ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಲೇಖನಗಳು

ADVERTISEMENT

ನರೇಂದ್ರ ಮೋದಿ | ಬಲಿಷ್ಠ, ಸ್ವಾವಲಂಬಿ ಭಾರತದ ಶಿಲ್ಪಿ: ಗೃಹ ಸಚಿವ ಅಮಿತ್‌ ಶಾ

Modi Leadership: ಗೃಹ ಸಚಿವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರ 75ನೇ ಜನ್ಮದಿನದ ಅಂಗವಾಗಿ ಅವರನ್ನು ಬಲಿಷ್ಠ ಮತ್ತು ಸ್ವಾವಲಂಬಿ ಭಾರತದ ಶಿಲ್ಪಿ ಎಂದು ಕೊಂಡಾಡಿ, ಅವರ ನಾಯಕತ್ವದ ಸಾಧನೆಗಳನ್ನು ನೆನಪಿಸಿಕೊಂಡಿದ್ದಾರೆ.
Last Updated 17 ಸೆಪ್ಟೆಂಬರ್ 2025, 0:08 IST
ನರೇಂದ್ರ ಮೋದಿ | ಬಲಿಷ್ಠ, ಸ್ವಾವಲಂಬಿ ಭಾರತದ ಶಿಲ್ಪಿ: ಗೃಹ ಸಚಿವ ಅಮಿತ್‌ ಶಾ

ಮೋದಿಯವರ ‘ಏಕ ಭಾರತ, ಶ್ರೇಷ್ಠ ಭಾರತ’ ರಥ ನಿರಂತರವಾಗಿ ಸಾಗಲಿ: ಬಸವರಾಜ ಬೊಮ್ಮಾಯಿ

PM Narendra Modi Birthday: ಪ್ರಧಾನಿ ನರೇಂದ್ರ ಮೋದಿಯವರ ಬಾಲ್ಯದಿಂದ ದೇಶನಾಯಕತ್ವದವರೆಗಿನ ಪಯಣವನ್ನು ಬಿಂಬಿಸಿ, ‘ಏಕ ಭಾರತ, ಶ್ರೇಷ್ಠ ಭಾರತ’ ರಥ ನಿರಂತರವಾಗಿ ಸಾಗಲಿ ಎಂದು ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.
Last Updated 16 ಸೆಪ್ಟೆಂಬರ್ 2025, 23:30 IST
ಮೋದಿಯವರ ‘ಏಕ ಭಾರತ, ಶ್ರೇಷ್ಠ ಭಾರತ’ ರಥ ನಿರಂತರವಾಗಿ ಸಾಗಲಿ: ಬಸವರಾಜ ಬೊಮ್ಮಾಯಿ

ವಿಶ್ಲೇಷಣೆ: ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

Wildlife Management: ಬಂಡೀಪುರ ಮತ್ತು ನಾಗರಹೊಳೆ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಅವೈಜ್ಞಾನಿಕ ನಿರ್ವಹಣೆ ಮತ್ತು ಜನವಸತಿ ಪ್ರದೇಶಗಳಿಗೆ ವಲಸೆ ಹೆಚ್ಚಳದಿಂದ ಹುಲಿ–ಮಾನವ ಸಂಘರ್ಷ ಗಂಭೀರವಾಗಿದೆ.
Last Updated 16 ಸೆಪ್ಟೆಂಬರ್ 2025, 19:30 IST
ವಿಶ್ಲೇಷಣೆ: ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

ವಿಶ್ಲೇಷಣೆ | ಧರ್ಮಕಾರಣ: ಅರಾಜಕತೆಗೆ ಆಹ್ವಾನ

Religious Politics Critique: ಧರ್ಮಸ್ಥಳ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಮಾಧ್ಯಮದ ಏಕಮುಖ ವರದಿಗಳು, ಮತೀಯ ರಾಜಕಾರಣ, ಕಾಂಗ್ರೆಸ್–ಬಿಜೆಪಿಯ ನಿಲುವುಗಳ ಕುರಿತ ಚರ್ಚೆ, ಹಾಗೂ ಧರ್ಮವನ್ನೇ ಅಾಯುಧವನ್ನಾಗಿಸುವ ಅಪಾಯವನ್ನು ಲೇಖನ ವಿಶ್ಲೇಷಿಸುತ್ತದೆ.
Last Updated 14 ಸೆಪ್ಟೆಂಬರ್ 2025, 23:30 IST
ವಿಶ್ಲೇಷಣೆ | ಧರ್ಮಕಾರಣ: ಅರಾಜಕತೆಗೆ ಆಹ್ವಾನ

ವಿಶ್ಲೇಷಣೆ: ಪಾರಂಪರಿಕ ತಾಣಗಳ ಒತ್ತೆ ಬೇಡ

Bangalore Heritage Sites: ನಾಡಿನ ಪರಂಪರೆಯ ಚಿಹ್ನೆಗಳು ಎನಿಸಿರುವ ನಮ್ಮ ಕೌಟುಂಬಿಕ ಆಭರಣಗಳನ್ನು ಒತ್ತೆ ಇಡಬೇಡಿ. ಇವು ನಾವು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾದ ಪವಿತ್ರ ಆಸ್ತಿ ಎನ್ನುವುದನ್ನು ಮರೆಯಬೇಡಿ.
Last Updated 12 ಸೆಪ್ಟೆಂಬರ್ 2025, 23:39 IST
ವಿಶ್ಲೇಷಣೆ: ಪಾರಂಪರಿಕ ತಾಣಗಳ ಒತ್ತೆ ಬೇಡ

ವಿಶ್ಲೇಷಣೆ: ಪಶ್ಚಿಮಘಟ್ಟಕ್ಕೆ ಇನ್ನೊಂದು ಪೆಟ್ಟು?

