ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

ಆರೋಗ್ಯ

ADVERTISEMENT

Psychology: ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಈ ಹಂತಗಳನ್ನು ಪಾಲಿಸಿ

Memory Improvement: ಮನೋವಿಜ್ಞಾನ ಪ್ರಕಾರ ಸ್ಮರಣ ಶಕ್ತಿ ಮಾನವನ ಜ್ಞಾನಾತ್ಮಕ ಪ್ರಕ್ರಿಯೆಯ ಮುಖ್ಯ ಭಾಗ. ಎನ್ಕೋಡಿಂಗ್, ಸ್ಟೋರೇಜ್ ಮತ್ತು ರಿಟ್ರೀವಲ್ ಹಂತಗಳ ಮೂಲಕ ನೆನಪಿನ ಶಕ್ತಿ ಹೆಚ್ಚಿಸಲು ಮನಃಶಾಸ್ತ್ರ ತಂತ್ರಗಳನ್ನು ತಿಳಿಸಿದೆ.
Last Updated 14 ಅಕ್ಟೋಬರ್ 2025, 10:07 IST
Psychology: ನೆನಪಿನ ಶಕ್ತಿ ವೃದ್ಧಿಸಿಕೊಳ್ಳಲು ಈ ಹಂತಗಳನ್ನು ಪಾಲಿಸಿ

ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಇಷ್ಟ ಬಂದ ಹಾಗೆ ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನವನ್ನು ನೀಡಿದಂತೆ.
Last Updated 14 ಅಕ್ಟೋಬರ್ 2025, 1:23 IST
ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

ಏನಿದು ಸಿ–ಸೆಕ್ಷನ್ ಹೆರಿಗೆ.. ಯಾರಿಗೆ? ಯಾವಾಗ?

What is a C-section delivery? For whom? When? ಭಾರತೀಯ ಕುಟುಂಬಗಳಲ್ಲಂತೂ ಮದುವೆ- ಹೆರಿಗೆ- ನವಜಾತ ಶಿಶುವಿನ ಆರೈಕೆಗಳು ಮೊದಲಿನಿಂದಲೂ ಸಂಭ್ರಮಾಚರಣೆಯ ಭಾಗಗಳೇ ಆಗಿವೆ.
Last Updated 14 ಅಕ್ಟೋಬರ್ 2025, 0:23 IST
ಏನಿದು ಸಿ–ಸೆಕ್ಷನ್ ಹೆರಿಗೆ.. ಯಾರಿಗೆ? ಯಾವಾಗ?

ಸಂಧಿವಾತದಲ್ಲಿ ತೂಕದ ಪಾತ್ರವೇನು? ಆರೋಗ್ಯಕರ ತೂಕ ನಿರ್ಧರಿಸುವುದು ಹೇಗೆ?

Joint Health: ಅಧಿಕ ದೇಹದ ತೂಕವು ಸಂಧಿವಾತದ ಅಪಾಯವನ್ನು ಹೆಚ್ಚಿಸುತ್ತದೆ. ಬಿಎಂಐ 23 ಅಥವಾ ಕಡಿಮೆ ಇರಬೇಕು. ಸರಿಯಾದ ಆಹಾರ, ವ್ಯಾಯಾಮ ಮತ್ತು ಧೂಮಪಾನ ತ್ಯಜನೆಯಿಂದ ಕೀಲುಗಳ ಆರೋಗ್ಯ ಕಾಪಾಡಬಹುದು.
Last Updated 13 ಅಕ್ಟೋಬರ್ 2025, 11:30 IST
ಸಂಧಿವಾತದಲ್ಲಿ ತೂಕದ ಪಾತ್ರವೇನು? ಆರೋಗ್ಯಕರ ತೂಕ ನಿರ್ಧರಿಸುವುದು ಹೇಗೆ?

ಮಾನಸಿಕ ಒತ್ತಡವನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಪರಿಹಾರಗಳು

Mental Wellness: ಕೆಲಸದ ಒತ್ತಡ, ಹಣಕಾಸಿನ ಚಿಂತೆ ಹಾಗೂ ಸಾಮಾಜಿಕ ಹೋಲಿಕೆಗಳಿಂದ ಉಂಟಾಗುವ ಮಾನಸಿಕ ಒತ್ತಡವನ್ನು ಯೋಗ, ಧ್ಯಾನ, ಸಮಯ ನಿರ್ವಹಣೆ ಮತ್ತು ಸಕಾರಾತ್ಮಕ ಚಿಂತನೆಯಿಂದ ಸಮತೋಲನದಲ್ಲಿರಿಸಬಹುದು.
Last Updated 13 ಅಕ್ಟೋಬರ್ 2025, 11:29 IST
ಮಾನಸಿಕ ಒತ್ತಡವನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಪರಿಹಾರಗಳು

