ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕಣಗಳು

ADVERTISEMENT

ಅನುರಣನ | ಚುನಾವಣೆ ಎಂಬ ಹಬ್ಬ, ಮಾರಿಹಬ್ಬ

ಜನಾದೇಶದ ಖರೀದಿ, ಜನಾದೇಶದ ಅಪಹರಣ, ಜನಾದೇಶದ ಸರ್ಜರಿ ನಡುವೆ...
Last Updated 25 ಏಪ್ರಿಲ್ 2024, 20:20 IST
ಅನುರಣನ | ಚುನಾವಣೆ ಎಂಬ ಹಬ್ಬ, ಮಾರಿಹಬ್ಬ

ನುಡಿ ಬೆಳಗು | ಲಜ್ಜೆ ಅನ್ನುವುದು ಇರಬೇಕು...

ಹುಡುಗಿ ನೋಡಲು ಬಂದಿದ್ದಾನೆ ಹುಡುಗ. ಹುಡುಗನ ಕಣ್ಣು ‌ಒಳಕೋಣೆಯ ಕಡೆಗೇ ನೆಟ್ಟು ನಿಂತಿವೆ. ಅವು ಅಲ್ಲೇ ನಿಂತಿವೆ ಎಂದು ಅಲ್ಲಿರುವವರಿಗೆ ಗೊತ್ತಾಗಬಾರದೆಂದು ಕಳ್ಳಾಟ ಆಡುತ್ತಿವೆ...
Last Updated 25 ಏಪ್ರಿಲ್ 2024, 19:55 IST
ನುಡಿ ಬೆಳಗು | ಲಜ್ಜೆ ಅನ್ನುವುದು ಇರಬೇಕು...

ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

ಮಕ್ಕಳ 'ಸ್ಕ್ರೀನ್‌ ಟೈಂ'ಗೂ ಆಹಾರ ಸೇವನೆಗೂ ಇರುವ ನಂಟಿನಲ್ಲಿದೆ ಅಪಾಯ
Last Updated 24 ಏಪ್ರಿಲ್ 2024, 19:44 IST
ವಿಶ್ಲೇಷಣೆ | ಮೊಬೈಲ್, ಆಹಾರ ಮತ್ತು ಮಕ್ಕಳು

ನುಡಿ ಬೆಳಗು | ಮಾನವೀಯತೆಯ ಗೆಲುವು

ದಕ್ಷಿಣ ಆಫ್ರಿಕಾದ ಹೆಕ್ಟರ್‌ ಮೆಕಾನ್ಸಿ ಎನ್ನುವ ಯುವಕ ತನ್ನ ಗೆಳತಿಗೆ ಪ್ರಪೋಸ್‌ ಮಾಡಬೇಕೆಂದಿದ್ದ. ಚಲನಚಿತ್ರಗಳಲ್ಲಿ ತೋರಿಸುವ ಅದ್ದೂರಿ ಮದುವೆಯ ಪ್ರಸ್ತಾಪ ಮಾಡಲು ಆತನ ಬಳಿ ಹಣವಿರಲಿಲ್ಲ.
Last Updated 24 ಏಪ್ರಿಲ್ 2024, 19:30 IST
ನುಡಿ ಬೆಳಗು | ಮಾನವೀಯತೆಯ ಗೆಲುವು

ವಿಶ್ಲೇಷಣೆ: ಹುಡುಗಿಯರು ಬಲಿಯಾಗುತ್ತಲೇ ಇರಬೇಕೆ?

ಪ್ರೀತಿಯಲ್ಲಿ ದೌರ್ಜನ್ಯವಗಳಿರುವುದಿಲ್ಲ, ಕೊಲೆಗೆ ಯಾವ ಸಮರ್ಥನೆಗಳಿಲ್ಲ, ಅಪರಾಧಕ್ಕೆ ಯಾವ ಧರ್ಮಗಳಿಲ್ಲ
Last Updated 23 ಏಪ್ರಿಲ್ 2024, 21:55 IST
ವಿಶ್ಲೇಷಣೆ: ಹುಡುಗಿಯರು ಬಲಿಯಾಗುತ್ತಲೇ ಇರಬೇಕೆ?

