ಶುಕ್ರವಾರ, 14 ನವೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ರಾಷ್ಟ್ರೀಯ ಸಹಕಾರ ಸಪ್ತಾಹ: ಸಹಕಾರ ಮತ್ತು ನವ ಉದಾರೀಕರಣದ ಮುಖಾಮುಖಿ

Cooperative Movement India: ಮತ್ತೆ ಬಂತು ರಾಷ್ಟ್ರೀಯ ಸಹಕಾರ ಸಪ್ತಾಹ (National Cooperative Week). ಪ್ರತಿ ವರ್ಷವೂ ನವೆಂಬರ್‌ 14ರಿಂದ ಪ್ರಾರಂಭವಾಗಿ 20 ರವರೆಗೆ ರಾಷ್ಟ್ರದಾದ್ಯಂತ ‘ರಾಷ್ಟ್ರೀಯ ಸಹಕಾರ ಸಪ್ತಾಹ’ವನ್ನು ಆಚರಿಸಲಾಗುತ್ತದೆ.
Last Updated 14 ನವೆಂಬರ್ 2025, 6:41 IST
ರಾಷ್ಟ್ರೀಯ ಸಹಕಾರ ಸಪ್ತಾಹ: ಸಹಕಾರ ಮತ್ತು ನವ ಉದಾರೀಕರಣದ ಮುಖಾಮುಖಿ

ಗತಿಬಿಂಬ: ಕನ್ನಡಕೆ ಹೋರಾಡು ಕನ್ನಡದ ಕಂದಾ

Political Accountability: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕರ್ನಾಟಕದ ಸಂಸದರು, ಸಚಿವರು ರಾಜ್ಯದ ಹಿತಕ್ಕೆ ಶ್ರದ್ಧೆಯಿಂದ ಕೆಲಸ ಮಾಡುವ ಬದಲಿಗೆ ರಾಜಕೀಯ ಟೀಕೆಗಳಿಗೆ ಸಿಮಿತವಾಗಿದ್ದಾರೆ ಎಂಬುದು ಕುವೆಂಪು ಸಾರಿದ ಸಂದೇಶದ ಸ್ಮರಣೆ.
Last Updated 13 ನವೆಂಬರ್ 2025, 19:28 IST
ಗತಿಬಿಂಬ: ಕನ್ನಡಕೆ ಹೋರಾಡು ಕನ್ನಡದ ಕಂದಾ

ನುಡಿ ಬೆಳಗು: ನಗುವೇ ಚಿಕಿತ್ಸೆ

Laughter Medicine: ನಗು ಕೇವಲ ಹಾಸ್ಯದ ಪ್ರತಿಫಲವಲ್ಲ, ಅದು ಮನಸ್ಸಿನಲ್ಲಿರುವ ನೋವು ಮತ್ತು ಒತ್ತಡಗಳಿಗೆ ಉತ್ತಮ ಔಷಧ. ನಗು ಮಾನವನ ಧರ್ಮವಾಗಿದ್ದು, ಬದುಕನ್ನು ಹಗುರಗೊಳಿಸುವ ಶಕ್ತಿ ಹೊಂದಿದೆ.
Last Updated 13 ನವೆಂಬರ್ 2025, 18:52 IST
ನುಡಿ ಬೆಳಗು: ನಗುವೇ ಚಿಕಿತ್ಸೆ

ನುಡಿ ಬೆಳಗು: ಯಕ್ಷಿಣಿ ಚೀಲ

Folk Wisdom: ಯ平均との差ಾಗಿಯೂ ಬುದ್ಧಿವಂತಿಕೆಯಿಂದ ವ್ಯವಹರಿಸಿದ ಕೂಲಿಯವನು ಮೋಸಗೊಬ್ಬ ವ್ಯಾಪಾರಿಯನ್ನು ಹತೋಟಿಗೆ ತಂದು ಸದ್ಗುಣದ ಪಾಠವನ್ನಿತ್ತ ಕತೆ ಇವು. ಶ್ರಮದ ಬೆಲೆ ಮತ್ತು ನಂಬಿಕೆಯ ಮಹತ್ವವಿದೆ.
Last Updated 12 ನವೆಂಬರ್ 2025, 19:30 IST
ನುಡಿ ಬೆಳಗು: ಯಕ್ಷಿಣಿ ಚೀಲ

ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ

AI Fake Videos: ಡೀಪ್‌ ಫೇಕ್‌ ವಿಡಿಯೋಗಳಿಂದ ಹುಟ್ಟುತ್ತಿರುವ ಭ್ರಾಂತಿ, ಕೃತಕ ಬುದ್ಧಿಮತ್ತೆಯ ಪ್ರಭಾವ, ಸುಳ್ಳು ಸುದ್ದಿಗಳ ಹಾವಳಿ ಮತ್ತು ತಂತ್ರಜ್ಞಾನ ನಿಯಂತ್ರಣದ ಹೊಸ ಯತ್ನಗಳ ವಿಶ್ಲೇಷಣೆ ಇಲ್ಲಿದೆ.
Last Updated 12 ನವೆಂಬರ್ 2025, 19:30 IST
ವಿಜ್ಞಾನ ವಿಶೇಷ: ಸುಳ್ಳಿಗೀಗ ಸಂಭ್ರಮದ ಕಾಲ

