ಗುರುವಾರ, 14 ಆಗಸ್ಟ್ 2025
×
ADVERTISEMENT

ಕ್ರೀಡೆಗಳು

ADVERTISEMENT

U-17 ಹಾಕಿ ಟೂರ್ನಿ: ವಿದ್ಯಾಶಿಲ್ಪ ಅಕಾಡೆಮಿ, ಚಿನ್ಮಯ ವಿದ್ಯಾಲಯ ಮುಖಾಮುಖಿ

ಸೆಂಟಿನರಿ ಶೀಲ್ಡ್ 17 ವರ್ಷದೊಳಗಿನವರ ಹಾಕಿ ಟೂರ್ನಿ
Last Updated 14 ಆಗಸ್ಟ್ 2025, 0:30 IST
U-17 ಹಾಕಿ ಟೂರ್ನಿ: ವಿದ್ಯಾಶಿಲ್ಪ ಅಕಾಡೆಮಿ, ಚಿನ್ಮಯ ವಿದ್ಯಾಲಯ ಮುಖಾಮುಖಿ

Hungarian Athletics Grand Prix: ರಾಷ್ಟ್ರೀಯ ದಾಖಲೆ ಉತ್ತಮಪಡಿಸಿದ ಗುಲ್ವೀರ್‌

ಭಾರತದ ಗುಲ್ವೀರ್ ಸಿಂಗ್ ಅವರು ಬುಡಾಪೆಸ್ಟ್‌ನಲ್ಲಿ ನಡೆದ ಜೂಲೈ ಈಸ್ತವಾನ್ ಮೆಮೊರಿಯಲ್ ಹಂಗೇರಿಯನ್ ಅಥ್ಲೆಟಿಕ್ಸ್‌ ಗ್ರ್ಯಾನ್‌ಪ್ರೀ ಟೂರ್ನಿಯಲ್ಲಿ 3000 ಮೀ. ಓಟದಲ್ಲಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಯನ್ನು ಉತ್ತಮಪಡಿಸಿಕೊಂಡರು.
Last Updated 13 ಆಗಸ್ಟ್ 2025, 23:46 IST
Hungarian Athletics Grand Prix: ರಾಷ್ಟ್ರೀಯ ದಾಖಲೆ ಉತ್ತಮಪಡಿಸಿದ ಗುಲ್ವೀರ್‌

ಪ್ರೊ ಕಬಡ್ಡಿ ಲೀಗ್‌: ಯೋಧಾಸ್‌ ನಾಯಕರಾಗಿ ಸುಮಿತ್‌

PKL Season 12 Captains:ಪ್ರತಿಭಾನ್ವಿತ ಡಿಫೆಂಡರ್‌, 26 ವರ್ಷ ವಯಸ್ಸಿನ ಸುಮಿತ್ ಸಂಗ್ವಾನ್ ಅವರನ್ನು ಪ್ರೊ ಕಬಡ್ಡಿ ಲೀಗ್‌ನ 12ನೇ ಆವೃತ್ತಿಯಲ್ಲಿ ಆಡುವ ತಂಡಕ್ಕೆ ನಾಯಕರನ್ನಾಗಿ ಯುಪಿ ಯೋಧಾಸ್‌ ಫ್ರಾಂಚೈಸಿಯು ಬುಧವಾರ ನೇಮಕ ಮಾಡಿದೆ. ಆಶು ಸಿಂಗ್ ಉಪನಾಯಕರಾಗಿದ್ದಾರೆ.
Last Updated 13 ಆಗಸ್ಟ್ 2025, 23:30 IST
 ಪ್ರೊ ಕಬಡ್ಡಿ ಲೀಗ್‌: ಯೋಧಾಸ್‌ ನಾಯಕರಾಗಿ ಸುಮಿತ್‌

Chennai Grand Masters 2025: ಕಾರ್ತಿಕೇಯನ್‌ಗೆ ಮಣಿದ ವಿದಿತ್

Grandmasters Chess: ಕಾರ್ತಿಕೇಯನ್ ಮುರಳಿ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್‌ ಚೆಸ್‌ ಟೂರ್ನಿಯ ಏಳನೇ ಸುತ್ತಿನಲ್ಲಿ ವಿದಿತ್ ಗುಜರಾತಿ ಅವರನ್ನು ಸೋಲಿಸಿ ಗಮನ ಸೆಳೆದರು. ಅಮೆರಿಕದ ಅವಾಂಡರ್ ಲಿಯಾಂಗ್ ಅವರನ್ನು ಸೋಲಿಸಿದ ಜರ್ಮನಿಯ ವಿನ್ಸೆಂಟ್‌ ಕೀಮರ್‌ ತಮ್ಮ ಅಗ್ರಸ್ಥಾನ ಬಲಪಡಿಸಿಕೊಂಡರು.
Last Updated 13 ಆಗಸ್ಟ್ 2025, 16:07 IST
Chennai Grand Masters 2025: ಕಾರ್ತಿಕೇಯನ್‌ಗೆ ಮಣಿದ ವಿದಿತ್

