ಬುಧವಾರ, 10 ಡಿಸೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ | ಕಣ್ವರ ಮಕ್ಕಳಿಗೆ ನ್ಯಾಯ ಸಿಕ್ಕೀತೆ?

ನ್ಯಾಯ ದೊರಕಿದ ಬೆನ್ನಲ್ಲೆ, ಕಣ್ವರ ಮಕ್ಕಳಿಗೆ ಹೊರಗುತ್ತಿಗೆ ನೌಕರರ ಮೂಲಕ ಲಭಿಸಿದ ಸಾಂವಿಧಾನಿಕ ಹಕ್ಕು, ಸುಪ್ರೀಂ ಕೋರ್ಟ್‌ನ ಆದೇಶಗಳು, ಸರ್ಕಾರದ ಜವಾಬ್ದಾರಿ
Last Updated 10 ಡಿಸೆಂಬರ್ 2025, 0:01 IST
ವಿಶ್ಲೇಷಣೆ | ಕಣ್ವರ ಮಕ್ಕಳಿಗೆ ನ್ಯಾಯ ಸಿಕ್ಕೀತೆ?

ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

ಅಸಾಮಾನ್ಯವನ್ನು ಸಾಧಿಸುವ ಸಾಮಾನ್ಯ ಸಂಗತಿಗಳು ಹೇಗಾದರೂ ಯಾವ ಮೂಲೆಯಿಂದಲಾದರೂ ನಮ್ಮ ಮನೋಧರ್ಮವನ್ನು ಬದಲಾಯಿಸುವುದಾದರೆ ಅಂತಹುದಕ್ಕೆ ಎದೆಗೊಡಬೇಕು.
Last Updated 9 ಡಿಸೆಂಬರ್ 2025, 21:44 IST
ನುಡಿ ಬೆಳಗು | ಕಲ್ಲನ್ನೂ ಸವೆಸುವ ಹಗ್ಗ

ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

Civil Rights Movement: ಅಮೆರಿಕದ ವರ್ಣಭೇದ ನೀತಿಗೆ ಎದ್ದು ನಿಂತ ರೋಸಾ ಪಾರ್ಕ್ಸ್ ಅವರ ಬಸ್‌ ಪ್ರತಿಭಟನೆ ದೇಶಾದ್ಯಂತ ಬದಲಾವಣೆಗೆ ದಾರಿ ಹಾಕಿದ ಶಾಂತಿಯುತ ಹೋರಾಟದ ಉದಾಹರಣೆಯಾಗಿದೆ.
Last Updated 8 ಡಿಸೆಂಬರ್ 2025, 22:50 IST
ನುಡಿ ಬೆಳಗು | ಸಾಮಾನ್ಯರ ಅಸಾಮಾನ್ಯತೆ

ವಿಶ್ಲೇಷಣೆ | ಇಂಡಿಗೊ: ಸರ್ಕಾರಕ್ಕೊಂದು ಪಾಠ!

Flight Disruption: ಏಕಸ್ವಾಮ್ಯ ಇದ್ದಲ್ಲಿ ಅಲಕ್ಷ್ಯ ಸಹಜ ಎನ್ನುವುದಕ್ಕೆ ‘ಇಂಡಿಗೊ’ ಸಂಸ್ಥೆ ಸೃಷ್ಟಿಸಿದ ಬಿಕ್ಕಟ್ಟು ನಿದರ್ಶನದಂತಿದೆ. ಈ ಸಮಸ್ಯೆ ಸರ್ಕಾರಕ್ಕೂ ಒಂದು ಪಾಠ. ವಿಮಾನಯಾನ ಕ್ಷೇತ್ರದಲ್ಲಿನ ಏಕಸ್ವಾಮ್ಯ ಕೊನೆಗೊಳ್ಳದೆ ಹೋದರೆ ಇಂಥ ಬಿಕ್ಕಟ್ಟುಗಳು ಮರುಕಳಿಸಿದಲ್ಲಿ ಆಶ್ಚರ್ಯವೇನೂ ಇಲ್ಲ.
Last Updated 8 ಡಿಸೆಂಬರ್ 2025, 21:55 IST
ವಿಶ್ಲೇಷಣೆ | ಇಂಡಿಗೊ: ಸರ್ಕಾರಕ್ಕೊಂದು ಪಾಠ!

ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?

Traditional Knowledge: ಇವತ್ತಿಗೆ ಸರಿಯಾಗಿ 23 ವರ್ಷಗಳ ಹಿಂದೆ, ಡಿಸೆಂಬರ್ 8ರಂದೇ ನಮ್ಮ ಪಾರಂಪರಿಕ, ಔಷಧೀಯ ಮೌಲ್ಯದ ವಸ್ತುವೊಂದರ ಮೇಲಿನ ಆಧಿಕಾರಯುತ ಹಕ್ಕುಸ್ವಾಮ್ಯವನ್ನು ಅಮೆರಿಕ ಕಸಿದುಕೊಂಡು ಬಿಟ್ಟಿತು.
Last Updated 8 ಡಿಸೆಂಬರ್ 2025, 11:21 IST
ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?

