ಭಾನುವಾರ, 2 ನವೆಂಬರ್ 2025
×
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಆ್ಯಂಬುಲೆನ್ಸ್; ಬೈಕ್‌ಗೆ ಡಿಕ್ಕಿ,ದಂಪತಿ ಸಾವು

Bengaluru Road Accident: ವೇಗವಾಗಿ ಚಲಿಸುತ್ತಿದ ಆ್ಯಂಬುಲೆನ್ಸ್ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಕೆ.ಎಚ್. ರಸ್ತೆಯಲ್ಲಿ ನಡೆದಿದೆ.
Last Updated 2 ನವೆಂಬರ್ 2025, 6:55 IST
ಬೆಂಗಳೂರು: ವೇಗವಾಗಿ ಚಲಿಸುತ್ತಿದ್ದ ಆ್ಯಂಬುಲೆನ್ಸ್; ಬೈಕ್‌ಗೆ ಡಿಕ್ಕಿ,ದಂಪತಿ ಸಾವು

ಬೆಂಗಳೂರು: ಎಂಬಿಎ ಓದುತ್ತಿದ್ದ ದಾವಣಗೆರೆ ಯುವತಿ ಆತ್ಮಹತ್ಯೆ

ಸುಬ್ರಹ್ಮಣ್ಯನಗರದಲ್ಲಿ ನೆಲಸಿದ್ದ ಯುವತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 2 ನವೆಂಬರ್ 2025, 0:50 IST
ಬೆಂಗಳೂರು: ಎಂಬಿಎ ಓದುತ್ತಿದ್ದ ದಾವಣಗೆರೆ ಯುವತಿ ಆತ್ಮಹತ್ಯೆ

ಕರ್ನಾಟಕ ರಾಜ್ಯೋತ್ಸವ: ಬೆಂಗಳೂರು ನಗರದೆಲ್ಲೆಡೆ ಕಂಪು ಸೂಸಿದ ಕನ್ನಡ

*ರಾರಾಜಿಸಿದ ಹಳದಿ–ಕೆಂಪು ಬಣ್ಣದ ಕನ್ನಡ ಬಾವುಟಗಳು
Last Updated 2 ನವೆಂಬರ್ 2025, 0:30 IST
ಕರ್ನಾಟಕ ರಾಜ್ಯೋತ್ಸವ: ಬೆಂಗಳೂರು ನಗರದೆಲ್ಲೆಡೆ ಕಂಪು ಸೂಸಿದ ಕನ್ನಡ

ಸಿನಿಮಾ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕಳ್ಳತನ: ರಾಮ್ ಜೀ ಗ್ಯಾಂಗ್‌ ಸದಸ್ಯನ ಬಂಧನ

ರಾಮ್‌ ಜೀ ತಂಡದ ಸದಸ್ಯನ ಬಂಧನ, ತಲೆಮರೆಸಿಕೊಂಡ ಆರೋಪಿ ಪುತ್ರ
Last Updated 2 ನವೆಂಬರ್ 2025, 0:18 IST
ಸಿನಿಮಾ ದೃಶ್ಯಗಳಿದ್ದ ಹಾರ್ಡ್ ಡಿಸ್ಕ್ ಕಳ್ಳತನ: ರಾಮ್ ಜೀ ಗ್ಯಾಂಗ್‌ ಸದಸ್ಯನ ಬಂಧನ

ಲೈಟ್ ಆನ್‌ ಮತ್ತು ಆಫ್‌ ವಿಚಾರಕ್ಕೆ ಡಂಬಲ್ಸ್‌ನಿಂದ ಹೊಡೆದು ಮ್ಯಾನೇಜರ್ ಕೊಲೆ

ಗೋವಿಂದರಾಜನಗರ ಠಾಣೆ ಪೊಲೀಸರಿಗೆ ಶರಣಾದ ಆರೋಪಿ
Last Updated 2 ನವೆಂಬರ್ 2025, 0:16 IST
ಲೈಟ್ ಆನ್‌ ಮತ್ತು ಆಫ್‌ ವಿಚಾರಕ್ಕೆ ಡಂಬಲ್ಸ್‌ನಿಂದ ಹೊಡೆದು ಮ್ಯಾನೇಜರ್ ಕೊಲೆ

