1956ರ ನವೆಂಬರ್ 1ರಂದು ಮೈಸೂರು ರಾಜ್ಯ ಅಂದರೆ ಇಂದಿನ ಕರ್ನಾಟಕ ರಾಜ್ಯವು ನಿರ್ಮಾಣಗೊಂಡ ಸಂಕೇತವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಜಾವಾಣಿ ವತಿಯಿಂದ ಕನ್ನಡ ಗೀತೆಗಳ ಗಾಯನ ಆಯೋಜಿಸಲಾಗಿದೆ.
ಹುಬ್ಬಳ್ಳಿಯ ಹಿಂದೂಸ್ಥಾನಿ ಕಲಾವಿದರ ಪರಿಚಯ ಗಾಯಕಿ– ಆಮೋದಿನಿ ಮಹಾಲೆ ತಬಲಾ– ನಾಗಲಿಂಗ ಮುರಗಿ ರಿದಂಪ್ಯಾಡ್– ಮೌನೇಶ ಜಿ.ಬಡಿಗೇರ ಕೀಬೋರ್ಡ್– ಪ್ರೇಮಕೃಷ್ಣ ಮೇಟಿ, ಶಿವು ಹಿರೇಮಠ