‘ಈ ಪಿಡುಗು ದೇಶವನ್ನು ಹಲವಾರು ರೀತಿಯಲ್ಲಿ ಬಾಧಿಸುತ್ತಿದೆ. ಕೆಲವರು ದೀರ್ಘಾವಧಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಆರ್ಥಿಕವಾಗಿ ಅನೇಕ ಜನರು ನಲುಗಿ ಹೋಗಿದ್ದಾರೆ. ಹೀಗಾಗಿ ಸರ್ಜನ್ ಜನರಲ್ ಆಗಿ ನನ್ನ ನಾಮನಿರ್ದೇಶನ ದೃಢಪಟ್ಟರೆ, ಈ ಸೋಂಕಿನ ನಿರ್ಮೂಲನೆಯೇ ನನ್ನ ಆದ್ಯತೆಯಾಗುವುದು’ ಎಂದು ಪುನರುಚ್ಚರಿಸಿದರು.