ಶುಕ್ರವಾರ, 11 ಜುಲೈ 2025
×
ADVERTISEMENT

ಲೇಖನಗಳು

ADVERTISEMENT

ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

Theater and youth: ರಂಗಭೂಮಿಯನ್ನು ಚಿಮ್ಮುಹಲಗೆಯಂತೆ ಭಾವಿಸಿರುವ ಯುವಜನರಿಗೆ, ಆ ಕ್ಷೇತ್ರದ ಜೀವಶಕ್ತಿಯ ಅರಿವು ಕಡಿಮೆ. ಸಿನಿಮಾ ಹಾಗೂ ಕಿರುತೆರೆಯಲ್ಲಿ ಗುರ್ತಿಸಿಕೊಳ್ಳುವ ಹಂಬಲ ಅವರಲ್ಲಿ ಹೆಚ್ಚಾಗಿದೆ.
Last Updated 11 ಜುಲೈ 2025, 0:09 IST
ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

ವಿಶ್ಲೇಷಣೆ: ತಾಯ್ನುಡಿ ಮಾಧ್ಯಮವೇ ಗತಿ–ಮತಿ

Mother tongue-based education is vital for learning English effectively: UNESCO and research findings highlight its significance.
Last Updated 9 ಜುಲೈ 2025, 0:13 IST
ವಿಶ್ಲೇಷಣೆ: ತಾಯ್ನುಡಿ ಮಾಧ್ಯಮವೇ ಗತಿ–ಮತಿ

ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

ಈ ಲೇಖನವು ಮಲೆನಾಡು ರೈತಗೇತರ ಬೆಳೆಯುಗಳನ್ನು, ವಿಷಕಾರಿ ರಾಸಾಯನಿಕ ಬಳಕೆ ಹಾಗೂ ಶುಂಠಿಯ ಬೆಳವಣಿಗೆ ಕುರಿತು ವಿಶ್ಲೇಷಣೆ ಮಾಡುತ್ತದೆ. ಕರ್ನಾಟಕದ ರೈತರ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರವನ್ನು ಒಳಗೊಂಡಿದೆ.
Last Updated 7 ಜುಲೈ 2025, 23:30 IST
ಅಖಿಲೇಶ್ ಚಿಪ್ಪಳಿಯವರ ವಿಶ್ಲೇಷಣೆ: ವಿಷವರ್ತುಲದ ಒಳ‘ಶುಂಠಿ’

ವಿಶ್ಲೇಷಣೆ: ವಿವಿಗಳಿಗೆ ಸ್ವಾಯತ್ತತೆ ಮರೀಚಿಕೆಯೆ?

ರಾಜಕೀಯ ಹಸ್ತಕ್ಷೇಪವು ಭಾರತದಲ್ಲಿ ವಿವಿಗಳ ಸ್ವಾಯತ್ತತೆಗೆ ಹಾನಿಯನ್ನಾಗಿ ಮಾಡುತ್ತಿದೆ, ಮತ್ತು ಇದರಿಂದ ಶೈಕ್ಷಣಿಕ ಸ್ವಾತಂತ್ರ್ಯ ಹಾಗೂ ವಿದ್ಯಾ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.
Last Updated 7 ಜುಲೈ 2025, 0:28 IST
ವಿಶ್ಲೇಷಣೆ: ವಿವಿಗಳಿಗೆ ಸ್ವಾಯತ್ತತೆ ಮರೀಚಿಕೆಯೆ?

ವಿಶ್ಲೇಷಣೆ | ‘ಹೈಕಮಾಂಡ್‌ ಮಾದರಿ’ ಪ್ರಜಾತಂತ್ರ!

ಪಕ್ಷದ ಆಂತರಿಕ ವಿಚಾರಗಳಲ್ಲಿ ಹೈಕಮಾಂಡ್‌ ಪಾತ್ರ ವಹಿಸಬಹುದೇ ಹೊರತು, ಸರ್ಕಾರದ ನೀತಿ ನಿಲುವುಗಳನ್ನು ನಿರ್ದೇಶಿಸುವಂತೆ ಆಗಬಾರದು. ಆದರೆ, ‘ಹೈಕಮಾಂಡ್‌ ಮಂತ್ರ’ ಜಪಿಸುವುದರಲ್ಲಿ ನಮ್ಮ ರಾಜಕಾರಣಿಗಳು ಪೈಪೋಟಿ ನಡೆಸುತ್ತಿದ್ದಾರೆ.
Last Updated 4 ಜುಲೈ 2025, 23:36 IST
ವಿಶ್ಲೇಷಣೆ | ‘ಹೈಕಮಾಂಡ್‌ ಮಾದರಿ’ ಪ್ರಜಾತಂತ್ರ!

ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ಬೌದ್ಧಿಕ ಸ್ವಾತಂತ್ರ್ಯದ ಮೇಲೆ ವಿಶ್ವದ ಅನೇಕ ಭಾಗಗಳಲ್ಲಿ ಹಲ್ಲೆ ನಡೆಯುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿನ ಸ್ವಾಯತ್ತತೆಯನ್ನು ಹತ್ತಿಕ್ಕಲಾಗುತ್ತಿದೆ.
Last Updated 3 ಜುಲೈ 2025, 23:38 IST
ವಿಶ್ಲೇಷಣೆ | ಬೌದ್ಧಿಕ ಸ್ವಾತಂತ್ರ್ಯ: ಅಸಹನೆ ಏಕೆ?

ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ

ರಾಷ್ಟ್ರೀಯ ಏಕತೆ ಮತ್ತು ಬಹುಭಾಷಿಕ ಗುರುತುಗಳ ಸಮತೋಲನ
Last Updated 2 ಜುಲೈ 2025, 22:48 IST
ವಿಶ್ಲೇಷಣೆ | ಇದು ದ್ವಿಭಾಷಾ ಸೂತ್ರದ ಸಮಯ
ADVERTISEMENT

ವಿಶ್ಲೇಷಣೆ | ಈ ಕಾಲದ ನೈತಿಕತೆಗೆ ಪಾರ್ಶ್ವವಾಯು

ಅಮೆರಿಕ ಎಂಬ ಪೀಡಕ ದೇಶವು ತನ್ನ ಆಕ್ರಮಣಶೀಲ ನೀತಿ ಮರೆಮಾಚಲು ಯತ್ನಿಸುತ್ತಿದೆ. ಅದೇ ಕಾಲಕ್ಕೆ, ಇಡೀ ಜಗತ್ತಿನ ನೈತಿಕತೆ ಪಾರ್ಶ್ವವಾಯು ಪೀಡಿತವಾಗಿದೆ. ಈ ವಿರೋಧಾಭಾಸದ ಪ್ರತಿ ಹಂತದಲ್ಲಿಯೂ ಕೆಡುಕು ಮಾಡುವವರು ಮತ್ತವರ ಸಂಗಾತಿಗಳಿಗೆ ಲಾಭವೇ ಆಗುತ್ತಿದೆ
Last Updated 30 ಜೂನ್ 2025, 22:13 IST
ವಿಶ್ಲೇಷಣೆ | ಈ ಕಾಲದ ನೈತಿಕತೆಗೆ ಪಾರ್ಶ್ವವಾಯು

ವಿಶ್ಲೇಷಣೆ: ಜಾತಿ ಜನಗಣತಿಯ ಚಕ್ರವ್ಯೂಹ

ಹೊಸತಾಗಿ ಜಾತಿಗಣತಿ ನಡೆಸುವ ಕರ್ನಾಟಕ ಸರ್ಕಾರದ ನಿರ್ಧಾರ ಹೊಸ ಸಮಸ್ಯೆಗಳಿಗೆ ಆಹ್ವಾನ ಕೊಡುವಂತಿದೆ.
Last Updated 25 ಜೂನ್ 2025, 0:05 IST
ವಿಶ್ಲೇಷಣೆ: ಜಾತಿ ಜನಗಣತಿಯ ಚಕ್ರವ್ಯೂಹ

ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ- ಬಸವರಾಜ ಬೊಮ್ಮಾಯಿ ಅವರ ಬರಹ

Emergency: 1975ರ ಜೂನ್‌ 25 ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ಆಂತರಿಕ ತುರ್ತು ಪರಿಸ್ಥಿತಿಗೆ ಈಗ 50 ವರ್ಷ. ತುರ್ತು ಪರಿಸ್ಥಿತಿಯು 1947ರ ಸ್ವಾತಂತ್ರ್ಯ ನಂತರ ಭಾರತದ ಪ್ರಜಾಪ್ರಭುತ್ವಕ್ಕೆ ಇಂದಿರಾ ಗಾಂಧಿಯವರು ತಂದು ಒಡ್ಡಿದ ಅತ್ಯಂತ ದೊಡ್ಡ ಸವಾಲು.
Last Updated 24 ಜೂನ್ 2025, 23:57 IST
ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ-  ಬಸವರಾಜ ಬೊಮ್ಮಾಯಿ ಅವರ ಬರಹ
ADVERTISEMENT
ADVERTISEMENT
ADVERTISEMENT