ಬೆಂಗಳೂರು: ಬ್ಯಾಂಕ್‌ನಲ್ಲೇ ಸಿಲುಕಿದ ₹50 ಕೋಟಿ ಇಎಂಡಿ

ಬಿಬಿಎಂಪಿ ಅವಧಿಯ ಟೆಂಡರ್‌ಗೆ ಪಾವತಿಸಿದ್ದ ₹ 50 ಕೋಟಿ ಮುಂಗಡ ಹಣ
Last Updated 1 ನವೆಂಬರ್ 2025, 23:30 IST
ಬೆಂಗಳೂರು: ಬ್ಯಾಂಕ್‌ನಲ್ಲೇ ಸಿಲುಕಿದ ₹50 ಕೋಟಿ ಇಎಂಡಿ

‘ಕನ್ನಡ್‌ ಗೊತ್ತಿಲ್ಲ’ದವರು ಕನ್ನಡ ನುಡಿದಾಗ...

Language Workshop: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ ಆಯೋಜಿಸಿದ್ದ ‘ಕೃಷ್ಣೆಯಿಂದ ಕಾವೇರಿವರೆಗೆ’ ಕಾರ್ಯಕ್ರಮದಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ವಿಶಿಷ್ಟ ಕಾರ್ಯಾಗಾರ ನಡೆಯಿತು; ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು.
Last Updated 1 ನವೆಂಬರ್ 2025, 23:30 IST
‘ಕನ್ನಡ್‌ ಗೊತ್ತಿಲ್ಲ’ದವರು ಕನ್ನಡ ನುಡಿದಾಗ...
ADVERTISEMENT

ಇಪಿಎಫ್‌ಒ ನೌಕರರ ಸೊಸೈಟಿಯಲ್ಲಿ ಹಣ ದುರುಪಯೋಗ ಆರೋಪ: ಸಿಇಒ ವಿರುದ್ಧ ಎಫ್‌ಐಆರ್‌

EPFO Cooperative Fraud: ಬೆಂಗಳೂರಿನ ಇಪಿಎಫ್‌ಒ ಸ್ಟಾಫ್ ಕ್ರೆಡಿಟ್ ಕೋ–ಆಪರೇಟಿವ್ ಸೊಸೈಟಿಯಲ್ಲಿ ಹಣ ದುರುಪಯೋಗದ ಆರೋಪದ ಮೇಲೆ ಸಿಇಒ ಗೋಪಿ ಹಾಗೂ ಲೆಕ್ಕಾಧಿಕಾರಿ ಜಗದೀಶ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
Last Updated 1 ನವೆಂಬರ್ 2025, 23:00 IST
ಇಪಿಎಫ್‌ಒ ನೌಕರರ ಸೊಸೈಟಿಯಲ್ಲಿ ಹಣ ದುರುಪಯೋಗ ಆರೋಪ: ಸಿಇಒ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಪಾರ್ಶ್ವವಾಯು ಪೀಡಿತರಿಗೆ ಸಂಗೀತ ಚಿಕಿತ್ಸೆ

Music Therapy: ಮಣಿಪಾಲ್ ಆಸ್ಪತ್ರೆಯು ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂಗೀತದ ಮೂಲಕ ಪಾರ್ಶ್ವವಾಯು ಪೀಡಿತರು ಚೇತರಿಸಿಕೊಳ್ಳುವ ಚಿಕಿತ್ಸಾ ವಿಧಾನವನ್ನು ಪ್ರದರ್ಶಿಸಲಾಯಿತು.
Last Updated 1 ನವೆಂಬರ್ 2025, 23:00 IST
ಬೆಂಗಳೂರು: ಪಾರ್ಶ್ವವಾಯು ಪೀಡಿತರಿಗೆ ಸಂಗೀತ ಚಿಕಿತ್ಸೆ

ಬೆಂಗಳೂರು: ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ

Supriya Case: ಸುಬ್ರಹ್ಮಣ್ಯನಗರದಲ್ಲಿ 26 ವರ್ಷದ ಸುಪ್ರಿಯಾ ಎಂಬ ಯುವತಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 1 ನವೆಂಬರ್ 2025, 22:40 IST
ಬೆಂಗಳೂರು: ನೇಣು ಹಾಕಿಕೊಂಡು ಯುವತಿ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT