ಭಾನುವಾರ, 26 ಅಕ್ಟೋಬರ್ 2025
×
ADVERTISEMENT

ಲೇಖನಗಳು

ADVERTISEMENT

ವಿಶ್ಲೇಷಣೆ | ಧೂಮಕೇತು: ವದಂತಿಗಳೇ ಬಾಲ

Interstellar Comet: ಅನ್ಯಜೀವಿಗಳ ಹುಡುಕಾಟ ಇಂದು ನಿನ್ನೆಯದಲ್ಲ; ಅದಕ್ಕಾಗಿ ಎಲ್ಲ ಬಗೆಯ ಮಾಹಿತಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಬಲ್ಲ ಪರಿಣತಿ ಈಗ ಲಭ್ಯವಿದೆ. ಆದರೆ, ಸತ್ಯದ ಹುಡುಕಾಟದ ಬದಲು ಕಪೋಲಕಲ್ಪಿತ ಸಿದ್ಧಾಂತಗಳೇ ಹೆಚ್ಚು ‍ಪ್ರಚಾರಕ್ಕೆ ಬರುವುದು ದುರದೃಷ್ಟಕರ.
Last Updated 24 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ಧೂಮಕೇತು: ವದಂತಿಗಳೇ ಬಾಲ

ಸುದ್ದಿ ವಿಶ್ಲೇಷಣೆ | ಯತೀಂದ್ರ ದಾಳ: ಯಾರಿಗೆಲ್ಲ ‘ಗಾಳ’

Karnataka Power Struggle: ಸಿದ್ದರಾಮಯ್ಯನವರ ಉತ್ತರಾಧಿಕಾರಿ ಯಾರೆಂಬ ಯತೀಂದ್ರ ಹೇಳಿಕೆಯಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಪೈಪೋಟಿ ತೀವ್ರಗೊಂಡಿದ್ದು, ನವೆಂಬರ್‌ನಲ್ಲಿ ಹೊಸ ರಾಜಕೀಯ ತಿರುವು ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ.
Last Updated 24 ಅಕ್ಟೋಬರ್ 2025, 23:30 IST
ಸುದ್ದಿ ವಿಶ್ಲೇಷಣೆ | ಯತೀಂದ್ರ ದಾಳ: ಯಾರಿಗೆಲ್ಲ ‘ಗಾಳ’

ವಿಶ್ಲೇಷಣೆ: ಕಣ್ಣಿಲ್ಲದ ತಕ್ಕಡಿಯಲ್ಲಿ ವಯಸ್ಸು!

Aging Psychology: ಮನೋವ್ಯಾಪಾರದ ರೂಪದಲ್ಲಿ ವಯಸ್ಸು ಚಲಾವಣೆಯಲ್ಲಿದೆ. ಇಡೀ ಜಗತ್ತು ಯೌವನವನ್ನು ಮುದ್ದು ಮಾಡುತ್ತಿದೆ. ವ್ಯಾಪಾರ ಮತ್ತು ರಾಜಕಾರಣಕ್ಕೆ ವಯಸ್ಸು ಒಂದು ಲಾಭದಾಯಕ ಉತ್ಪನ್ನ. ಆದರೆ, ವಯಸ್ಸನ್ನು ಗೆಲ್ಲುವ ವ್ಯಸನದಲ್ಲಿ ಜಗತ್ತು ಮುದಿತನದೆಡೆಗೆ ದಾಪುಗಾಲಿಡುತ್ತಿದೆ!
Last Updated 23 ಅಕ್ಟೋಬರ್ 2025, 23:30 IST
ವಿಶ್ಲೇಷಣೆ: ಕಣ್ಣಿಲ್ಲದ ತಕ್ಕಡಿಯಲ್ಲಿ ವಯಸ್ಸು!