ನುಡಿ ಬೆಳಗು | ಅನಾಥ ಭಾವದ ನೆನಪುಗಳು

ಗೆಳೆಯರು ಸಿಕ್ಕಾಗ ಹೀಗೆ ಬಾಲ್ಯದ ನೆನಪುಗಳಿಗೆ ಜಾರುವುದು ವಾಡಿಕೆ. ಒಬ್ಬರೆಂದರು ‘ನನ್ನನ್ನು ಅಪ್ಪ ಒಂದನೇ ತರಗತಿಗೇನೆ ಹಾಸ್ಟೆಲ್‌ಗೆ ಸೇರಿಸಿದರು.
Last Updated 23 ಏಪ್ರಿಲ್ 2024, 21:19 IST
ನುಡಿ ಬೆಳಗು | ಅನಾಥ ಭಾವದ ನೆನಪುಗಳು

ನುಡಿ ಬೆಳಗು: ದೌರ್ಬಲ್ಯ

ದೋಣಿ ನಡೆಸುವವನ ಹತ್ತಿರ ಹುಡುಗನೊಬ್ಬ, ‘ನನ್ನ ಗುರುವನ್ನು ಆಚೆಯ ದಡಕ್ಕೆ ತಲುಪಿಸಬೇಕು ಬರುವೆಯಾ?’ ಎಂದು ಕೇಳಿದ. ದೋಣಿ ನಡೆಸುವವ ಕುಶಾಲಿಗೆಂಬಂತೆ, ‘ನಿನ್ನ ಗುರುವೇ ನನ್ನ ಬಂದು ಕೇಳಬಹುದಿತ್ತಲ್ಲ’ ಎಂದ.
Last Updated 22 ಏಪ್ರಿಲ್ 2024, 20:08 IST
ನುಡಿ ಬೆಳಗು: ದೌರ್ಬಲ್ಯ
ADVERTISEMENT

ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ಮತ ಚಲಾಯಿಸುವವರ ಅರ್ಧ ಭಾಗದಷ್ಟಿರುವ ಮಹಿಳೆಯರ ಪ್ರಶ್ನೆಗಳು ಎಲ್ಲಿವೆ?
Last Updated 22 ಏಪ್ರಿಲ್ 2024, 19:15 IST
ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ವಿಶ್ಲೇಷಣೆ | ಪ್ಲಾಸ್ಟಿಕ್ ವಿರುದ್ಧ ವಸುಂಧರೆಯ ಸಮರ

ನಮ್ಮಲ್ಲೇ ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಇರುವಾಗ ಅದನ್ನು ಆಮದು ಮಾಡಿಕೊಳ್ಳುವುದೇಕೆ?
Last Updated 21 ಏಪ್ರಿಲ್ 2024, 19:52 IST
ವಿಶ್ಲೇಷಣೆ | ಪ್ಲಾಸ್ಟಿಕ್ ವಿರುದ್ಧ ವಸುಂಧರೆಯ ಸಮರ

ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ

ವಿಸ್ತೀರ್ಣದಲ್ಲಿ ಸುಮಾರು ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದಷ್ಟು ಮಾತ್ರ ದೊಡ್ಡದಿರುವ ಪುಟಾಣಿ ದ್ವೀಪ ದೇಶ ಜಪಾನ್; ಸಂಪನ್ಮೂಲಗಳ ಸದ್ಬಳಕೆ, ಪ್ರಜೆಗಳ ಪ್ರಾಮಾಣಿಕ ದೇಶ ಪ್ರೇಮ, ಕಾಯಕ ಪ್ರಜ್ಞೆ ಮೂಲಕ ವಿಶೇಷ ಪ್ರಗತಿ ಸಾಧಿಸಿ, ಅಭಿವೃದ್ಧಿಯ ವಿಚಾರದಲ್ಲಿ ಹಲವು ದೇಶಗಳಿಗಿಂತ ಬಹಳ ಮುಂದಿದೆ.
Last Updated 21 ಏಪ್ರಿಲ್ 2024, 19:30 IST
ನುಡಿ ಬೆಳಗು | ದೇಶದ ಕುರಿತಾದ ನಿಜವಾದ ಕಾಳಜಿ
ADVERTISEMENT