ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಲೇಖನಗಳು

ADVERTISEMENT

ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

Mysuru University: ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್‌ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ.
Last Updated 22 ಫೆಬ್ರುವರಿ 2026, 0:30 IST
ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

Kalyana History: ಚೆನ್ನಬಸವಣ್ಣನವರು ಕಲ್ಯಾಣದ ಸಮಸ್ತ ವಿವರಣೆಯನ್ನು ಸಮಗ್ರವಾಗಿ ಹೀಗೆ ನಿರೂಪಿಸಿದ್ದಾರೆ, ಬಸವಕಲ್ಯಾಣದ ಸ್ವರ್ಣಾಕ್ಷರದ ಮುಖ್ಯ ನಿರೂಪಣೆ. “ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ ಎಂತೆಂದಡೆ: ವಿಸ್ತರಿಸಿ ಪೇಳುವೆನು.
Last Updated 21 ಫೆಬ್ರುವರಿ 2026, 12:33 IST
ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

AI Impact Summit: ಕೃತಕ ಬುದ್ಧಿಮತ್ತೆ ಯುಗದಲ್ಲಿ ಕವಿರಾಜಮಾರ್ಗದ ಬೆಳಕಿನಲ್ಲಿ ಕನ್ನಡ ಮತ್ತು ಮಾತೃಭಾಷೆಗಳ ಪಾತ್ರ, ಭಾಷಾ ವೈವಿಧ್ಯ ಮತ್ತು ತಂತ್ರಜ್ಞಾನ ನಡುವಿನ ಸಂಬಂಧದ ವಿಶ್ಲೇಷಣೆ.
Last Updated 20 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

ವಿಶ್ಲೇಷಣೆ | ಕಹಿ ಮುನ್ನೆಲೆಗೆ, ‘ಆಟ’ ನೇಪಥ್ಯಕ್ಕೆ

Cricket and Politics: ಭಾರತ–ಪಾಕಿಸ್ತಾನ ಕ್ರಿಕೆಟ್‌ನಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿ ಕ್ರೀಡಾಸ್ಫೂರ್ತಿ ಮಸುಕಾಗಿದೆ. ಗುಣಮಟ್ಟದ ಪೈಪೋಟಿಗಿಂತ ವೈಮನಸ್ಸೇ ಮುನ್ನೆಲೆಗೆ ಬಂದಿದೆ ಎಂಬ ವಿಶ್ಲೇಷಣೆ.
Last Updated 19 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ಕಹಿ ಮುನ್ನೆಲೆಗೆ, ‘ಆಟ’ ನೇಪಥ್ಯಕ್ಕೆ

ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ಹೊಳೆಯುವ ಕಲೆ; ಬಡತನದ ವಾಸ್ತವ
Last Updated 17 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ಹೊಳಪಿನ ಕಲೆ ಮತ್ತು ಕತ್ತಲೆ

ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?

Scientific Temper: ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ನಕಲಿ ವಿಜ್ಞಾನ, ಕ್ವಾಂಟಂ ಹೀಲಿಂಗ್, ಡಿಟಾಕ್ಸ್ ಮಿಥ್ಯೆಗಳು ಹಾಗೂ ಲಸಿಕೆ ಭ್ರಮೆಗಳ ಬಗ್ಗೆ ವೈಜ್ಞಾನಿಕ ಪುರಾವೆಗಳ ಅಗತ್ಯವನ್ನು ಲೇಖನ ವಿವರಿಸುತ್ತದೆ.
Last Updated 16 ಫೆಬ್ರುವರಿ 2026, 22:30 IST
ವಿಶ್ಲೇಷಣೆ | ವಿಜ್ಞಾನ: ನಕಲಿಗೇನು ಮದ್ದು?

ಎವರೆಸ್ಟ್ ಏರಬಲ್ಲ ಹೆಲಿಕಾಪ್ಟರ್ ಕಾರ್ಖಾನೆ ಬೆಂಗಳೂರಲ್ಲಿ; ಚಾಲನೆ ನೀಡಲಿರುವ ಸಿಂಗ್

Make in India: ಮೌಂಟ್ ಎವರೆಸ್ಟ್ ಶಿಖರದ ಮೇಲೆ ಲ್ಯಾಂಡ್ ಆಗಬಲ್ಲ, ದಟ್ಟ ಕಾಡುಗಳಲ್ಲಿ ತಲೆದೋರುವ ಕಾಡ್ಗಿಚ್ಚನ್ನು ಸೆಣಸಿ ಆರಿಸಬಲ್ಲ, ಸೆಕೆಂಡುಗಳಲ್ಲಿ ರೋಗಿಗಳನ್ನು ಆಸ್ಪತ್ರೆಗಳಿಗೆ ಒಯ್ಯಬಲ್ಲ, ಮತ್ತು ನಮ್ಮ ಪರ್ವತಗಳಲ್ಲಿ ಯೋಧರಿಗೆ ಗಡಿ ರಕ್ಷಣೆಗೆ ನೆರವಾಗಬಲ್ಲದು.
Last Updated 16 ಫೆಬ್ರುವರಿ 2026, 19:30 IST
ಎವರೆಸ್ಟ್ ಏರಬಲ್ಲ ಹೆಲಿಕಾಪ್ಟರ್ ಕಾರ್ಖಾನೆ ಬೆಂಗಳೂರಲ್ಲಿ; ಚಾಲನೆ ನೀಡಲಿರುವ ಸಿಂಗ್
ADVERTISEMENT

ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ಕೊನೆ ಎಣಿಸುತ್ತಿರುವ ಹೊತ್ತಲ್ಲಿ...

Malnad Tradition: ಮಲೆನಾಡಿನ ಆಲೆಮನೆ ಕೇವಲ ಬೆಲ್ಲ ತಯಾರಿಕಾ ಸ್ಥಳವಲ್ಲ; ಅದು ಕುಟುಂಬ, ಬಂಧುಗಳು ಮತ್ತು ಊರವರನ್ನು ಒಂದಾಗಿಸುವ ಸಂಸ್ಕೃತಿ ಹಾಗೂ ಸ್ವಾವಲಂಬಿ ಮಾರುಕಟ್ಟೆಯ ಸಂಕೇತ.
Last Updated 16 ಫೆಬ್ರುವರಿ 2026, 13:48 IST
ಕಬ್ಬನರೆದು ಸಿಹಿ ಬೆಲ್ಲ ಹಂಚಿದ ಆಲೆಮನೆ ಕೊನೆ ಎಣಿಸುತ್ತಿರುವ ಹೊತ್ತಲ್ಲಿ...

ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ITFOK Kerala: ಮನುಷ್ಯವಿರೋಧಿ ಕೃತ್ಯಗಳನ್ನು ಅಡಗಿಸಿಡುವ ವಿದ್ಯಮಾನಗಳ ಭಾಗವಾಗಿ ಪ್ಯಾಲೆಸ್ಟೀನ್‌ನ ಸಂಕಟಗಳನ್ನು ಅನಾವರಣಗೊಳಿಸುವ ಕಲಾ ಅಭಿವ್ಯಕ್ತಿಗಳ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗುತ್ತಿದೆ.
Last Updated 14 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಮಸಣಮೌನದಲ್ಲಿ ಗಾಜಾದ ದನಿ

ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?

Energy Storage Technology: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದಿವೆ.
Last Updated 13 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಹೈಡ್ರೋ ಸ್ಟೋರೇಜ್ ಪ್ರಸ್ತುತವೇ?
ADVERTISEMENT
ADVERTISEMENT
ADVERTISEMENT