‘ಕಿಡಿಗೇಡಿಗಳು ಮೊದಲು ಶಿಯಾಲಿ ಮಹಾಸ್ಮಶಾನ್ ದೇವಾಲಯಕ್ಕೆ ದಾಳಿ ನಡೆಸಿದರು. ಬಳಿಕ ಶಿಯಾಲಿ ಪುರ್ಬಪರ ಪ್ರದೇಶದಲ್ಲಿರುವ ಹರಿ ಮಂದಿರ, ದುರ್ಗಾ ಮಂದಿರ, ಗೋವಿಂದ ಮಂದಿರಗಳ ದೇವರ ಪ್ರತಿಮೆಗಳನ್ನು ವಿರೂಪಗಳಿಸಿದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದವರ ಆರು ಅಂಗಡಿಗಳು ಮತ್ತು ಎರಡು ಮನೆಗಳಿಗೂ ಹಾನಿಯುಂಟು ಮಾಡಿದ್ದಾರೆ’ ಎಂದು ವರದಿ ತಿಳಿಸಿದೆ.