ಪೇಟ ಕಟ್ಟೂದು ಉತ್ತರ ಕರ್ನಾಟಕದೊಳಗ ಅಗ್ದಿ ಸಹಜ. ದೇವರ ಮುಂದ ನಿಂತಾಗ ಮುಂಡಾಸು ಇರಬೇಕು ಅಂತ ನಿಯಮ. ತೆಲಿ ಮ್ಯಾಲೆ ಏನೂ ಇರಲಿಕ್ರ, ಎಡಗೈ ಇಲ್ಲ ಬಲಗೈ ತೆಲಿ ಮ್ಯಾಲೆ ಇಟ್ಕೊಂತಾರ. ಶುಭಸಮಾರಂಭದೊಳಗ ನವಿಲಿನ ಗರಿ ಪಟಗ ಸುತ್ತೂದು ಹೆಂಗ? ಈ ವಾರದ ಮಿಸಳ್ ಹಾಪ್ಚಾದೊಳಗ.
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್ಬುಕ್ನಲ್ಲಿ ಲೈಕ್ ಮಾಡಿ.
ಟ್ವಿಟರ್ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.