ಮಂಗಳವಾರ, 18 ನವೆಂಬರ್ 2025
×
ADVERTISEMENT

ರಂಗಭೂಮಿ

ADVERTISEMENT

ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

Kannada Play Analysis: ಹಟ್ಟಿಯಲ್ಲಿ ಕೋಳಿ ಕಳುವಾದ ಬಗ್ಗೆ ಲಕುಮಿ ಚಿಂತಾಕ್ರಾಂತಳಾಗಿರುತ್ತಾಳೆ. ಕೋಳಿ ಕದ್ದಿರುವ ಬೆಕುವ ಹಟ್ಟಿಯಲ್ಲಿ ಪ್ರತ್ಯಕ್ಷನಾಗಿ ಲಕುಮಿಗೆ ಸಂತೈಸುವ ನಾಟಕವಾಡುತ್ತಾನೆ.
Last Updated 15 ನವೆಂಬರ್ 2025, 23:30 IST
ರಂಗಭೂಮಿ: ನಮ್ಮ ನಡುವೆಯೇ ಇರುವ ಬೆಕುವ

ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ

ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ
Last Updated 1 ನವೆಂಬರ್ 2025, 19:13 IST
ಪಾತ್ರವೇ ಕಲಾಕೃತಿಯೊಳಗೋ ಕಲಾಕೃತಿಯೇ ಪಾತ್ರದೊಳಗೋ

ನಾಟಕ | ಸಾಮರಸ್ಯ ಸಾರುವ ರಾವಿ ನದಿ ದಂಡೆಯಲ್ಲಿ..

Stage Play Review: “ಈ ಪಾಕಿಸ್ತಾನ, ಹಿಂದೂಸ್ಥಾನ ಅಂತ ಯಾಕ ಆತು ಅಮ್ಮೀ ಜಾನ್?" ಎಂಬ ಪ್ರಶ್ನೆಯಿಂದ ಆರಂಭವಾಗಿ, ಲಾಹೋರಿನ ಮುಸ್ಲಿಂ ಕುಟುಂಬ ಮತ್ತು ಹಿಂದೂ ವೃದ್ಧೆಯ ನಡುವೆ ಬೆಳೆಯುವ ಮಾನವೀಯ ಸಂಬಂಧದ ಹೃದಯವಿಡಿಯುವ ನಾಟಕದ ಒಳನೋಟ.
Last Updated 19 ಅಕ್ಟೋಬರ್ 2025, 0:30 IST
ನಾಟಕ | ಸಾಮರಸ್ಯ ಸಾರುವ ರಾವಿ ನದಿ ದಂಡೆಯಲ್ಲಿ..

ಚಿತ್ರರೂಪಕ ಶಕ್ತಿಯಿಂದಲೆ ಗಮನ ಸೆಳೆಯುವ ಕುಹೂ

Experimental Play India: ಕೇರಳದ ಲಿಟ್ಲ್ ಅರ್ಥ್‌ ಸ್ಕೂಲ್ ಆಫ್ ಥಿಯೇಟರ್ ತಂಡದ 'ಕುಹೂ' ನಾಟಕವು ರೈಲು ರೂಪಕದ ಮೂಲಕ ಭಾರತೀಯ ಇತಿಹಾಸ, ರಾಜಕೀಯ, ಸಾಮಾಜಿಕ ಕಥನಗಳನ್ನು ಚಿತ್ರರೂಪದಲ್ಲಿ ನಿರೂಪಿಸುತ್ತಿದೆ.
Last Updated 11 ಅಕ್ಟೋಬರ್ 2025, 23:40 IST
ಚಿತ್ರರೂಪಕ ಶಕ್ತಿಯಿಂದಲೆ ಗಮನ ಸೆಳೆಯುವ ಕುಹೂ

Yashwant Sardeshpande: ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

Yashwant Sardeshpande Death: ರಂಗಭೂಮಿ ನಟ ಯಶವಂತ ಸರದೇಶಪಾಂಡೆ (60) ಅವರು ಸೋಮವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
Last Updated 29 ಸೆಪ್ಟೆಂಬರ್ 2025, 7:11 IST
Yashwant Sardeshpande: ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ

‘ಅನಸೂಯಾ ಚರಿತ್ರೆ’ ಅ.18ಕ್ಕೆ ಬಿಡುಗಡೆ

Yakshagana Launch: ಪುರಂದರದಾಸರು ರಚಿಸಿದ ‘ಅನಸೂಯಾಚರಿತ್ರೆ’ ಯಕ್ಷಗಾನವನ್ನು ಕಬ್ಬಿನಾಲೆ ವಸಂತ ಭಾರದ್ವಾಜ ಸಂಶೋಧಿಸಿದ್ದು, ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರಕಟಿಸಿದೆ.
Last Updated 24 ಸೆಪ್ಟೆಂಬರ್ 2025, 23:47 IST
‘ಅನಸೂಯಾ ಚರಿತ್ರೆ’ ಅ.18ಕ್ಕೆ ಬಿಡುಗಡೆ

