ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ITFOK Kerala: ಮನುಷ್ಯವಿರೋಧಿ ಕೃತ್ಯಗಳನ್ನು ಅಡಗಿಸಿಡುವ ವಿದ್ಯಮಾನಗಳ ಭಾಗವಾಗಿ ಪ್ಯಾಲೆಸ್ಟೀನ್‌ನ ಸಂಕಟಗಳನ್ನು ಅನಾವರಣಗೊಳಿಸುವ ಕಲಾ ಅಭಿವ್ಯಕ್ತಿಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ.
Last Updated 14 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?

Energy Storage Technology: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದಿವೆ.
Last Updated 13 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?

ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

Regional Imbalance: ನಂಜುಂಡಪ್ಪ ವರದಿಯಿಂದ ಈಗಿನ ಗೋವಿಂದರಾವ್‌ ವರದಿಯವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯತ್ನಗಳು ನಡೆದಿವೆ; ಅದೆಲ್ಲದರ ಪರಿಣಾಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿರುವುದನ್ನು ಕಂಡಿದ್ದೇವೆ.
Last Updated 11 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

ವಿಶ್ಲೇಷಣೆ: ಚಿರತೆ ಕಣ್ಣಲ್ಲಿ ಕಂಡ ಬದುಕು

Human Wildlife Conflict: ವನ್ಯಜೀವಿ ಹಾಗೂ ಮಾನವ ಸಂಘರ್ಷದ ಬಗೆಗಿನ ಬಹುತೇಕ ಚಿತ್ರಣಗಳು ಏಕಮುಖವಾಗಿವೆ. ಈ ಸಂಘರ್ಷದಲ್ಲಿ ಪ್ರಾಣಿಗಳ ಬಗೆಗಿನ ಕರುಣೆಯಂತೆಯೇ ಬಾಧಿತರನ್ನೂ ಸಹಾನುಭೂತಿಯಿಂದ ನೋಡಬೇಕಾಗಿದೆ.
Last Updated 10 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಚಿರತೆ ಕಣ್ಣಲ್ಲಿ ಕಂಡ ಬದುಕು

ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

Global Plastic Treaty: ಲಿಯೋ ಬೇಕೆಲ್ಯಾಂಡ್ ಅವರು 1907ರಲ್ಲಿ ‘ಬೇಕೆಲೈಟ್’ ಎಂಬ ಕೃತಕ ಪ್ಲಾಸ್ಟಿಕ್ ಕಂಡುಹಿಡಿದಾಗ, ಅದು ಹೊಸ ಯುಗಕ್ಕೆ ದಾರಿ ತೆರೆಯಿತು. ಕಬ್ಬಿಣಕ್ಕಿಂತ ಹಗುರ, ಮರಕ್ಕಿಂತ ಬಾಳಿಕೆ, ಗಾಜಿಗಿಂತ ಸುರಕ್ಷಿತವೆನಿಸಿದ್ದ ಪ್ಲಾಸ್ಟಿಕ್ ಮಾನವಕುಲದ ವೈಜ್ಞಾನಿಕ ಕ್ರಾಂತಿಯ ಸಂಕೇತವಾಗಿತ್ತು.
Last Updated 9 ಫೆಬ್ರುವರಿ 2026, 0:30 IST
ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..

Pandit Jayateerth Mevundi: ‘ತುಕಾ ಮ್ಹಣೆ ಬೊಲೆ ಕಬೀರ್‌’ ಇದೆಂಥ ಕಾರ್ಯಕ್ರಮ ಎಂದು ಹುಬ್ಬೇರಿಸಿದ್ದು ನಿಜ. ವಾರಾಣಾಸಿಯ ಕಬೀರರು ಬದುಕಿನ ರೀತಿಯನ್ನು ಹೇಳುತ್ತಲೇ ದೇವರನ್ನು ಮೆಚ್ಚಿಸುವ ಕ್ರಮ ಪ್ರಚಾರ ಮಾಡಿದವರು. ಸಂತ ತುಕಾರಾಮರು ತಮ್ಮ ಆರಾಧ್ಯ ದೈವ ಪಂಢರಪುರದ ವಿಟ್ಠಲನನ್ನು
Last Updated 7 ಫೆಬ್ರುವರಿ 2026, 21:44 IST
ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..

ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

Earth Observation Satellite: ಭೂಮಿಯ ನೈಜ ಕಾಲ ವೀಕ್ಷಣೆಗೆ ಸಜ್ಜಾಗಿರುವ ಜಿಐಸ್ಯಾಟ್-1ಎ ಉಪಗ್ರಹವು, ಮೊದಲು ವೈಫಲ್ಯಗೊಂಡ ಜಿಐಸ್ಯಾಟ್-1 ಗೆ ಪರ್ಯಾಯವಾಗಿದೆ.
Last Updated 7 ಫೆಬ್ರುವರಿ 2026, 6:32 IST
ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..
ADVERTISEMENT

ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

GSS Birth Centenary: ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಜನ್ಮಶತಾಬ್ದಿ ವರ್ಷವಿದು. ನವೋದಯ ಹಾಗೂ ನವ್ಯ ಕಾವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದ ‘ಸಮನ್ವಯ ಕವಿ’ಯ ಕಾವ್ಯಯಾನ ಮತ್ತು ಸಾಮಾಜಿಕ ಕಳಕಳಿಯ ಕುರಿತಾದ ವಿಶೇಷ ವಿಶ್ಲೇಷಣೆ ಇಲ್ಲಿದೆ.
Last Updated 7 ಫೆಬ್ರುವರಿ 2026, 0:23 IST
ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

ವಿಶ್ಲೇಷಣೆ: ಯುಜಿಸಿ ನಿಯಮದ ಸುತ್ತ ಪ್ರಹಸನ

Social Justice in Education: ಯುಜಿಸಿ ಇತ್ತೀಚೆಗೆ ರೂಪಿಸಿರುವ ನಿಯಮಗಳ ಕುರಿತು ಉಂಟಾಗಿರುವ ವಿವಾದವು ಉನ್ನತ ಶಿಕ್ಷಣದಲ್ಲಿ ಸಮಾನತೆಯ ಕುರಿತ ಚರ್ಚೆ ಅಲ್ಲ. ಇದು ನಿಜ ಜೀವನದ ಮೇಲೆ ಪರಿಣಾಮ ಉಂಟು ಮಾಡಬಲ್ಲ ರಾಜಕೀಯ ಪ್ರಹಸನವಾಗಿದೆ. ಈ ನಾಟಕದ ಪ್ರತಿ ದೃಶ್ಯದಲ್ಲಿಯೂ ಸಿನಿಕತನದ ದುರ್ವಾಸನೆ ಇದೆ.
Last Updated 5 ಫೆಬ್ರುವರಿ 2026, 21:35 IST
ವಿಶ್ಲೇಷಣೆ: ಯುಜಿಸಿ ನಿಯಮದ ಸುತ್ತ ಪ್ರಹಸನ

ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?

CJ Roy Empire: ಅದೊಂದು ಐತಿಹಾಸಿಕ ಮೀಟಿಂಗ್... ಟೇಬಲ್ ಮೇಲೆ ಬರೋಬ್ಬರಿ ₹210 ಕೋಟಿಯ ಆಸ್ತಿ!
Last Updated 5 ಫೆಬ್ರುವರಿ 2026, 14:39 IST
ಬೆಂಗಳೂರು, ಕೇರಳದ ಸಾಮ್ರಾಜ್ಯ ಸಾಲದು ಅಂತ CJ ರಾಯ್ ಹಾರಿದ್ದು ಎಲ್ಲಿಗೆ ಗೊತ್ತಾ?
ADVERTISEMENT
ADVERTISEMENT
ADVERTISEMENT