ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಸಮಗ್ರ ಮಾಹಿತಿ

ADVERTISEMENT

ಆಳ ಅಗಲ | ಅತಿ ಹಿಂದುಳಿದ 'ಉತ್ತರ': ಅಸಮತೋಲನ ತೀವ್ರ

ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನದ ಬಗೆಗಿನ ಪ್ರೊ. ಎಂ.ಗೋವಿಂದ ರಾವ್ ವರದಿಯಲ್ಲಿ ಉಲ್ಲೇಖ; ಹಲವು ಕ್ರಮಗಳ ಶಿಫಾರಸು
Last Updated 2 ಫೆಬ್ರುವರಿ 2026, 19:43 IST
ಆಳ ಅಗಲ | ಅತಿ ಹಿಂದುಳಿದ 'ಉತ್ತರ': ಅಸಮತೋಲನ ತೀವ್ರ

ಒಳನೋಟ | ಕುಸಿದ ಬೆಲೆ: ರಬ್ಬರ್‌ ಉಳಿಯುವುದೇ?

Rubber Price Drop: ದಶಕಗಳ ಹಿಂದೆ ಕರಾವಳಿ, ಮಲೆನಾಡು ಭಾಗದಲ್ಲಿ ಭತ್ತ, ಅಡಿಕೆ, ಗೇರುಬೀಜ (ಗೋಡಂಬಿ) ಬೆಳೆಯುವ ಪ್ರದೇಶಗಳನ್ನು ಆವರಿಸಿದ್ದ ರಬ್ಬರ್‌ ಬೆಳೆಯ ವ್ಯಾಪ್ತಿ ನಿಧಾನವಾಗಿ ಕಡಿಮೆಯಾಗುತ್ತಿದೆ.
Last Updated 31 ಜನವರಿ 2026, 23:44 IST
ಒಳನೋಟ | ಕುಸಿದ ಬೆಲೆ: ರಬ್ಬರ್‌ ಉಳಿಯುವುದೇ?

ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು..

Indian Women Leaders: ದೇಶದ ವಿವಿಧ ರಾಜ್ಯಗಳಲ್ಲಿ 1963ರಿಂದ ಈವರೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೇಗೆರಿದ ಮಹಿಳಾ ಮಣಿಗಳ ಪಟ್ಟಿ ಇಲ್ಲಿದೆ. 1963ರಿಂದ ಈವರೆಗೆ ಭಾರತ 18 ಮಹಿಳಾ ಮುಖ್ಯಮಂತ್ರಿಗಳನ್ನು ಮತ್ತು 8 ಉಪಮುಖ್ಯಮಂತ್ರಿಗಳನ್ನು ಕಂಡಿದೆ.
Last Updated 31 ಜನವರಿ 2026, 16:11 IST
ಸುಚೇತಾ...ಸುನೇತ್ರಾ: ಸಿಎಂ, ಡಿಸಿಎಂ ಹುದ್ದೆಗೇರಿದ ಮಹಿಳಾಮಣಿಗಳಿವರು..

ವಾರದ ವಿಶೇಷ | ಅರಿಜೀತ್ ಸಿಂಗ್: ಭಾವಗಾರುಡಿಗನ ಗಾನಪಯಣ

Arijit Singh Retirement: ಭಾರತದ ಯಾವ ಹಿನ್ನೆಲೆ ಗಾಯಕ–ಗಾಯಕಿಯೂ ಈ ವೃತ್ತಿಯಿಂದ ನಿವೃತ್ತಿಯನ್ನು ಘೋಷಿಸಿದ ಉದಾಹರಣೆಗಳಿಲ್ಲ. ದೇಶದ ಜನಪ್ರಿಯ ಗಾಯಕ ಅರಿಜೀತ್ ಸಿಂಗ್ ಅಂತಹುದೊಂದು ಘೋಷಣೆ ಮಾಡಿ ಚರ್ಚೆಗಳನ್ನು, ಪ್ರಶ್ನೆಗಳನ್ನು ತೇಲಿಬಿಟ್ಟಿದ್ದಾರೆ.
Last Updated 30 ಜನವರಿ 2026, 23:46 IST
ವಾರದ ವಿಶೇಷ | ಅರಿಜೀತ್ ಸಿಂಗ್: ಭಾವಗಾರುಡಿಗನ ಗಾನಪಯಣ

ವಾರದ ವಿಶೇಷ | ಬಜೆಟ್‌ ಸಿದ್ಧವಾಗುವುದು ಹೇಗೆ? ತಂಡದಲ್ಲಿ ಯಾರ‍್ಯಾರು?

Union Budget 2026: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ (ಫೆ.1) 2026–27ನೇ ಸಾಲಿನ ಬಜೆಟ್‌ ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಸರ್ಕಾರದ ಆರ್ಥಿಕ ಗುರಿಗಳ ನೀಲನಕ್ಷೆಯನ್ನು ಒಳಗೊಂಡ ಬಜೆಟ್‌ ಸಿದ್ಧಪಡಿಸುವುದು ಸವಾಲಿನ ಮತ್ತು ಸಂಕೀರ್ಣವಾದ ಕೆಲಸ.
Last Updated 30 ಜನವರಿ 2026, 23:37 IST
ವಾರದ ವಿಶೇಷ | ಬಜೆಟ್‌ ಸಿದ್ಧವಾಗುವುದು ಹೇಗೆ? ತಂಡದಲ್ಲಿ ಯಾರ‍್ಯಾರು?

