔಟ್‌, ಮಯಾಂಕ್‌ಗೆ ಅವಕಾಶ

ವಿಶ್ವಕಪ್‌ ಕ್ರಿಕೆಟ್‌
Last Updated 2 ಜುಲೈ 2019, 2:41 IST
ವಿಶ್ವಕಪ್‌ನಿಂದ ವಿಜಯಶಂಕರ್‌ ಔಟ್‌, ಮಯಾಂಕ್‌ಗೆ ಅವಕಾಶ

ವಿಜಯಶಂಕರ್‌ ವಿಶ್ವಕಪ್‌ನಿಂದ ಹೊರಕ್ಕೆ: ಮಯಾಂಕ್‌ ಅಗರ್ವಾಲ್‌ಗೆ ಅವಕಾಶ? 

ಗಾಯದ ಸಮಸ್ಯೆಯಿಂದಾಗಿ ಆಲ್‌ರೌಂಡರ್‌ ವಿಜಯ ಶಂಕರ್‌ ಅವರು ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್‌ಐ ಮೂಲಗಳ ಮಾಹಿತಿ ಉಲ್ಲೇಖಿಸಿ ವರದಿ ಮಾಡಿದೆ.
Last Updated 1 ಜುಲೈ 2019, 15:44 IST
ವಿಜಯಶಂಕರ್‌ ವಿಶ್ವಕಪ್‌ನಿಂದ ಹೊರಕ್ಕೆ: ಮಯಾಂಕ್‌ ಅಗರ್ವಾಲ್‌ಗೆ ಅವಕಾಶ? 

ವಿಜಯ ಶಂಕರ್‌ ಅವರನ್ನು ಕೈಬಿಡಬೇಡಿ: ಪೀಟರ್‌ಸನ್‌

‘ಆಲ್‌ರೌಂಡರ್‌ ವಿಜಯ ಶಂಕರ್‌ಗೆ ಮತ್ತೊಂದು ಅವಕಾಶ ನೀಡಿ. ಇಂಗ್ಲೆಂಡ್‌ ಎದುರಿನ ಪಂದ್ಯದಿಂದ ಅವರನ್ನು ಕೈಬಿಡಬೇಡಿ’ ಎಂದು ಇಂಗ್ಲೆಂಡ್‌ನ ಹಿರಿಯ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌ ಸಲಹೆ ನೀಡಿದ್ದಾರೆ.
Last Updated 29 ಜೂನ್ 2019, 19:45 IST
ವಿಜಯ ಶಂಕರ್‌ ಅವರನ್ನು ಕೈಬಿಡಬೇಡಿ: ಪೀಟರ್‌ಸನ್‌
ADVERTISEMENT
ADVERTISEMENT
ADVERTISEMENT