‘ಡ ವಿಂಚಿ' ತಂತ್ರಜ್ಞಾನ ಕ್ಯಾನ್ಸರ್ ರೋಗಿಗಳ ಶಸ್ತ್ರಚಿಕಿತ್ಸೆಗೆ ಸಹಕಾರಿ: ವರದಿ

Robotic Surgery: ‘ಡ ವಿಂಚಿ’ ತಂತ್ರಜ್ಞಾನದಿಂದ ಕ್ಯಾನ್ಸರ್ ರೋಗಿಗಳಿಗೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವೆಂದು ‘ಕ್ಯೂರಿಯಸ್’ ಅಧ್ಯಯನ ವರದಿ ತಿಳಿಸಿದೆ. ರೋಗಿಗಳು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ತ್ವರಿತ ಡಿಸ್ಚಾರ್ಜ್ ಆಗುವ ಸಾಧ್ಯತೆ ಹೆಚ್ಚಿದೆ.
Last Updated 13 ಅಕ್ಟೋಬರ್ 2025, 11:23 IST
‘ಡ ವಿಂಚಿ' ತಂತ್ರಜ್ಞಾನ ಕ್ಯಾನ್ಸರ್ ರೋಗಿಗಳ ಶಸ್ತ್ರಚಿಕಿತ್ಸೆಗೆ ಸಹಕಾರಿ: ವರದಿ

ಆ್ಯಸಿಡಿಟಿ ತೊಂದರೆ ನಿವಾರಣೆಗೆ ತಜ್ಞರು ಶಿಫಾರಸು ಮಾಡಿದ ಮನೆಮದ್ದುಗಳಿವು

Ayurveda Treatment: ಆ್ಯಸಿಡಿಟಿ ಅಥವಾ ಆಮ್ಲ ಪಿತ್ತದಿಂದ ಬಳಲುವವರಿಗೆ ಆಯುರ್ವೇದ ತಜ್ಞ ಡಾ ಶರದ್ ಕುಲಕರ್ಣಿ ಅವರು ನೀಡಿರುವ ಸಲಹೆಗಳ ಪ್ರಕಾರ ಮನೆಯಲ್ಲೇ ಸುಲಭವಾಗಿ ಅನುಸರಿಸಬಹುದಾದ ನೈಸರ್ಗಿಕ ಪರಿಹಾರಗಳ ವಿವರಣೆ ಇಲ್ಲಿದೆ.
Last Updated 13 ಅಕ್ಟೋಬರ್ 2025, 7:06 IST
ಆ್ಯಸಿಡಿಟಿ ತೊಂದರೆ ನಿವಾರಣೆಗೆ ತಜ್ಞರು ಶಿಫಾರಸು ಮಾಡಿದ ಮನೆಮದ್ದುಗಳಿವು
ADVERTISEMENT

ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ

Mental Health Ambassador: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ದೀಪಿಕಾ ಪಡುಕೋಣೆ ಅವರನ್ನು ದೇಶದ ಮೊದಲ ಮಾನಸಿಕ ಆರೋಗ್ಯ ರಾಯಭಾರಿಯಾಗಿ ನೇಮಿಸಿದೆ. ಅವರು ಮಾನಸಿಕ ಆರೋಗ್ಯ ಜಾಗೃತಿ ಮತ್ತು ಕಳಂಕ ನಿವಾರಣೆಗೆ ಸಹಕರಿಸಲಿದ್ದಾರೆ.
Last Updated 11 ಅಕ್ಟೋಬರ್ 2025, 13:13 IST
ನಟಿ ದೀಪಿಕಾ ಪಡುಕೋಣೆ ಈಗ ಮಾನಸಿಕ ಆರೋಗ್ಯದ ರಾಯಭಾರಿ

Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

ದೀಪದ ಬೆಳಕಿನಲ್ಲಿ ಮರೆಯದಿರಿ ಕಾಳಜಿ
Last Updated 11 ಅಕ್ಟೋಬರ್ 2025, 0:30 IST
Deepavali 2025 | ಕಾಳಜಿ: ದೀಪಾವಳಿ ಆಗದಿರಲಿ ಹಾವಳಿ

World Mental Health Day: ಭಾವನೆ ನಿಯಂತ್ರಿಸಿ ಬದುಕು ಗೆಲ್ಲಿ

ಅಕ್ಟೋಬರ್‌ 10, ವಿಶ್ವ ಮಾನಸಿಕ ಆರೋಗ್ಯ ದಿನ
Last Updated 11 ಅಕ್ಟೋಬರ್ 2025, 0:30 IST
World Mental Health Day: ಭಾವನೆ ನಿಯಂತ್ರಿಸಿ ಬದುಕು ಗೆಲ್ಲಿ
ADVERTISEMENT
ADVERTISEMENT
ADVERTISEMENT