Sharavati Pump Storage Project: ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪಶ್ಚಿಮಘಟ್ಟದ ಮೇಲೆ ನಡೆಯುತ್ತಿರುವ ನಿರಂತರ ದಾಳಿಗಳ ಸಾಲಿಗೆ ಹೊಸ ಸೇರ್ಪಡೆ, ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’.
Last Updated 11 ಸೆಪ್ಟೆಂಬರ್ 2025, 23:54 IST
ವಿಶ್ಲೇಷಣೆ: ಪಶ್ಚಿಮಘಟ್ಟಕ್ಕೆ ಇನ್ನೊಂದು ಪೆಟ್ಟು?

‘ವಸುಧೈವ ಕುಟುಂಬಕಂ’ನ ಜ್ವಲಂತ ಉದಾಹರಣೆ ಮೋಹನ್ ಭಾಗವತ್: ಪ್ರಧಾನಿ ಮೋದಿ

Mohan Bhagwat Birthday: ವಸುಧೈವ ಕುಟುಂಬಕಂ ತತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜೀಕ ಪರಿವರ್ತನೆ ಮತ್ತು ಸಾಮರಸ್ಯ ಮತ್ತು ಸಹೋದರತ್ವದ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟ ವ್ಯಕ್ತಿತ್ವದ ಜನ್ಮದಿನ ಇಂದು.
Last Updated 10 ಸೆಪ್ಟೆಂಬರ್ 2025, 23:30 IST
‘ವಸುಧೈವ ಕುಟುಂಬಕಂ’ನ ಜ್ವಲಂತ ಉದಾಹರಣೆ ಮೋಹನ್ ಭಾಗವತ್: ಪ್ರಧಾನಿ ಮೋದಿ
ADVERTISEMENT

ವಿಶ್ಲೇಷಣೆ: ಸಂಶೋಧಕರ ‘ಅರಣ್ಯ’ರೋದನ

Wildlife Amendment Act: ಕೇಂದ್ರ ಸರ್ಕಾರವು ವನ್ಯಜೀವಿ ಸಂರಕ್ಷಣಾ ಕಾಯ್ದೆಗೆ ತಂದಿರುವ ತಿದ್ದುಪಡಿ, ವನ್ಯಜೀವಿಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರನ್ನು ನಿರುತ್ಸಾಹಗೊಳಿಸುವಂತಿದೆ.
Last Updated 9 ಸೆಪ್ಟೆಂಬರ್ 2025, 23:42 IST
ವಿಶ್ಲೇಷಣೆ: ಸಂಶೋಧಕರ ‘ಅರಣ್ಯ’ರೋದನ

ವಿಶ್ಲೇಷಣೆ | ಉದುರಿ ಬೀಳುತ್ತಿರುವ ನಕ್ಷತ್ರ

Umar Khalid Bail Rejection: ಬಂಧನದಲ್ಲಿರುವ ಯುವ ಹೋರಾಟಗಾರ ಉಮರ್‌ ಖಾಲಿದ್‌ಗೆ ಜಾಮೀನು ನಿರಾಕರಣೆ ಆಗುತ್ತಿರುವುದು ವ್ಯಕ್ತಿಯೊಬ್ಬನಿಗೆ ಆಗುತ್ತಿರುವ ನ್ಯಾಯವಂಚನೆ ಮಾತ್ರವಲ್ಲ; ಅದು, ಸಮುದಾಯವೊಂದಕ್ಕೆ ದಕ್ಕಬಹುದಾಗಿದ್ದ ಪ್ರತಿಭಾಶಾಲಿ ನಾಯಕತ್ವವನ್ನು ಹತ್ತಿಕ್ಕುತ್ತಿರುವ ಪ್ರಯತ್ನವೂ ಹೌದು.
Last Updated 9 ಸೆಪ್ಟೆಂಬರ್ 2025, 0:35 IST
ವಿಶ್ಲೇಷಣೆ | ಉದುರಿ ಬೀಳುತ್ತಿರುವ ನಕ್ಷತ್ರ

ನುಡಿ ಬೆಳಗು: ಹೆತ್ತವರು, ಮಕ್ಕಳು ಹೊರೆಯಲ್ಲ

Nudi Belagu: ಅದೊಂದು ಪುಟ್ಟ ಸಂಸಾರ. ತಂದೆ ತಾಯಿ ಇಬ್ಬರೂ ಹೊರಗೆ ಹೋಗಿ ದುಡಿಯಬೇಕು. ತಮ್ಮ ದೇಹ ಮತ್ತು ಆತ್ಮಗಳ ಮಿಲನದ ಫಲಶ್ರುತಿಗಳಂತಿರುವ ಮಗ, ಮಗಳು. ಅಣ್ಣನಿಗೆ ತಂಗಿ, ತಂಗಿಗೆ ಅಣ್ಣನ ಹೊರತು ಬೇರೆ ಪ್ರಪಂಚವಿಲ್ಲ.
Last Updated 8 ಸೆಪ್ಟೆಂಬರ್ 2025, 0:13 IST
ನುಡಿ ಬೆಳಗು: ಹೆತ್ತವರು, ಮಕ್ಕಳು ಹೊರೆಯಲ್ಲ
ADVERTISEMENT
ADVERTISEMENT
ADVERTISEMENT