ನುಡಿ ಬೆಳಗು: ಪ್ರತಿಕ್ರಿಯೆ ನೀಡದ ಕಲೆ

ಸಣ್ಣ ನೊಣದ ಘಟನೆಯೊಂದು ಹೇಗೆ ಇಬ್ಬರು ನಾಯಕರ ಸಂಬಂಧಕ್ಕೆ ಮನಸ್ತಾಪ ತಂದಿತು? ಪ್ರತಿಕ್ರಿಯೆ ನೀಡದಿರುವ ಕಲೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವ ಅನುಭವದ ಕಥೆ ಇಲ್ಲಿದೆ.
Last Updated 11 ನವೆಂಬರ್ 2025, 19:33 IST
ನುಡಿ ಬೆಳಗು: ಪ್ರತಿಕ್ರಿಯೆ ನೀಡದ ಕಲೆ

ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!

Education Policy: ಪಿಎಂಶ್ರೀ ಶಾಲಾ ಯೋಜನೆಯ ಮೂಲಕ ಕೇಂದ್ರದ ಅತಿಕೇಂದ್ರೀಕೃತ ನಿಲುವು ರಾಜ್ಯಗಳ ಶಿಕ್ಷಣ ಸ್ವಾಯತ್ತತೆಗೆ ಹೊಡೆತ ನೀಡುತ್ತಿದೆ ಎಂಬ ಕುರಿತಂತೆ ವೈಚಾರಿಕ ವಿಶ್ಲೇಷಣೆ ಇಂದು ಚರ್ಚೆಗೆ ಗ್ರಾಸವಾಗಿದೆ.
Last Updated 11 ನವೆಂಬರ್ 2025, 19:30 IST
ವಿಶ್ಲೇಷಣೆ | ಪಿಎಂಶ್ರೀ: ಸ್ವಾಯತ್ತತೆಗೆ ಇತಿಶ್ರೀ!
ADVERTISEMENT

ನುಡಿ ಬೆಳಗು: ನೆಮ್ಮದಿಯ ನಾಳೆಗಳಿಗಾಗಿ

Moral Story Insight: ಸಮಯದ ಮೌಲ್ಯವನ್ನು ಅರಿತ ಗುಬ್ಬಿಯ ಕಥೆ ನಮಗೆ ಕೆಲಸದ ಮಹತ್ವ, ಶ್ರಮದ ಫಲ ಮತ್ತು ಸುಖದ ಜೀವನವನ್ನು ಹೇಗೆ ಗಳಿಸಬಹುದೆಂಬ ಪಾಠವನ್ನು ನೀಡುತ್ತದೆ. ನೆಮ್ಮದಿಯ ನಾಳೆಗಳಿಗಾಗಿ ಇಂದು ಶ್ರಮಿಸಿ.
Last Updated 10 ನವೆಂಬರ್ 2025, 19:30 IST
ನುಡಿ ಬೆಳಗು: ನೆಮ್ಮದಿಯ ನಾಳೆಗಳಿಗಾಗಿ

ವಿಶ್ಲೇಷಣೆ: ಘಟ್ಟ ಉಳಿದಲ್ಲಿ ಉಳಿದೇವು!

Climate Crisis India: ಮಲೆನಾಡು, ಪಶ್ಚಿಮಘಟ್ಟ ಮತ್ತು ಹಿಮಾಚಲ ಪ್ರದೇಶದಲ್ಲಿ ಅಕಾಲ ಮಳೆ, ಭೂಕುಸಿತ, ಹಿಮನದಿಗಳ ಉಕ್ಕುವಿಕೆ ಹಾಗೂ ಪರಿಸರ ಧ್ವಂಸದಿಂದ ಪರಿಸ್ಥಿತಿ ಗಂಭೀರವಾಗಿದೆ. ಶಾಶ್ವತ ನೀತಿಯ ಅವಶ್ಯಕತೆ ತೀವ್ರವಾಗಿದೆ.
Last Updated 10 ನವೆಂಬರ್ 2025, 19:30 IST
ವಿಶ್ಲೇಷಣೆ: ಘಟ್ಟ ಉಳಿದಲ್ಲಿ ಉಳಿದೇವು!

ವಿಶ್ಲೇಷಣೆ: ವಿಜ್ಞಾನದಿಂದ ಶಾಂತಿ ಸಾಧ್ಯವೆ?

Global Cooperation: ‘ವಿಜ್ಞಾನವು ಜ್ಞಾನಸಂಚಯ ಮಾತ್ರವಲ್ಲ, ಅದು ವಿವೇಕದ ಸಾಧನ’ ಎಂಬ ಸಂಕಲ್ಪದಡಿ ಪ್ರತಿವರ್ಷ ನ.10ರಂದು ಆಚರಿಸಲಾಗುವ ‘ವಿಶ್ವ ವಿಜ್ಞಾನ ದಿನ’ ವಿಜ್ಞಾನದಿಂದ ಶಾಂತಿ ಸಾಧ್ಯವೆಯೆಂದು ಚರ್ಚೆ ಮಾಡುತ್ತದೆ.
Last Updated 9 ನವೆಂಬರ್ 2025, 19:30 IST
ವಿಶ್ಲೇಷಣೆ: ವಿಜ್ಞಾನದಿಂದ ಶಾಂತಿ ಸಾಧ್ಯವೆ?
ADVERTISEMENT
ADVERTISEMENT
ADVERTISEMENT