ವಿಶ್ಲೇಷಣೆ | ಅಮೋನಿಯ ‘ಹಸಿರು’ ನಾಯಕ?

Clean Energy: ಇಂಗಾಲ ಉತ್ಸರ್ಜನೆ ತಡೆಯಲು 'ಹಸಿರು ಅಮೋನಿಯ' ಮಹತ್ವ ಹೆಚ್ಚಾಗುತ್ತಿದ್ದು, ಇದು ಭವಿಷ್ಯದ ಶುದ್ಧ ಇಂಧನ ಪರಿಹಾರವಾಗಿ ರೂಪುಗೊಳ್ಳುತ್ತಿದೆ. ಭಾರತದಲ್ಲಿ ಗ್ರೀನ್ ಹೈಡ್ರೋಜನ್ ಮಿಷನ್ ಮೂಲಕ ಉತ್ಪಾದನೆಗೆ ಗುರಿ ನಿರ್ಧರಿಸಲಾಗಿದೆ.
Last Updated 8 ಡಿಸೆಂಬರ್ 2025, 0:57 IST
ವಿಶ್ಲೇಷಣೆ | ಅಮೋನಿಯ ‘ಹಸಿರು’ ನಾಯಕ?

ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ

Cultural Exploitation: ಕಾಗೆಯ ಕಥೆಯಿಂದ ಆರಂಭವಾಗಿ ದುಡಿಯುವವರ ಜೀವನದ ಮೇಲೆ ನಡೆಯುವ ಶೋಷಣೆಯ ವಿವಿಧ ಮುಖಗಳನ್ನು ಬಿಚ್ಚಿಡುತ್ತದೆ ಈ ಲೇಖನ. ಬೆವರನ್ನು ಕಸಿದುಕೊಳ್ಳುವ ಚಾಣಾಕ್ಷತೆಯ ವಿರುದ್ಧ ತೀವ್ರ ಒತ್ತಾಯವಾಗಿದೆ.
Last Updated 7 ಡಿಸೆಂಬರ್ 2025, 22:47 IST
ನುಡಿ ಬೆಳಗು | ಅನ್ನದ್ರೋಹದ ಚರಿತ್ರೆಗೆ ಹಾಡಬೇಕಿದೆ ಅಂತ್ಯ
ADVERTISEMENT

ಇಂಡಿಗೊ ವಿಮಾನಗಳನ್ನು ನೆಲಕ್ಕಿಳಿಸಿದ ಪೈಲಟ್ ನಿಯಮ: ಪರಿಹಾರವೇನು? ಇಲ್ಲಿದೆ ಮಾಹಿತಿ

Flight Disruptions: ಇಂಡಿಗೋ ವಿಮಾನಯಾನ ಸಂಸ್ಥೆಯು ಪೈಲಟ್‌ಗಳಿಗೆ ಹೊಸ ಕಾರ್ಯದ ನಿಯಮಗಳ ಪರಿಣಾಮವಾಗಿ ಸಾವಿರಾರು ವಿಮಾನ ರದ್ದತಿಗೆ ಕಾರಣವಾಗಿದ್ದು, ದೇಶದಾದ್ಯಂತ ಪ್ರಯಾಣಿಕರಿಗೆ ತೊಂದರೆಯಾಗಿದೆ.
Last Updated 7 ಡಿಸೆಂಬರ್ 2025, 11:08 IST
ಇಂಡಿಗೊ ವಿಮಾನಗಳನ್ನು ನೆಲಕ್ಕಿಳಿಸಿದ ಪೈಲಟ್ ನಿಯಮ: ಪರಿಹಾರವೇನು? ಇಲ್ಲಿದೆ ಮಾಹಿತಿ

ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

Ambedkar Global Influence: ಕೊರೆವ ಚಳಿಯಲ್ಲೂ 1956ರ ಡಿಸೆಂಬರ್ 6ರ ಬೆಳಗ್ಗೆ ಬೋಧಿ ಸತ್ವ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮನ್ನು ಅಗಲಿದರು ಎನ್ನುವ ಸುದ್ದಿ ದೇಶದ ದಲಿತ ದಮನಿತರ ಮೈನಡುಗಿಸಿ ಬೆವರುವಂತೆ ಮಾಡಿತ್ತು.
Last Updated 6 ಡಿಸೆಂಬರ್ 2025, 11:04 IST
ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ

ಮಣ್ಣು ನಿರ್ಜೀವ 'ಡರ್ಟ್‌' ಅಲ್ಲ, ಬದುಕಿನ ಬೇರು, ಭವಿಷ್ಯದ ಜೀವ ಸೆಲೆ!
Last Updated 6 ಡಿಸೆಂಬರ್ 2025, 10:45 IST
ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ
ADVERTISEMENT
ADVERTISEMENT
ADVERTISEMENT