ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ಹೊಳೆಯುವ ಕಲೆ; ಬಡತನದ ವಾಸ್ತವ
Last Updated 17 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?

Scientific Temper: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ವಿಜ್ಞಾನ, ಕ್ವಾಂಟಂ ಹೀಲಿಂಗ್, ಡಿಟಾಕ್ಸ್ ಮಿಥ್ಯೆಗಳು ಹಾಗೂ ಲಸಿಕೆ ಭ್ರಮೆಗಳ ಬಗ್ಗೆ ವೈಜ್ಞಾನಿಕ ಪುರಾವೆಗಳ ಅಗತ್ಯವನ್ನು ಲೇಖನ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?

ಎವರೆಸ್ಟ್ ಏರಬಲ್ಲ ಹೆಲಿಕಾಪ್ಟರ್ ಕಾರ್ಖಾನೆ ಬೆಂಗಳೂರಲ್ಲಿ; ಚಾಲನೆ ನೀಡಲಿರುವ ಸಿಂಗ್

Make in India: ಮೌಂಟ್ ಎವರೆಸ್ಟ್ ಶಿಖರದ ಮೇಲೆ ಲ್ಯಾಂಡ್ ಆಗಬಲ್ಲ, ದಟ್ಟ ಕಾಡುಗಳಲ್ಲಿ ತಲೆದೋರುವ ಕಾಡ್ಗಿಚ್ಚನ್ನು ಸೆಣಸಿ ಆರಿಸಬಲ್ಲ, ಸೆಕೆಂಡುಗಳಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಒಯ್ಯಬಲ್ಲ, ಮತ್ತು ನಮ್ಮ ಪರ್ವತಗಳಲ್ಲಿ ಯೋಧರಿಗೆ ಗಡಿ ರಕ್ಷಣೆಗೆ ನೆರವಾಗಬಲ್ಲದು.
Last Updated 16 ಫೆಬ್ರುವರಿ 2026, 19:30 IST
ಎವರೆಸ್ಟ್ ಏರಬಲ್ಲ ಹೆಲಿಕಾಪ್ಟರ್ ಕಾರ್ಖಾನೆ ಬೆಂಗಳೂರಲ್ಲಿ; ಚಾಲನೆ ನೀಡಲಿರುವ ಸಿಂಗ್

ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ಕೊನೆ ಎಣಿಸುತ್ತಿರುವ ಹೊತ್ತಲ್ಲಿ...

Malnad Tradition: ಮಲೆನಾಡಿನ ಆಲೆಮನೆ ಕೇವಲ ಬೆಲ್ಲ ತಯಾರಿಕಾ ಸ್ಥಳವಲ್ಲ; ಅದು ಕುಟುಂಬ, ಬಂಧುಗಳು ಮತ್ತು ಊರವರನ್ನು ಒಂದಾಗಿಸುವ ಸಂಸ್ಕೃತಿ ಹಾಗೂ ಸ್ವಾವಲಂಬಿ ಮಾರುಕಟ್ಟೆಯ ಸಂಕೇತ.
Last Updated 16 ಫೆಬ್ರುವರಿ 2026, 13:48 IST
ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ಕೊನೆ ಎಣಿಸುತ್ತಿರುವ ಹೊತ್ತಲ್ಲಿ...

ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ITFOK Kerala: ಮನುಷ್ಯವಿರೋಧಿ ಕೃತ್ಯಗಳನ್ನು ಅಡಗಿಸಿಡುವ ವಿದ್ಯಮಾನಗಳ ಭಾಗವಾಗಿ ಪ್ಯಾಲೆಸ್ಟೀನ್‌ನ ಸಂಕಟಗಳನ್ನು ಅನಾವರಣಗೊಳಿಸುವ ಕಲಾ ಅಭಿವ್ಯಕ್ತಿಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ.
Last Updated 14 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?

Energy Storage Technology: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದಿವೆ.
Last Updated 13 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?

ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

Regional Imbalance: ನಂಜುಂಡಪ್ಪ ವರದಿಯಿಂದ ಈಗಿನ ಗೋವಿಂದರಾವ್‌ ವರದಿಯವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯತ್ನಗಳು ನಡೆದಿವೆ; ಅದೆಲ್ಲದರ ಪರಿಣಾಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿರುವುದನ್ನು ಕಂಡಿದ್ದೇವೆ.
Last Updated 11 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!
ADVERTISEMENT

ವಿಶ್ಲೇಷಣೆ: ಚಿರತೆ ಕಣ್ಣಲ್ಲಿ ಕಂಡ ಬದುಕು

Human Wildlife Conflict: ವನ್ಯಜೀವಿ ಹಾಗೂ ಮಾನವ ಸಂಘರ್ಷದ ಬಗೆಗಿನ ಬಹುತೇಕ ಚಿತ್ರಣಗಳು ಏಕಮುಖವಾಗಿವೆ. ಈ ಸಂಘರ್ಷದಲ್ಲಿ ಪ್ರಾಣಿಗಳ ಬಗೆಗಿನ ಕರುಣೆಯಂತೆಯೇ ಬಾಧಿತರನ್ನೂ ಸಹಾನುಭೂತಿಯಿಂದ ನೋಡಬೇಕಾಗಿದೆ.
Last Updated 10 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಚಿರತೆ ಕಣ್ಣಲ್ಲಿ ಕಂಡ ಬದುಕು

ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

Global Plastic Treaty: ಲಿಯೋ ಬೇಕೆಲ್ಯಾಂಡ್ ಅವರು 1907ರಲ್ಲಿ ‘ಬೇಕೆಲೈಟ್’ ಎಂಬ ಕೃತಕ ಪ್ಲಾಸ್ಟಿಕ್ ಕಂಡುಹಿಡಿದಾಗ, ಅದು ಹೊಸ ಯುಗಕ್ಕೆ ದಾರಿ ತೆರೆಯಿತು. ಕಬ್ಬಿಣಕ್ಕಿಂತ ಹಗುರ, ಮರಕ್ಕಿಂತ ಬಾಳಿಕೆ, ಗಾಜಿಗಿಂತ ಸುರಕ್ಷಿತವೆನಿಸಿದ್ದ ಪ್ಲಾಸ್ಟಿಕ್ ಮಾನವಕುಲದ ವೈಜ್ಞಾನಿಕ ಕ್ರಾಂತಿಯ ಸಂಕೇತವಾಗಿತ್ತು.
Last Updated 9 ಫೆಬ್ರುವರಿ 2026, 0:30 IST
ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..

Pandit Jayateerth Mevundi: ‘ತುಕಾ ಮ್ಹಣೆ ಬೊಲೆ ಕಬೀರ್‌’ ಇದೆಂಥ ಕಾರ್ಯಕ್ರಮ ಎಂದು ಹುಬ್ಬೇರಿಸಿದ್ದು ನಿಜ. ವಾರಾಣಾಸಿಯ ಕಬೀರರು ಬದುಕಿನ ರೀತಿಯನ್ನು ಹೇಳುತ್ತಲೇ ದೇವರನ್ನು ಮೆಚ್ಚಿಸುವ ಕ್ರಮ ಪ್ರಚಾರ ಮಾಡಿದವರು. ಸಂತ ತುಕಾರಾಮರು ತಮ್ಮ ಆರಾಧ್ಯ ದೈವ ಪಂಢರಪುರದ ವಿಟ್ಠಲನನ್ನು
Last Updated 7 ಫೆಬ್ರುವರಿ 2026, 21:44 IST
ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..
ADVERTISEMENT
ADVERTISEMENT
ADVERTISEMENT