ಗುರುವಾರ, 27 ನವೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ: ಲಿಂಗಸೂಕ್ಷ್ಮ ಕುರುಡಾದೊಡೆ...

crimes involving women ಹೆಣ್ಣು ಭಾಗಿಯಾದ ಅಪರಾಧ ಕೃತ್ಯಗಳು ಅತಿರಂಜಿತವಾಗಿ ಹಾಗೂ ನಾಟಕೀಯವಾಗಿ ಪ್ರಕಟಗೊಳ್ಳುವುದು ಏಕೆ? ಲಿಂಗಸೂಕ್ಷ್ಮ ವೈಚಾರಿಕತೆಯ ಕೊರತೆಯನ್ನು ಸೂಚಿಸುವ ಇಂಥ ಬೆಳವಣಿಗೆಗಳ ನಡುವೆಯೇ, ಪುರುಷಪ್ರಧಾನ ಸಮಾಜದ ಚೌಕಟ್ಟಿನಲ್ಲಿ ಬಿರುಕು ಮೂಡಿಸುವ ನೆರಳಿನಿಂದ ಹೊರಬರುವ ಹೆಣ್ಣಿನ ಪ್ರಯತ್ನ
Last Updated 26 ನವೆಂಬರ್ 2025, 23:50 IST
ವಿಶ್ಲೇಷಣೆ: ಲಿಂಗಸೂಕ್ಷ್ಮ ಕುರುಡಾದೊಡೆ...

ನುಡಿ ಬೆಳಗು: ಅತಿಯಾದ ಬಳಕೆ!

nudi belagu ನುಡಿ ಬೆಳಗು: ಅತಿಯಾದ ಬಳಕೆ!
Last Updated 26 ನವೆಂಬರ್ 2025, 23:37 IST
ನುಡಿ ಬೆಳಗು: ಅತಿಯಾದ ಬಳಕೆ!

ವಿಶ್ಲೇಷಣೆ: ‘ಸ್ವಸಹಾಯ’ವೂ ರಾಜಕೀಯವೂ..

Analysis: 'Self-help' and politics.. ಮಹಿಳೆಯರ ನಡುವೆ ಬೆಳೆದುಬಂದ ಸ್ವಸಹಾಯದ ಪರಿಕಲ್ಪನೆ ಸಹಕಾರ ತತ್ತ್ವವನ್ನು ಬಲಗೊಳಿಸುತ್ತಾ ಬೆಳೆದಿದೆ. ಮಹಿಳಾ ಸಬಲೀಕರಣದ ರೂಪದಲ್ಲಿ, ‘ಸಹಕಾರ’ದ ಆ ಮಾದರಿಗಳನ್ನು ಸರ್ಕಾರಗಳೂ ನೀರೆರೆದು ಪೋಷಿಸಿವೆ.
Last Updated 25 ನವೆಂಬರ್ 2025, 23:02 IST
ವಿಶ್ಲೇಷಣೆ: ‘ಸ್ವಸಹಾಯ’ವೂ ರಾಜಕೀಯವೂ..

ನುಡಿ ಬೆಳಗು: ಕಡಲ ದಂಡೆಯ ಬಾಳು..

Nudi Belagu: ನುಡಿ ಬೆಳಗು: ಕಡಲ ದಂಡೆಯ ಬಾಳು..
Last Updated 25 ನವೆಂಬರ್ 2025, 18:37 IST
ನುಡಿ ಬೆಳಗು: ಕಡಲ ದಂಡೆಯ ಬಾಳು..

ವಿಶ್ಲೇಷಣೆ: ಮಹಿಳಾ ದೌರ್ಜನ್ಯ– ವೇದಿಕೆ ಭಿನ್ನ, ಹಿಂಸೆ ಹಳೆಯದೇ!

Analysis: Violence against women –ಲಿಂಗಾಧಾರಿತ ದೌರ್ಜನ್ಯ ಡಿಜಿಟಲ್‌ ವೇದಿಕೆಗಳಲ್ಲಿ ತೀವ್ರಗೊಂಡಿದೆ. ಆದರೆ, ಈ ದೌರ್ಜನ್ಯವನ್ನು ತಡೆಗಟ್ಟುವ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ. ಸಂತ್ರಸ್ತ ಹೆಣ್ಣು ತನ್ನ ಸಂಕಟ ತೋಡಿಕೊಳ್ಳುವ ಪರಿಸ್ಥಿತಿಯೂ ಸಮಾಜದಲ್ಲಿಲ್ಲ.
Last Updated 25 ನವೆಂಬರ್ 2025, 0:31 IST
ವಿಶ್ಲೇಷಣೆ: ಮಹಿಳಾ ದೌರ್ಜನ್ಯ– ವೇದಿಕೆ ಭಿನ್ನ, ಹಿಂಸೆ ಹಳೆಯದೇ!

