ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು
Farmers Struggle: ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟದ ಭಾಗಗಳಲ್ಲಿ ಕೋತಿ, ನವಿಲು, ಹಂದಿ, ಕಾಡುಕೋಣಗಳ ಹಾವಳಿಯಿಂದ ಅಡಿಕೆ ಹಾಗೂ ತೆಂಗು ತೋಟಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.Last Updated 1 ನವೆಂಬರ್ 2025, 23:30 IST