Theatre Play | ಮೂರನೇ ಕಿವಿ: ಶಬ್ದ–ನಿಶ್ಯಬ್ದದ ಜೊತೆಯಾಟ

Hearing Impairment: ಶ್ರವಣದೋಷ ಹೊಂದಿದ ಮಗನಿಗೆ ಮಾತು ಕಲಿಸಲು ತಾಯಂದಿರು ನಡೆಸಿದ ಪ್ರಯತ್ನಗಳ ಯಥಾರ್ಥ ಕಥೆಯನ್ನು ಆಧರಿಸಿ ರೂಪುಗೊಂಡ ‘ಮೂರನೇ ಕಿವಿ’ ನಾಟಕ, ‘ಪರಿವರ್ತನ ರಂಗಸಮಾಜ’ ತಂಡದಿಂದ ಪ್ರಸ್ತುತಗೊಂಡಿದೆ.
Last Updated 20 ಸೆಪ್ಟೆಂಬರ್ 2025, 23:30 IST
Theatre Play | ಮೂರನೇ ಕಿವಿ: ಶಬ್ದ–ನಿಶ್ಯಬ್ದದ ಜೊತೆಯಾಟ
ADVERTISEMENT

ಆಧುನಿಕ ವಿಶ್ವಾಮಿತ್ರ ಮೇನಕೆ ನಾಟಕ: ಸಮರಸವೇ ಜೀವನ...

Theatre Review: ಕಳೆದ ೫೭ ವರ್ಷಗಳಿಂದ ತೆಲುಗು ನೆಲದಲ್ಲಿ ಕನ್ನಡಿಗರ ಅಸ್ಮಿತೆಗೆ ಕುರುಹಾಗಿ ನೆಲೆ ನಿಂತಿರುವ ಸಂಸ್ಥೆ ಕನ್ನಡ ನಾಟ್ಯ ರಂಗ, ಹೈದರಾಬಾದ್. ಜೋಗಿಯವರ ವಿಶ್ವಾಮಿತ್ರ ಮೇನಕೆ ನಾಟಕವನ್ನು ಪಪೆಟ್ ಹೌಸ್ ತಂಡ ಡಾ. ಪ್ರಕಾಶ್ ಗರುಡ ನಿರ್ದೇಶನದಲ್ಲಿ ಅದ್ಭುತವಾಗಿ ಪ್ರದರ್ಶಿಸಿತು.
Last Updated 15 ಸೆಪ್ಟೆಂಬರ್ 2025, 11:36 IST
ಆಧುನಿಕ ವಿಶ್ವಾಮಿತ್ರ ಮೇನಕೆ ನಾಟಕ: ಸಮರಸವೇ ಜೀವನ...

ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

Ratan Thiyam Theatre: ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಅಭ್ಯಾಸ ಮಾಡಿ ಮಣಿಪುರದಲ್ಲಿ ಸ್ವತಂತ್ರ ರಂಗತಂಡ ಕಟ್ಟಿದ ರತನ್ ಥಿಯಮ್, ಚಕ್ರವ್ಯೂಹ, ಉತ್ತರ ಪ್ರಿಯದರ್ಶಿ, ನೈನ್ ಹಿಲ್ಸ್ ಒನ್ ವ್ಯಾಲಿ ಮುಂತಾದ ಕೃತಿಗಳಿಂದ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದರು.
Last Updated 13 ಸೆಪ್ಟೆಂಬರ್ 2025, 23:50 IST
ರತನ್ ಥಿಯಮ್ ಎಂಬ ಧೇನಸ್ಥ ರಂಗ ತಪಸ್ವಿ

ಕಲಾಕೃತಿಗಳು ಕ್ಯಾನ್ವಾಸ್‌ನಿಂದ ರಂಗಕ್ಕೆ ಜಿಗಿದಾಗ..

Theatre Art Fusion: ಬೆಂಗಳೂರಿನ ‘ಅಭಿನಯ ತರಂಗ’ ತಂಡದ ನಿರ್ದೇಶಕಿ ವೈಷ್ಣವಿ ವಿ.ಎ. ಅವರು ಕಲಾವಿದ ಎ.ಎಂ. ಪ್ರಕಾಶ್ ಅವರ ರೇಖಾಚಿತ್ರಗಳನ್ನು ಆಧರಿಸಿ ‘ಒಳ ಹೊರಗೆ’ ಎಂಬ ವಿಶಿಷ್ಟ ರಂಗ ಪ್ರದರ್ಶನವನ್ನು ರೂಪಿಸಿದ್ದಾರೆ
Last Updated 6 ಸೆಪ್ಟೆಂಬರ್ 2025, 22:41 IST
ಕಲಾಕೃತಿಗಳು ಕ್ಯಾನ್ವಾಸ್‌ನಿಂದ ರಂಗಕ್ಕೆ ಜಿಗಿದಾಗ..
ADVERTISEMENT
ADVERTISEMENT
ADVERTISEMENT