ನುಡಿ ಬೆಳಗು: ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ..!

Nudi Belagu: ನುಡಿ ಬೆಳಗು: ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ..!
Last Updated 24 ನವೆಂಬರ್ 2025, 18:37 IST
ನುಡಿ ಬೆಳಗು: ಪ್ರತಿಯೊಬ್ಬರಲ್ಲೂ ಸಾಮರ್ಥ್ಯವಿದೆ..!

ನುಡಿ ಬೆಳಗು: ಸರಳ ನಡೆ ಜೀವನ ಮಾದರಿಯಾದಾಗ!

ನುಡಿ ಬೆಳಗು
Last Updated 23 ನವೆಂಬರ್ 2025, 23:59 IST
ನುಡಿ ಬೆಳಗು: ಸರಳ ನಡೆ ಜೀವನ ಮಾದರಿಯಾದಾಗ!
ADVERTISEMENT

ವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ

Kannada language Children are the future of Kannada. ಕಲಿಕೆಯ ಪ್ರಕ್ರಿಯೆಯನ್ನು ಸರಳ ಹಾಗೂ ಸೃಜನಶೀಲ ಆಗಿಸದೆ ಹೋದರೆ ಕನ್ನಡ ಉಳಿಸುವ ಪ್ರಯತ್ನಗಳು ಪರಿಣಾಮಕಾರಿ ಆಗಲಾರವು. ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸಿ ಎನ್ನುವ ಹಕ್ಕೊತ್ತಾಯದ ಆಂದೋಲನವೂ ಇಂದಿನ ಅಗತ್ಯ.
Last Updated 23 ನವೆಂಬರ್ 2025, 23:30 IST
ವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ

ಊರು ಉದ್ಧಾರಕ್ಕಾಗಿ ಯುವಕನಿಂದ ರೀಲ್ಸ್‌!

Social Media Activism: ಬಳ್ಳಾರಿ ಜಿಲ್ಲೆಯ ಕರೂರು ಗ್ರಾಮದಲ್ಲಿ ‘ಕರೂರು ಸೂಪರ್ ವಿಲೇಜ್’ ತಂಡ ರೀಲ್ಸ್ ಮೂಲಕ ಲಂಚಮುಕ್ತ, ಭ್ರಷ್ಟಾಚಾರಮುಕ್ತ ಆಡಳಿತಕ್ಕಾಗಿ ಜಾಗೃತಿ ಮೂಡಿಸುತ್ತಿದೆ ಎಂದು ಯುವಕರು ಹೇಳುತ್ತಾರೆ.
Last Updated 22 ನವೆಂಬರ್ 2025, 23:49 IST
ಊರು ಉದ್ಧಾರಕ್ಕಾಗಿ ಯುವಕನಿಂದ ರೀಲ್ಸ್‌!

ಪಡಸಾಲೆ ಅಂಕಣ: ಸಂವಿಧಾನವೇ ಜೀವನವಿಧಾನ

Constitution Awareness: ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿರುವಾಗ, ಸಂವಿಧಾನಪ್ರಜ್ಞೆಯನ್ನು ಮುನ್ನೆಲೆಗೆ ತರುವ ಪ್ರಯತ್ನಗಳನ್ನು ಮುನ್ನೆಲೆಗೆ ತರಬೇಕಾಗಿದೆ. ‘ಜೈ ಸಂವಿಧಾನ್‌’ ಎಲ್ಲರ ಕೊರಳಿನ ದನಿಯೂ, ಬದುಕಿನ ಬನಿಯೂ ಆಗಬೇಕಿದೆ.
Last Updated 22 ನವೆಂಬರ್ 2025, 0:09 IST
ಪಡಸಾಲೆ ಅಂಕಣ: ಸಂವಿಧಾನವೇ ಜೀವನವಿಧಾನ
ADVERTISEMENT
ADVERTISEMENT
ADVERTISEMENT