ವಿಶ್ಲೇಷಣೆ | ದ್ವೇಷಕಾಲ: ಮರಳಲಿ ಗಾಂಧಿತತ್ತ್ವ

Gandhi Philosophy: ಸಾಮಾಜಿಕ ತಾರತಮ್ಯ, ದ್ವೇಷ ಭಾಷಣಗಳ ನಡುವೆ ಗಾಂಧಿ ತತ್ತ್ವಗಳು ಮರೆಯಲಾಗುತ್ತಿವೆ. ಭಾರತದ ಭವಿಷ್ಯ ಶಾಂತಿಯಾಗಬೇಕಾದರೆ ಅಹಿಂಸೆ, ಸಮಾನತೆ ಮತ್ತು ಸತ್ಯಾಗ್ರಹ ಮೌಲ್ಯಗಳನ್ನು ಮತ್ತೆ ಜೀವಂತಗೊಳಿಸಬೇಕು.
Last Updated 21 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ದ್ವೇಷಕಾಲ: ಮರಳಲಿ ಗಾಂಧಿತತ್ತ್ವ

ವಿಶ್ಲೇಷಣೆ: ಆರ್ಥಿಕ ಪ್ರಗತಿ, ಯಾವುದು ಸ್ಫೂರ್ತಿ?

ನಿರಂತರ ಪ್ರಗತಿಯ ಹಿಂದಿರುವ ಕಾರಣಗಳು, ಪ್ರೇರಣೆಗಳು ಯಾವ ಬಗೆಯವು? ಸೈದ್ಧಾಂತಿಕ ಜ್ಞಾನ ಮತ್ತು ಪ್ರಾಯೋಗಿಕ ಜ್ಞಾನಗಳ ಸಮನ್ವಯ ಇಲ್ಲದಿದ್ದರೆ ಏನಾಗುತ್ತದೆ? ಈ ಪ್ರಶ್ನೆಗಳಿಗೆ ಉತ್ತರದ ರೂಪದಲ್ಲಿ, ಈ ವರ್ಷ ನೊಬೆಲ್ ಬಹುಮಾನ ಪಡೆದ ಮೂವರು ಅರ್ಥಶಾಸ್ತ್ರಜ್ಞರ ಅಧ್ಯಯನವನ್ನು ಗಮನಿಸಬೇಕು.
Last Updated 20 ಅಕ್ಟೋಬರ್ 2025, 23:30 IST
ವಿಶ್ಲೇಷಣೆ: ಆರ್ಥಿಕ ಪ್ರಗತಿ, ಯಾವುದು ಸ್ಫೂರ್ತಿ?

ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?

ಸ್ವಾತಂತ್ರ್ಯ ಮತ್ತು ‍ಪ್ರಜಾಪ್ರಭುತ್ವದ ಪರಿಕಲ್ಪನೆಗಳು ಅಣಕಕ್ಕೆ ಒಳಗಾಗುತ್ತಿರುವ ನಿದರ್ಶನಗಳನ್ನು ವರ್ತಮಾನದಲ್ಲಿ ಮತ್ತೆ ಮತ್ತೆ ಕಾಣುತ್ತಿದ್ದೇವೆ. ಮುಖ್ಯಮಂತ್ರಿಗೆ ಇರುವ ಪರಮಾಧಿಕಾರದಲ್ಲಿ ಪಕ್ಷದ ಹೈಕಮಾಂಡ್‌ ಮಾಡುವ ಹಸ್ತಕ್ಷೇಪವೂ ಪ್ರಜಾಸತ್ತಾತ್ಮಕ ಮೌಲ್ಯಗಳ ಉಲ್ಲಂಘನೆಯೇ.
Last Updated 19 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?

