ಭಾನುವಾರ, 8 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಲೇಖನಗಳು

ADVERTISEMENT

ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..

Pandit Jayateerth Mevundi: ‘ತುಕಾ ಮ್ಹಣೆ ಬೊಲೆ ಕಬೀರ್‌’ ಇದೆಂಥ ಕಾರ್ಯಕ್ರಮ ಎಂದು ಹುಬ್ಬೇರಿಸಿದ್ದು ನಿಜ. ವಾರಾಣಾಸಿಯ ಕಬೀರರು ಬದುಕಿನ ರೀತಿಯನ್ನು ಹೇಳುತ್ತಲೇ ದೇವರನ್ನು ಮೆಚ್ಚಿಸುವ ಕ್ರಮ ಪ್ರಚಾರ ಮಾಡಿದವರು. ಸಂತ ತುಕಾರಾಮರು ತಮ್ಮ ಆರಾಧ್ಯ ದೈವ ಪಂಢರಪುರದ ವಿಟ್ಠಲನನ್ನು
Last Updated 7 ಫೆಬ್ರುವರಿ 2026, 21:44 IST
ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..

ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

Earth Observation Satellite: ಭೂಮಿಯ ನೈಜ ಕಾಲ ವೀಕ್ಷಣೆಗೆ ಸಜ್ಜಾಗಿರುವ ಜಿಐಸ್ಯಾಟ್-1ಎ ಉಪಗ್ರಹವು, ಮೊದಲು ವೈಫಲ್ಯಗೊಂಡ ಜಿಐಸ್ಯಾಟ್-1 ಗೆ ಪರ್ಯಾಯವಾಗಿದೆ.
Last Updated 7 ಫೆಬ್ರುವರಿ 2026, 6:32 IST
ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

GSS Birth Centenary: ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಜನ್ಮಶತಾಬ್ದಿ ವರ್ಷವಿದು. ನವೋದಯ ಹಾಗೂ ನವ್ಯ ಕಾವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದ ‘ಸಮನ್ವಯ ಕವಿ’ಯ ಕಾವ್ಯಯಾನ ಮತ್ತು ಸಾಮಾಜಿಕ ಕಳಕಳಿಯ ಕುರಿತಾದ ವಿಶೇಷ ವಿಶ್ಲೇಷಣೆ ಇಲ್ಲಿದೆ.
Last Updated 7 ಫೆಬ್ರುವರಿ 2026, 0:23 IST
ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

ವಿಶ್ಲೇಷಣೆ: ಯುಜಿಸಿ ನಿಯಮದ ಸುತ್ತ ಪ್ರಹಸನ

Social Justice in Education: ಯುಜಿಸಿ ಇತ್ತೀಚೆಗೆ ರೂಪಿಸಿರುವ ನಿಯಮಗಳ ಕುರಿತು ಉಂಟಾಗಿರುವ ವಿವಾದವು ಉನ್ನತ ಶಿಕ್ಷಣದಲ್ಲಿ ಸಮಾನತೆಯ ಕುರಿತ ಚರ್ಚೆ ಅಲ್ಲ. ಇದು ನಿಜ ಜೀವನದ ಮೇಲೆ ಪರಿಣಾಮ ಉಂಟು ಮಾಡಬಲ್ಲ ರಾಜಕೀಯ ಪ್ರಹಸನವಾಗಿದೆ. ಈ ನಾಟಕದ ಪ್ರತಿ ದೃಶ್ಯದಲ್ಲಿಯೂ ಸಿನಿಕತನದ ದುರ್ವಾಸನೆ ಇದೆ.
Last Updated 5 ಫೆಬ್ರುವರಿ 2026, 21:35 IST
ವಿಶ್ಲೇಷಣೆ: ಯುಜಿಸಿ ನಿಯಮದ ಸುತ್ತ ಪ್ರಹಸನ

ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?

CJ Roy Empire: ಅದೊಂದು ಐತಿಹಾಸಿಕ ಮೀಟಿಂಗ್... ಟೇಬಲ್ ಮೇಲೆ ಬರೋಬ್ಬರಿ ₹210 ಕೋಟಿಯ ಆಸ್ತಿ!
Last Updated 5 ಫೆಬ್ರುವರಿ 2026, 14:39 IST
ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?

ವಿಶ್ಲೇಷಣೆ: ಅತಿ ಪ್ರೀತಿ, ಪ್ರಾಣಿಗಳಿಗೆ ವಿಷ; ನಾಯಿಗಳಿಗೂ ಜೀವನಶೈಲಿ ಕಾಯಿಲೆ!

