ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಧರ್ಮ

ADVERTISEMENT

ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

Festival of Lights: ಕಾರ್ತಿಕ ಮಾಸದ ಆರಂಭದೊಂದಿಗೆ ದೀಪಾವಳಿಯು ಆರಂಭವಾಗುತ್ತದೆ. ಈ ಹಬ್ಬವನ್ನು ವಿಜಯದ ಸಮೃದ್ಧಿ ಮತ್ತು ಹೊಸ ಆರಂಭದ ಸಂಕೇತವಾಗಿ ಆಚರಿಸಲಾಗುತ್ತದೆ. ಪ್ರತಿ ದಿನವೂ ವಿಶಿಷ್ಟ ಪೌರಾಣಿಕ ಮಹತ್ವ ಹೊಂದಿದೆ.
Last Updated 13 ಅಕ್ಟೋಬರ್ 2025, 11:50 IST
ದೀಪಾವಳಿ ಆಚರಣೆಯ ಹಿನ್ನೆಲೆ ಏನು? ಇಲ್ಲಿದೆ ಪ್ರತೀ ದಿನದ ಮಾಹಿತಿ

ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Naraka Chaturdashi: ಮಹಾವಿಷ್ಣುವಿನ ವರಾಹಾವತಾರದಿಂದ ಜನಿಸಿದ ನರಕಾಸುರನು ತಾಯಿಯಾದ ಭೂದೇವಿಯಿಂದ ದೂರವಾಗಿ ರಾಕ್ಷಸನಾಗಿ, ಶ್ರೀಕೃಷ್ಣನ ಕೈಯಲ್ಲಿ ವಧೆಯಾದ ನಂತರ ನರಕಚತುರ್ದಶಿಯ ಆಚರಣೆಯ ಕಾರಣವಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
Last Updated 13 ಅಕ್ಟೋಬರ್ 2025, 6:46 IST
ರಾಕ್ಷಸನಾಗಿದ್ದ ನರಕಾಸುರನಿಗೂ ‘ಚತುರ್ಥಿ‘ ಆಚರಣೆ ಯಾಕೆ? ಇಲ್ಲಿದೆ ಅಸಲಿ ಕಥೆ

Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ದೀಪದ ಬೆಳಕಿನಲ್ಲಿ ಮರೆಯದಿರಿ ಕಾಳಜಿ
Last Updated 11 ಅಕ್ಟೋಬರ್ 2025, 0:30 IST
Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

Astrology Update: ಅಕ್ಟೋಬರ್ 9ರಿಂದ ಶುಕ್ರನ ರಾಜ ಯೋಗ ಪ್ರಾರಂಭವಾಗಿ 7 ರಾಶಿಗಳವರಿಗೆ ಧನ ಲಾಭ, ವೃತ್ತಿಯಲ್ಲಿ ಬೆಳವಣಿಗೆ, ವೈವಾಹಿಕ ನೆಮ್ಮದಿ ಮತ್ತು ಐಶ್ವರ್ಯ ದೆಸೆಯಿಂದ ಯಶಸ್ಸು ಒದಗಲಿದೆ ಎಂದು ಜ್ಯೋತಿಷಿಗಳ ಅಭಿಪ್ರಾಯ.
Last Updated 9 ಅಕ್ಟೋಬರ್ 2025, 11:26 IST
ಶುಕ್ರನ ರಾಜ ಯೋಗ ಪ್ರಾರಂಭ: ಇಂದಿನಿಂದ ಬದಲಾಗಲಿದೆ ಈ 7 ರಾಶಿಯವರ ಅದೃಷ್ಟ

ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

Vastu Tips: ವಾಸ್ತು ಪ್ರಕಾರ ಮನೆಯ ಆಗ್ನೇಯ ದಿಕ್ಕಿನಲ್ಲಿ ಶೌಚಾಲಯ ಇದ್ದರೆ ಅನಾಹುತಕ್ಕೆ ಕಾರಣವಾಗುತ್ತದೆ. ಇದರಿಂದ ಯಜಮಾನನಿಗೆ ಆನಾರೋಗ್ಯ, ಮಕ್ಕಳ ಚಂಚಲತೆ ಹಾಗೂ ಸ್ತ್ರೀಯರಿಂದ ಸಮಸ್ಯೆಗಳು ಉಂಟಾಗುತ್ತವೆ ಎಂದು ಜ್ಯೋತಿಷ ಹೇಳುತ್ತದೆ.
Last Updated 9 ಅಕ್ಟೋಬರ್ 2025, 6:59 IST
ಮನೆ ನಿರ್ಮಿಸುವಾಗ ಶೌಚಾಲಯ ಈ ದಿಕ್ಕಿನಲ್ಲೇ ಇರಲಿ: ವಾಸ್ತು ಪ್ರಕಾರ ವಾಸ್ತವವೇನು?

ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

Hanuman Worship: ಮಂಗಳವಾರದಂದು ಸಾಸಿವೆ ಎಣ್ಣೆಯ ದೀಪದಲ್ಲಿ ಲವಂಗವನ್ನು ಹಾಕಿ ಹನುಮಂತನನ್ನು ಪೂಜಿಸುವುದರಿಂದ ಭಯದಿಂದ ಮುಕ್ತಿ ಸಿಗುತ್ತದೆ. ಸುಂದರಕಾಂಡ ಪಠಣ, ಸಿಂಧೂರ ಅರ್ಪಣೆ ಜೀವನದಲ್ಲಿ ಶಾಂತಿ ತರಲಿದೆ.
Last Updated 7 ಅಕ್ಟೋಬರ್ 2025, 6:03 IST
ಸುಖ ಶಾಂತಿ ನೆಮ್ಮದಿಯ ಜೀವನಕ್ಕಾಗಿ ಆಂಜನೇಯನನ್ನು ಹೀಗೆ ಪೂಜಿಸಿ

Valmiki Jayanti: ವಾಲ್ಮೀಕಿ ಕೊಟ್ಟ ಧರ್ಮದ ಬೆಳಕು

Philosophy of Dharma: ರಾಮಾಯಣವೆಂಬ ಮಹಾನದಿಯ ಉಗಮಸ್ಥಾನ ವಾಲ್ಮೀಕಿ ಮಹರ್ಷಿಗಳ ತಪಸ್ಸು. ಧರ್ಮದ ಬೆಳಕನ್ನು ಲೋಕಕ್ಕೆ ತಲುಪಿಸುವ ದೈವಿಕ ಕಾವ್ಯವಾಗಿ ರಾಮಾಯಣ ಸ್ಥಾಪಿತವಾಗಿದೆ ಎಂಬು ಮಾತುಗಳು ಇಲ್ಲಿಯ ಇಂಗಿತ.
Last Updated 6 ಅಕ್ಟೋಬರ್ 2025, 23:43 IST
Valmiki Jayanti: ವಾಲ್ಮೀಕಿ ಕೊಟ್ಟ ಧರ್ಮದ ಬೆಳಕು
ADVERTISEMENT

ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

Religious Rituals: ಭಾರತದಲ್ಲಿ ಅನೇಕರ ಜ್ಯೋತಿಷವನ್ನು ನಂಬುತ್ತಾರೆ. ಕೆಲವರು ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಜ್ಯೋತಿಷದಲ್ಲಿ ತಿಳಿಸಿದ ವಿಚಾರಗಳನ್ನೇ ಅನುಸರಿಸುತ್ತಾರೆ. ಅದರಂತೆ ದೀಪ ಬೆಳಗಿಸುವುದು ಕೂಡ ಹಿಂದೂ ಸಂಪ್ರದಾಯದಲ್ಲಿ ಧಾರ್ಮಿಕ ಸಂಕೇತ ಎಂದು...
Last Updated 6 ಅಕ್ಟೋಬರ್ 2025, 7:09 IST
ಜ್ಯೋತಿಷದ ಪ್ರಕಾರ ಯಾವಾಗ ದೀಪ ಬೆಳಗಿದರೆ ಹೆಚ್ಚು ಲಾಭ? ಇಲ್ಲಿದೆ ಮಾಹಿತಿ

ವಿಜಯದಶಮಿ ಯಾಕೆ ಆಚರಿಸಲಾಗುತ್ತದೆ? ಇಲ್ಲಿದೆ ಪುರಾಣಾಗಳಲ್ಲಿನ ಮಹತ್ವದ ಮಾಹಿತಿ

Dussehra Significance: ಅಸುರರ ಮೇಲೆ ದೇವತೆಗಳು ವಿಜಯ ಸಾಧಿಸಿದ ದಿನವೇ ವಿಜಯದಶಮಿ. ರಾಮ-ರಾವಣ ಯುದ್ಧ, ಮಹಿಷಾಸುರ ವಧೆ ಮತ್ತು ಪಾಂಡವರ ಆಯುಧ ಪೂಜೆ ಸೇರಿದಂತೆ ಪುರಾಣಗಳಲ್ಲಿ ಇದರ ಮಹತ್ವವನ್ನು ವಿವರಿಸಲಾಗಿದೆ.
Last Updated 1 ಅಕ್ಟೋಬರ್ 2025, 1:39 IST
ವಿಜಯದಶಮಿ ಯಾಕೆ ಆಚರಿಸಲಾಗುತ್ತದೆ? ಇಲ್ಲಿದೆ ಪುರಾಣಾಗಳಲ್ಲಿನ ಮಹತ್ವದ ಮಾಹಿತಿ

Navaratri 2025 | ನವರಾತ್ರಿ: ಸಂಸ್ಕೃತಿಯ ಬೆಳಕು

Navaratri Rituals: ದುರ್ಗಾಪೂಜೆಯನ್ನಾಗಲೀ ಯಾರು ಬೇಕಾದರೂ ಆಚರಿಸಬಹುದು ಎನ್ನುವುದನ್ನು ಪುರಾಣಗಳೇ ಸಾರಿವೆ. ಮಹಾಕಾಳೀ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತೀ ಎನ್ನುವ ಮೂರು ರೂಪಗಳಲ್ಲಿ ಆರಾಧಿಸಲ್ಪಡುವ ದೇವಿಯು ತ್ರಿಗುಣಗಳ...
Last Updated 30 ಸೆಪ್ಟೆಂಬರ್ 2025, 23:54 IST
Navaratri 2025 | ನವರಾತ್ರಿ: ಸಂಸ್ಕೃತಿಯ ಬೆಳಕು
ADVERTISEMENT
ADVERTISEMENT
ADVERTISEMENT