BWF Badminton World Championships: ಲಕ್ಷ್ಯ ಸೇನ್, ಸಿಂಧು ಮೇಲೆ ಭರವಸೆ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತದ ಸ್ಪರ್ಧಿಗಳಿಗೆ ಕಠಿಣ ಸವಾಲು; ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್ ಮೇಲೆ ಕಣ್ಣು
Last Updated 13 ಆಗಸ್ಟ್ 2025, 15:17 IST
BWF Badminton World Championships: ಲಕ್ಷ್ಯ ಸೇನ್, ಸಿಂಧು ಮೇಲೆ ಭರವಸೆ

ಸೇಂಟ್‌ ಲೂಯಿ ರ್‍ಯಾಪಿಡ್–ಬ್ಲಿಟ್ಝ್‌ ಟೂರ್ನಿ: ಜಂಟಿ 5ನೇ ಸ್ಥಾನದಲ್ಲಿ ಗುಕೇಶ್

D Gukesh performance: ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್‌, ಸೇಂಟ್‌ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಝ್‌ ಟೂರ್ನಿಯ ಎರಡನೇ ದಿನವಾದ ಮಂಗಳವಾರ ಹೆಚ್ಚೇನೂ ಗಮನ ಸೆಳೆಯಲಿಲ್ಲ. ಒಂದು ಪಂದ್ಯ ಸೋತ ಅವರು ಎರಡು ಡ್ರಾ ಮಾಡಿಕೊಂಡಿದ್ದು ಜಂಟಿ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.
Last Updated 13 ಆಗಸ್ಟ್ 2025, 13:19 IST
ಸೇಂಟ್‌ ಲೂಯಿ ರ್‍ಯಾಪಿಡ್–ಬ್ಲಿಟ್ಝ್‌ ಟೂರ್ನಿ: ಜಂಟಿ 5ನೇ ಸ್ಥಾನದಲ್ಲಿ ಗುಕೇಶ್

2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ: ಭಾರತ ಬಿಡ್ ಸಲ್ಲಿಸಲು IOA ಸಮ್ಮತಿ

India Sports Hosting: 2030ರ ಕಾಮನ್ವೆಲ್ತ್‌ ಕ್ರೀಡೆಗಳ ಆತಿಥ್ಯದ ವಹಿಸಲು ಭಾರತ ಸಲ್ಲಿಸಿರುವ ಬಿಡ್‌ಅನ್ನು ಭಾರತ ಒಲಿಂಪಿಕ್‌ ಸಂಸ್ಥೆ (ಐಒಎ) ಬುಧವಾರ ವಿಶೇಷ ಮಹಾಸಭೆಯಲ್ಲಿ ಅನುಮೋದಿಸಿತು.
Last Updated 13 ಆಗಸ್ಟ್ 2025, 7:52 IST
2030ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ: ಭಾರತ ಬಿಡ್ ಸಲ್ಲಿಸಲು IOA ಸಮ್ಮತಿ
ADVERTISEMENT

ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

Supreme Court Decision: ಇಲ್ಲಿನ ಛತ್ರಸಾಲ್ ಕ್ರೀಡಾಂಗಣದಲ್ಲಿ ಮಾಜಿ ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಅವರ ಕೊಲೆ ಪ್ರಕರಣದಲ್ಲಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ.
Last Updated 13 ಆಗಸ್ಟ್ 2025, 6:17 IST
ಕೊಲೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು ಮಾಡಿದ ಸುಪ್ರೀಂ ಕೋರ್ಟ್

Quantbox Chennai Grand Masters: ಡ್ರಾ ಪಂದ್ಯದಲ್ಲಿ ಕೀಮರ್–ಅರ್ಜುನ್‌

ಭಾರತದ ಅರ್ಜುನ್ ಇರಿಗೇಶಿ ಅವರು ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್‌ ಟೂರ್ನಿಯ ಆರನೇ ಸುತ್ತಿನ ಬಹುನಿರೀಕ್ಷಿತ ಪಂದ್ಯವನ್ನು ಅಗ್ರಸ್ಥಾನಿ ವಿನ್ಸೆಂಟ್‌ ಕೀಮರ್ ಜೊತೆ ಕಠಿಣ ಹೋರಾಟದ ನಂತರ ಡ್ರಾ ಮಾಡಿಕೊಂಡರು
Last Updated 13 ಆಗಸ್ಟ್ 2025, 1:01 IST
Quantbox Chennai Grand Masters: ಡ್ರಾ ಪಂದ್ಯದಲ್ಲಿ ಕೀಮರ್–ಅರ್ಜುನ್‌

ಕ್ರೀಡಾ ಆಡಳಿತ ಮಸೂದೆ: ಭಾರತ ಕ್ರೀಡಾಕ್ಷೇತ್ರದಲ್ಲಿ ಮೂಡಿದ ಹೊಸ ಭರವಸೆ

ಸಂಸತ್‌ನಲ್ಲಿ ಕ್ರೀಡಾ ಆಡಳಿತ ಮಸೂದೆಗೆ ಅಂಗೀಕಾರ; ರಾಷ್ಟ್ರಪತಿ ಅಂಕಿತವಷ್ಟೇ ಬಾಕಿ
Last Updated 12 ಆಗಸ್ಟ್ 2025, 16:07 IST
ಕ್ರೀಡಾ ಆಡಳಿತ ಮಸೂದೆ: ಭಾರತ ಕ್ರೀಡಾಕ್ಷೇತ್ರದಲ್ಲಿ ಮೂಡಿದ ಹೊಸ ಭರವಸೆ
ADVERTISEMENT
ADVERTISEMENT
ADVERTISEMENT