ಮಹಾತ್ಮ ಗಾಂಧಿ ಪುಣ್ಯತಿಥಿ: ಶಾಂತಿದೂತ ಜಗತ್ತಿಗೆ ಸಾರಿದ ಸ್ಪೂರ್ತಿದಾಯಕ ಸಂದೇಶಗಳು

Martyrs Day: 1948 ಜನವರಿ 30 ಮಹಾತ್ಮ ಗಾಂಧೀಜಿ ಅವರು ನಾಥುರಾಮ ಗೋಡ್ಸೆಯ ಗುಂಡಿಗೆ ಬಲಿಯಾದ ದಿನ. ಅವರ (ಗಾಂಧೀಜಿ) ಪುಣ್ಯತಿಥಿಯನ್ನು ಪ್ರತಿ ವರ್ಷ 'ಹುತಾತ್ಮರ ದಿನ'ವೆಂದು ಆಚರಿಸಲಾಗುತ್ತಿದೆ.
Last Updated 30 ಜನವರಿ 2026, 12:40 IST
ಮಹಾತ್ಮ ಗಾಂಧಿ ಪುಣ್ಯತಿಥಿ: ಶಾಂತಿದೂತ ಜಗತ್ತಿಗೆ ಸಾರಿದ ಸ್ಪೂರ್ತಿದಾಯಕ ಸಂದೇಶಗಳು

ಆಳ–ಅಗಲ | ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ

Economic Survey 2026: 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದು, ಹಲವು ಕ್ಷೇತ್ರಗಳ ಬೆಳವಣಿಗೆ ಮತ್ತು ಕೊರತೆಗಳ ಬಗ್ಗೆ ಉಲ್ಲೇಖಿಸಿದೆ.
Last Updated 30 ಜನವರಿ 2026, 0:02 IST
ಆಳ–ಅಗಲ | ಆರ್ಥಿಕ ಸಮೀಕ್ಷೆ 2025–26: ಹಲವು ಸಾಧನೆ; ಬದಲಾವಣೆಯ ಪ್ರತಿಪಾದನೆ
ADVERTISEMENT

Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

James Augustus Hicky: 1780 ಜನವರಿ 29ರಂದು ಐರಿಶ್ ಮೂಲದ ಪತ್ರಕರ್ತ ಜೇಮ್ಸ್ ಅಗಸ್ಟಸ್ ಹಿಕಿ ಅವರು ಭಾರತದಲ್ಲಿ ಮೊದಲ ಪತ್ರಿಕೆ 'ದಿ ಬೆಂಗಾಲ್ ಗೆಜೆಟ್‌'ನ ಮೊದಲ ಸಂಚಿಕೆಯನ್ನು ಪ್ರಕಟಿಸಿದರು.
Last Updated 29 ಜನವರಿ 2026, 16:14 IST
Indian Newspaper Day: ಹೀಗಿದೆ ದೇಶದಲ್ಲಿನ 'ಶಾಯಿ' ಕ್ರಾಂತಿಯ ಇತಿಹಾಸ..

ಆಳ–ಅಗಲ | ಉಸಿರು ಕಸಿದ ವೈಮಾನಿಕ ದುರಂತ

Plane Crashe Deaths: ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್‌ ಅಪಘಾತದಲ್ಲಿ ಹಲವರು ರಾಜಕೀಯ ನಾಯಕರು ಹಾಗೂ ಗಣ್ಯ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಅವರಲ್ಲಿ ಪ್ರಮುಖರ ವಿವರಗಳನ್ನು ಇಲ್ಲಿ ನೀಡಲಾಗಿದೆ
Last Updated 28 ಜನವರಿ 2026, 23:53 IST
ಆಳ–ಅಗಲ | ಉಸಿರು ಕಸಿದ ವೈಮಾನಿಕ ದುರಂತ

Budget session | ಜಂಟಿ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ: ಪ್ರಮುಖಾಂಶಗಳು

President Murmu: ಸಂಸತ್‌ ಬಜೆಟ್‌ ಅಧಿವೇಶನ ಇಂದಿನಿಂದ (ಜ.28) ಆರಂಭವಾಗಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಮಾರು ಒಂದು ಗಂಟೆ ಭಾಷಣ ಮಾಡಿದ್ದಾರೆ.
Last Updated 28 ಜನವರಿ 2026, 11:25 IST
Budget session | ಜಂಟಿ ಅಧಿವೇಶನ ಉದ್ದೇಶಿಸಿ  ಮುರ್ಮು ಭಾಷಣ: ಪ್ರಮುಖಾಂಶಗಳು
ADVERTISEMENT
ADVERTISEMENT
ADVERTISEMENT