Dog Lifestyle Diseases: ಬದಲಾದ ಕಾಲಘಟ್ಟದಲ್ಲಿ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳು ಬರೀ ಪ್ರಾಣಿಗಳಾಗಿ ಉಳಿದಿಲ್ಲ. ಅವು ಕುಟುಂಬದ ಅವಿಭಾಜ್ಯ ಅಂಗವಾಗಿ ಅತಿ ಮುದ್ದಿನಿಂದ ಬೆಳೆಯುತ್ತಿವೆ. ತಾವು ತಿನ್ನುವ ಆಹಾರವನ್ನು ತಮ್ಮ ಮುದ್ದುಪ್ರಾಣಿಗಳಿಗೂ ಹಂಚಿ ಖುಷಿಪಡುವ ಮಾಲೀಕರ ಕುರುಡುಪ್ರೇಮವೇ ವಿಷ.
Last Updated 4 ಫೆಬ್ರುವರಿ 2026, 19:03 IST
ವಿಶ್ಲೇಷಣೆ: ಅತಿ ಪ್ರೀತಿ, ಪ್ರಾಣಿಗಳಿಗೆ ವಿಷ; ನಾಯಿಗಳಿಗೂ ಜೀವನಶೈಲಿ ಕಾಯಿಲೆ!

ಸಾಮಾನ್ಯ ಉದ್ಯೋಗಿ ಸಿ.ಜೆ. ರಾಯ್, ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ?

ಎಸ್‌ಐಟಿ ತನಿಖೆಯ ಕೆಳಗೆ ಇರುವ ಸಿ.ಜೆ. ರಾಯ್ ರಿಯಲ್ ಎಸ್ಟೇಟ್ ಸಾಮ್ರಾಜ್ಯವನ್ನು ಹೇಗೆ ಕಟ್ಟಿದರು? ಅವರ ಬಾಲ್ಯದಿಂದ ಪ್ರಭಾವಶಾಲಿ ಉದ್ಯಮಿ ಆಗುವವರೆಗೆ ಉದ್ಘಾಟನೆಯ ಕಥೆ.
Last Updated 4 ಫೆಬ್ರುವರಿ 2026, 14:35 IST
ಸಾಮಾನ್ಯ ಉದ್ಯೋಗಿ ಸಿ.ಜೆ. ರಾಯ್, ರಿಯಲ್ ಎಸ್ಟೇಟ್ ಸಾಮ್ರಾಜ್ಯ ಕಟ್ಟಿದ್ದು ಹೇಗೆ?
ADVERTISEMENT

ಸುಂಕ ನಿವಾರಣೆಯೋ ಅಥವಾ ವ್ಯಾಪಾರದ ಬಲೆಯೋ? ಭಾರತ - ಅಮೆರಿಕ ಒಪ್ಪಂದದ ಬೆಲೆ

ಭಾರತ-ಅಮೆರಿಕ ನಡುವಿನ ಹೊಸ ಒಪ್ಪಂದದಲ್ಲಿ ಸುಂಕ ಕಡಿತದೊಂದಿಗೆ ನಿರ್ದಿಷ್ಟ ಭರವಸೆಗಳ ಮಾತುಗಳಿವೆ. ತೈಲ, ಆಮದು ಹಾಗೂ ರಫ್ತು ವ್ಯಾಪಾರದ ಬದಲಾವಣೆಗಳು ಭಾರತದ ಆರ್ಥಿಕತೆಗೆ ಎಂಥ ಪರಿಣಾಮ ಬೀರುತ್ತವೆ?
Last Updated 4 ಫೆಬ್ರುವರಿ 2026, 10:16 IST
ಸುಂಕ ನಿವಾರಣೆಯೋ ಅಥವಾ ವ್ಯಾಪಾರದ ಬಲೆಯೋ? ಭಾರತ - ಅಮೆರಿಕ ಒಪ್ಪಂದದ ಬೆಲೆ

ರಾಯ್ ಅವತ್ತು 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ಏನಿದು ‘75’ರ ರಹಸ್ಯ?

Confident Group: ರಿಯಲ್‌ ಎಸ್ಟೇಟ್‌ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್‌’ನ ಮುಖ್ಯಸ್ಥ ಸಿ.ಜೆ.ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆಯಾಮದಲ್ಲೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ತನಿಖೆ ಆರಂಭಿಸಿದ್ದಾರೆ.
Last Updated 3 ಫೆಬ್ರುವರಿ 2026, 7:54 IST
ರಾಯ್ ಅವತ್ತು 3 ಗಂಟೆಗೇ ಸಾಯಲು ನಿರ್ಧರಿಸಿಕೊಂಡಿದ್ರಾ? ಏನಿದು ‘75’ರ ರಹಸ್ಯ?

ವಿಶ್ಲೇಷಣೆ | ಇಕ್ಕೀಸ್: ಗೆದ್ದು ಸೋಲುವ ಆಟ

Ikkis Movie Analysis: ಕೈಫಿ ಆಜ್ಮಿ ಅವರ ಈ ಕವಿತೆಯೊಂದಿಗೆ ಶುರುವಾಗುವ ಕನ್ನಡಿಗ ಎಂ.ಎಸ್. ಸತ್ಯು ನಿರ್ದೇಶನದ ‘ಗರಂ ಹವಾ’ ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಎಂದೇ ಪರಿಗಣಿಸಲಾಗಿರುವ ಹಿಂದಿ ಸಿನಿಮಾ.
Last Updated 2 ಫೆಬ್ರುವರಿ 2026, 19:16 IST
ವಿಶ್ಲೇಷಣೆ | ಇಕ್ಕೀಸ್: ಗೆದ್ದು ಸೋಲುವ ಆಟ
ADVERTISEMENT
ADVERTISEMENT
ADVERTISEMENT