ಗುರುವಾರ, 8 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಲೇಖನಗಳು

ADVERTISEMENT

Anvesha Mission: 19 ಕನಸುಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಜನವರಿ 12ರ ಉಡಾವಣೆ

PSLV Launch India: ಜನವರಿ 12ರಂದು ಬೆಳಗ್ಗೆ 10:17ಕ್ಕೆ ಇಸ್ರೊ ತನ್ನ ಪಿಎಸ್ಎಲ್‌ವಿ-ಸಿ62 ರಾಕೆಟ್ ಮೂಲಕ 19 ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲಿದೆ. ಅನ್ವೇಷ ಉಪಗ್ರಹ, 18 ಸಣ್ಣ ಉಪಗ್ರಹಗಳೊಡನೆ ಈ ಭವ್ಯ ಉಡಾವಣೆಯಲ್ಲಿ ಪ್ರಮುಖ ಭಾಗವಹಿಸುತ್ತಿದೆ.
Last Updated 8 ಜನವರಿ 2026, 12:33 IST
Anvesha Mission: 19 ಕನಸುಗಳನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಜನವರಿ 12ರ ಉಡಾವಣೆ

ಗಾಡ್ಗೀಳ್‌ ಬೆಳಕಿಗೆ ತಂದ ಅಘನಾಶಿನಿ ಅಳಿವೆಗೆ ಜಾಗತಿಕ ರಾಮ್ಸಾರ್‌ ಮಾನ್ಯತೆ

Madhav Gadgil: ಮಾಧವ ಗಾಡ್ಗೀಳ್‌ ವೃತ್ತಿಜೀವನದಲ್ಲಿ ಕರ್ನಾಟಕದ ಭೂಪ್ರದೇಶವನ್ನು ಸುತ್ತಿದಷ್ಟು ಸಾದ್ಯಂತವಾಗಿ ಬೇರೆ ಭೌಗೋಳಿಕ ಪ್ರಾಂತಗಳನ್ನು ಸುತ್ತಿರಲಿಲ್ಲ. ಉತ್ತರ ಕನ್ನಡದ ಶಿರಸಿ, ಕುಮಟಾಗಳಲ್ಲಿ ಅವರ ಗ್ರಾಮ ವಾಸ್ತವ್ಯದ ವೈಖರಿ...
Last Updated 8 ಜನವರಿ 2026, 7:45 IST
ಗಾಡ್ಗೀಳ್‌ ಬೆಳಕಿಗೆ ತಂದ ಅಘನಾಶಿನಿ ಅಳಿವೆಗೆ ಜಾಗತಿಕ ರಾಮ್ಸಾರ್‌ ಮಾನ್ಯತೆ

ಸದಾ ಹಸಿರಿನ ವೃಕ್ಷ ಮಾಧವ ಗಾಡ್ಗೀಳ್‌

Madhav Gadgil: ಪರಿಸರ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ಶ್ರಮಿಸಿದ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. 1942ರ ಮೇ 24ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ತಂದೆ ಧನಂಜಯ್ ರಾಮಚಂದ್ರ ಗಾಡ್ಗೀಳ್, ತಾಯಿ ಪ್ರಮೀಳಾ.
Last Updated 8 ಜನವರಿ 2026, 6:55 IST
ಸದಾ ಹಸಿರಿನ ವೃಕ್ಷ ಮಾಧವ ಗಾಡ್ಗೀಳ್‌

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ಸಲ್ಲಿಸಿದ್ದ ವರದಿಯಲ್ಲಿ ಏನಿತ್ತು?

Western Ghats Conservation: ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಪರಿಸರ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅವರು ಮಾಡಿದ ಕೆಲಸಗಳು ಚಿರಸ್ಥಾಯಿ. ವಿಶ್ವದಲ್ಲೇ ಅಪರೂಪದ ಜೀವವೈವಿಧ್ಯ ಇರುವ ಪಶ್ಚಿಮಘಟ್ಟ ನಾಶವಾಗುತ್ತದೆ ಎಂಬ ಮಾತು ಕೇಳಿ ಬಂದಿತ್ತು.
Last Updated 8 ಜನವರಿ 2026, 5:25 IST
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ಸಲ್ಲಿಸಿದ್ದ ವರದಿಯಲ್ಲಿ ಏನಿತ್ತು?

ವಿಶ್ಲೇಷಣೆ: ಮರ್ಯಾದೆಗೇಡು– ಕಾನೂನೇ ಅಂಕುಶ

Honour killing In karnataka Analysis: ‌ಹೆಸರಿನಲ್ಲಿ ಕರುಳಕುಡಿಗಳನ್ನೇ ಕೊಲ್ಲಲು ಹಿಂಜರಿಯದ ಮನಸ್ಸುಗಳು ಸಮಾಜದ ಸ್ವಾಸ್ಥ್ಯಕ್ಕೆ ಅಪಾಯಕಾರಿ. ಈ ಜಾತಿಗ್ರಸ್ತ ದುಷ್ಕೃತ್ಯಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಕಾನೂನು ಅಗತ್ಯ. ಮರ್ಯಾದೆಗೇಡು ಹತ್ಯೆ ಮರ್ಯಾದೆಗೆ ಸಂಬಂಧಿಸಿದ್ದಾಗಿರದೆ, ಅಪರಾಧ ಮನಃಸ್ಥಿತಿ
Last Updated 7 ಜನವರಿ 2026, 23:20 IST
ವಿಶ್ಲೇಷಣೆ: ಮರ್ಯಾದೆಗೇಡು– ಕಾನೂನೇ ಅಂಕುಶ

ವಿಶ್ಲೇಷಣೆ: ಸಹಬಾಳ್ವೆ, ಪ್ರಜಾಪ್ರಭುತ್ವಕ್ಕಾಗಿ...

