ಧಾರವಾಡದಲ್ಲಿ ಇವರು ಚಿರಪರಿಚಿತರು. ವೈದ್ಯಲೋಕದಲ್ಲಿ ಪ್ರಸಿದ್ಧರು. ಅಷ್ಟಕ್ಕೇ ಇವರು ಸೀಮಿತರಲ್ಲ. ಪರಿಸರವನ್ನು ಕಾಪಾಡುವಲ್ಲಿ, ಬೆಳೆಸುವಲ್ಲಿ ಇವರು ಮಾಡಿದ ತಪಸ್ಸಿನಂತೆ ಕಾರ್ಯಗಳು ಅಸಂಖ್ಯ. ಉರಿಬಿಸಲಿನಲ್ಲೂ ಹಸಿರ ನಗುವನ್ನು ಬೀರುವ ಹುಬ್ಬಳ್ಳಿಯ ನೃಪತುಂಗ ಬೆಟ್ಟವೇ ಇದಕ್ಕೆ ಸಾಕ್ಷಿ. ಅದಕ್ಕೇ ಇವರು ಪರಿಸರದ ತಪಸ್ವಿ. ಇವರ ಹೆಸರು ಡಾ. ಮಹಾಂತೇಶ ಚಂದ್ರಶೇಖರ ತಪಶೆಟ್ಟಿ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ
ಟ್ವಿಟರ್ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.