ವಿಡಿಯೊದಲ್ಲಿ ವ್ಯಕ್ತಿ ‘ನನಗೆ ಎಣ್ಣೆ (ಮದ್ಯ) ಬೇಕು. ಇಲ್ಲಾಂದ್ರೆ ಸಂಜೆಯೊಳಗೆ ಆತ್ಮಹತ್ಯೆ ಮಾಡಿಕೊಳ್ಳುವೆ. ಇದಕ್ಕೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಯೇ ನೇರ ಕಾರಣರಾಗುತ್ತಾರೆ. ನಂಗೆ ಒಂದು ವಾರದಿಂದ ನಿದ್ದೆ ಬಂದಿಲ್ಲ. ಕುಡಿದ್ರೇನೇ ನಿದ್ದೆ ಬರೋದು. ನಾನೇ ವಾಟ್ಸ್ಆ್ಯಪ್ಮಾಡ್ಸಿದ್ದೀನಿ. ನನ್ನ ಹೆಸರು ಗೋವಿಂದಯ್ಯ, ದೊಂಬರನಹಳ್ಳಿ ತುರುವೇಕೆರೆ ತಾಲ್ಲೂಕಿನವ’ ಎಂದು ಹೇಳಿಕೊಂಡಿದ್ದಾರೆ.