Democracy Devanura Mahadeva article: ಭೌತಿಕವಾಗಿ ನೆರೆಹೊರೆಯವರಾಗಿದ್ದರೂ ಮಾನಸಿಕವಾಗಿ ಮೈಲಿ ದೂರ ಇರುವ ಭಾರತೀಯ ಸಮಾಜದಲ್ಲಿ ಸಹಬಾಳ್ವೆ ತೋರಿಕೆಯ ಪ್ರದರ್ಶನವಾಗಿ ಉಳಿದಿದೆ. ಶಿಕ್ಷಣದಲ್ಲಿ ಸಮಾನತೆ ತರುವುದು ಹಾಗೂ ಧರ್ಮವನ್ನು ಮಾನವೀಯಗೊಳಿಸುವುದು ‘ಸಹಜ ಸಹಬಾಳ್ವೆ’ಗೆ ಪೂರಕ.
Last Updated 7 ಜನವರಿ 2026, 0:00 IST
ವಿಶ್ಲೇಷಣೆ: ಸಹಬಾಳ್ವೆ, ಪ್ರಜಾಪ್ರಭುತ್ವಕ್ಕಾಗಿ...

ಕೃತಕ ಬುದ್ಧಿಮತ್ತೆ: ನಿರುಪಯುಕ್ತವಾಗಲಿವೆಯೇ ಬಿಲಿಯನ್ ಡಾಲರ್ ಡೇಟಾ ಸೆಂಟರ್‌ಗಳು?

On-device AI Shift: ಬೃಹತ್‌ ಡೇಟಾ ಸೆಂಟರ್‌ಗಳಿಗೆ ಬದಲಾಗಿ ಎಐ ಉಪಕರಣಗಳ ಒಳಗೇ ಕಾರ್ಯನಿರ್ವಹಿಸುವ ಯುಗ ಆರಂಭವಾಗಬಹುದು ಎಂಬ ಭಿನ್ನ ಅಭಿಪ್ರಾಯವನ್ನು ಪರ್ಪ್ಲೆಕ್ಸಿಟಿ ಎಐ ಸಿಇಒ ಅರವಿಂದ್‌ ಶ್ರೀನಿವಾಸ್‌ ವ್ಯಕ್ತಪಡಿಸಿದ್ದಾರೆ.
Last Updated 6 ಜನವರಿ 2026, 13:50 IST
ಕೃತಕ ಬುದ್ಧಿಮತ್ತೆ: ನಿರುಪಯುಕ್ತವಾಗಲಿವೆಯೇ ಬಿಲಿಯನ್ ಡಾಲರ್ ಡೇಟಾ ಸೆಂಟರ್‌ಗಳು?
ADVERTISEMENT

ದೀರ್ಘಾವಧಿ ಸಿಎಂ: ರಾಜಕಾರಣದ ರಂಗಸ್ಥಲದಲ್ಲಿ ವಿಜೃಂಭಿಸಿದ ಅರಸು, ಸಿದ್ದರಾಮಯ್ಯ

Siddaramaiah Record: ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು ಈವರೆಗೆ ರಾಜ್ಯದ ಧೀರ್ಘಾವಧಿ ಮುಖ್ಯಮಂತ್ರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಈಗ ಸಿದ್ದರಾಮಯ್ಯನವರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
Last Updated 6 ಜನವರಿ 2026, 13:24 IST
ದೀರ್ಘಾವಧಿ ಸಿಎಂ: ರಾಜಕಾರಣದ ರಂಗಸ್ಥಲದಲ್ಲಿ ವಿಜೃಂಭಿಸಿದ ಅರಸು, ಸಿದ್ದರಾಮಯ್ಯ

ದೀರ್ಘಾವಧಿ ಸಿಎಂ: ದೇವರಾಜ ಅರಸು – ಸಿದ್ದರಾಮಯ್ಯ ಎತ್ತಣಿಂದೆತ್ತ ಸಂಬಂಧವಯ್ಯಾ...

Karnataka Chief Minister Record: ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದಾರೆ.
Last Updated 6 ಜನವರಿ 2026, 11:38 IST
ದೀರ್ಘಾವಧಿ ಸಿಎಂ: ದೇವರಾಜ ಅರಸು – ಸಿದ್ದರಾಮಯ್ಯ ಎತ್ತಣಿಂದೆತ್ತ ಸಂಬಂಧವಯ್ಯಾ...

ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ

SIR Analysis ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಎರಡನೇ ಹಂತದ ಪ್ರಕ್ರಿಯೆ ಗಾಬರಿ ಹುಟ್ಟಿಸುವ ಸಂಗತಿಗಳನ್ನು ತೆರೆದಿಡುತ್ತಿದೆ. ವಲಸೆಯ ಸಂಕಥನದ ಪೊಳ್ಳುತನವನ್ನು ಬಯಲುಮಾಡಿದೆ. ದೇಶದ ಮತದಾರರ ಹಕ್ಕು ಕಸಿಯುವ ರಕ್ಕಸನ ರೂಪದಲ್ಲಿ ‘ಎಸ್‌ಐಆರ್‌’ ಪ್ರಕ್ರಿಯೆ ಕಾಣಿಸುತ್ತಿದೆ.
Last Updated 5 ಜನವರಿ 2026, 23:49 IST
ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ
ADVERTISEMENT
ADVERTISEMENT
ADVERTISEMENT