ಮಹಾರಾಷ್ಟ್ರ ಸರ್ಕಾರಕ್ಕೆ ಬಂಡಾಯದ ಬಿಸಿ, ರಾಷ್ಟ್ರಪತಿ ಚುನಾವಣೆಗೆ ಯಶವಂತ್ ಸಿನ್ಹಾ ಪ್ರತಿಪಕ್ಷಗಳ ಅಭ್ಯರ್ಥಿ, ಪಠ್ಯಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ನಾಳೆ ಬೊಮ್ಮಾಯಿ ಸಭೆ, ಅಸ್ಸಾಂನಲ್ಲಿ ಪ್ರವಾಹ; ಮತ್ತೆ 11 ಸಾವು, ರಾಜ್ಯ ಪ್ರವಾಸದ ಬಳಿಕ ದೆಹಲಿಗೆ ತೆರಳಿದ ಪ್ರಧಾನಿ ಮೋದಿ, ಗೋವಾದಲ್ಲಿ ಅಪಘಾತ; ನಟ ದಿಗಂತ್ಗೆ ಬೆನ್ನು ಮೂಳೆಗೆ ಪೆಟ್ಟು ಮತ್ತು ಇನ್ನಷ್ಟು ಸುದ್ದಿಗಳು...