ವಿಶ್ಲೇಷಣೆ | ವಲಸೆಯ ಸುಳಿಯಲ್ಲಿ ದೇಶಪ್ರೀತಿ

Brain Drain: ವಿದೇಶಗಳಲ್ಲಿ ನೆಲೆಸುತ್ತಿರುವ ಭಾರತೀಯ ಯುವಕರು, ವಿಜ್ಞಾನಿಗಳು ಮತ್ತು ಉದ್ಯಮಿಗಳ ಕಥೆ ಮೂಲಕ ಲೇಖನವು ವಲಸೆ, ದೇಶಪ್ರೀತಿ ಮತ್ತು ಸಮಾಜದ ಬದಲಾವಣೆಯ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತದೆ.
Last Updated 17 ಅಕ್ಟೋಬರ್ 2025, 23:30 IST
ವಿಶ್ಲೇಷಣೆ | ವಲಸೆಯ ಸುಳಿಯಲ್ಲಿ ದೇಶಪ್ರೀತಿ
ADVERTISEMENT

ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

Election Irregularities: ಬಿಹಾರದ ಮತದಾರರ ಪಟ್ಟಿಯ ವಿಶ್ಲೇಷಣೆಯು ಎಸ್‌ಐಆರ್‌ನಲ್ಲಿ ಕಂಡುಬಂದ ಲೋಪಗಳು, ಮತದಾರರ ಹೊರತಾಕಿಕೆ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಅನ್ಯಾಯಕರ ಪ್ರಾತಿನಿಧ್ಯ, ಮತ್ತು ಆಯೋಗದ ಪಾರದರ್ಶಕತೆ ಕೊರತೆಯನ್ನು ಬಹಿರಂಗಪಡಿಸುತ್ತದೆ.
Last Updated 16 ಅಕ್ಟೋಬರ್ 2025, 0:56 IST
ವಿಶ್ಲೇಷಣೆ | ಎಸ್‌ಐಆರ್‌: ಲೋಪಗಳ ಕೂಪ

ವಿಶ್ಲೇಷಣೆ | ಸದಾಶಿವರಾಯರ ಸಮಾಜಧ್ಯಾನ

Historical Analysis: ಕಾರ್ನಾಡ್ ಸದಾಶಿವರಾಯರ ತ್ಯಾಗ, ಆದರ್ಶ ಮತ್ತು ಸಮಾಜಸೇವೆ ಕುರಿತು ಡಾ. ಶಿವರಾಮ ಕಾರಂತರ ಸ್ಮೃತಿಗಳ ಆಧಾರದ ವಿಶ್ಲೇಷಣೆ. ಸತ್ಯನಿಷ್ಠ ರಾಜಕೀಯದ ಮಾದರಿಯಾಗಿದ್ದ ಸದಾಶಿವರಾಯರ ಜೀವನ ಮೌಲ್ಯಗಳ ಚಿಂತನೆ.
Last Updated 15 ಅಕ್ಟೋಬರ್ 2025, 0:00 IST
ವಿಶ್ಲೇಷಣೆ | ಸದಾಶಿವರಾಯರ ಸಮಾಜಧ್ಯಾನ

ವಿಶ್ಲೇಷಣೆ | ಆಟಕ್ಕೇಕೆ ಬೇಕು ರಾಜಕೀಯ?

Cricket Governance: ‘ಅತಿಯಾದ ರಾಜಕೀಯ ಹಸ್ತಕ್ಷೇಪ ವೆಸ್ಟ್‌ ಇಂಡೀಸ್ ಕ್ರಿಕೆಟ್‌ಗೆ ಮಾರಕವಾಗುತ್ತಿದೆ’. ದಶಕದ ಹಿಂದೆ ಡ್ವೇನ್ ಬ್ರಾವೊ ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದಿನ ಸ್ಥಿತಿ ತಪ್ಪಬಹುದಿತ್ತು.
Last Updated 13 ಅಕ್ಟೋಬರ್ 2025, 22:06 IST
ವಿಶ್ಲೇಷಣೆ | ಆಟಕ್ಕೇಕೆ ಬೇಕು ರಾಜಕೀಯ?
ADVERTISEMENT
ADVERTISEMENT
ADVERTISEMENT