ಹೊಸವರ್ಷದ ಹೊಸ್ತಿಲಿನಲ್ಲಿ ಪ್ರಜಾವಾಣಿ ಓದುಗರು ಹಾಗೂ ವೀಕ್ಷಕರಿಗಾಗಿ ಯುಗಾದಿ ವರ್ಷಫಲ ಪ್ರಸ್ತುತಪಡಿಸುತ್ತಿದೆ. ಹುಬ್ಬಳ್ಳಿಯ ಸಮೀರ ಆಚಾರ್ಯ ಮಣ್ಣೂರ ದ್ವಾದಷ ರಾಶಿಗಳ ಫಲ, ರಾಜಕೀಯ ಬೆಳವಣಿಗೆ, ಹವಾಮಾನ ಮಳೆ, ಬೆಳೆ ಕುರಿತು ಗ್ರಹಗತಿ ವಿಶ್ಲೇಷಿಸಲಿದ್ದಾರೆ.
ಏಪ್ರಿಲ್ 13ರಂದು ಬೆಳಿಗ್ಗೆ prajavani.net ಗಮನಿಸಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.