ಭಾನುವಾರ, 7 ಡಿಸೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

Ambedkar Global Influence: ಕೊರೆವ ಚಳಿಯಲ್ಲೂ 1956ರ ಡಿಸೆಂಬರ್ 6ರ ಬೆಳಗ್ಗೆ ಬೋಧಿ ಸತ್ವ ಬಾಬಾ ಸಾಹೇಬ ಅಂಬೇಡ್ಕರ್ ನಮ್ಮನ್ನು ಅಗಲಿದರು ಎನ್ನುವ ಸುದ್ದಿ ದೇಶದ ದಲಿತ ದಮನಿತರ ಮೈನಡುಗಿಸಿ ಬೆವರುವಂತೆ ಮಾಡಿತ್ತು.
Last Updated 6 ಡಿಸೆಂಬರ್ 2025, 11:04 IST
ಜಾಗತಿಕ ವಿದ್ಯಮಾನವಾಗಿ ಡಾ. ಬಿ.ಆರ್. ಅಂಬೇಡ್ಕರ್: ಶೋಷಣೆಯ ವಿರುದ್ಧ ಏಕಾಂಗಿ ಹೋರಾಟ

ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ

ಮಣ್ಣು ನಿರ್ಜೀವ 'ಡರ್ಟ್‌' ಅಲ್ಲ, ಬದುಕಿನ ಬೇರು, ಭವಿಷ್ಯದ ಜೀವ ಸೆಲೆ!
Last Updated 6 ಡಿಸೆಂಬರ್ 2025, 10:45 IST
ವಿಶ್ವ ಮಣ್ಣು ದಿನ | ಮಕ್ಕಳಿಗೆ ಮಣ್ಣೇ ಮಹಾವಿದ್ಯಾಲಯ, ಆಟವೇ ಅನೂಹ್ಯ ಜ್ಞಾನ

ವಿಶ್ಲೇಷಣೆ: ತಿಲಕಧಾರಿ ಮೆಕಾಲೆ ಮಕ್ಕಳು

ಮೆಕಾಲೆ ಶಿಕ್ಷಣಪದ್ಧತಿಯನ್ನು ಗುಲಾಮಿ ಮನಃಸ್ಥಿತಿ ಎಂದು ಪ್ರಧಾನಿ ಹೇಳಿರುವುದು ಸರಿಯಾಗಿದೆ. ಆದರೆ, ಮೆಕಾಲೆ ಶಿಕ್ಷಣವನ್ನು ವಿರೋಧಿಸುವ ಬಹುತೇಕರು ಆಮದು ಚಿಂತನೆಗಳ ವಕ್ತಾರರಾಗಿದ್ದಾರೆ. ಕೇಸರಿ ದಿರಿಸು ತೊಟ್ಟಿದ್ದರೂ, ಅಂತರಂಗದಲ್ಲಿ ಮೆಕಾಲೆ ಚಿಂತನೆಯೇ ಇರುವ ವಿರೋಧಾಭಾಸದ ಸ್ಥಿತಿ ಇಂದಿನದು.
Last Updated 5 ಡಿಸೆಂಬರ್ 2025, 23:30 IST
ವಿಶ್ಲೇಷಣೆ: ತಿಲಕಧಾರಿ ಮೆಕಾಲೆ ಮಕ್ಕಳು

ನುಡಿ ಬೆಳಗು: ಆರಡಿ ಭೂಮಿಯಷ್ಟೇ ನಿನ್ನದು

ನುಡಿ ಬೆಳಗು: ಆರಡಿ ಭೂಮಿಯಷ್ಟೇ ನಿನ್ನದು
Last Updated 4 ಡಿಸೆಂಬರ್ 2025, 23:30 IST
ನುಡಿ ಬೆಳಗು: ಆರಡಿ ಭೂಮಿಯಷ್ಟೇ ನಿನ್ನದು

ವಿಶ್ಲೇಷಣೆ | ಶಾಲಾ ಶಿಕ್ಷಣ: ಇಕ್ಕಟ್ಟು–ಬಿಕ್ಕಟ್ಟು

ಎಸ್‌ಎಸ್‌ಎಲ್‌ಸಿ ತೇರ್ಗಡೆಯ ಅಂಕಗಳ ಇಳಿಕೆ ಸೇರಿದಂತೆ, ಶಿಕ್ಷಣ ಇಲಾಖೆ ಜಾರಿಗೊಳಿಸಿರುವ ಹೊಸ ಉಪಕ್ರಮಗಳಿಗೆ ತಾತ್ತ್ವಿಕ ಸ್ಪಷ್ಟತೆ ಇದ್ದಂತಿಲ್ಲ; ಅವು ಮಕ್ಕಳು, ಶಿಕ್ಷಕರನ್ನು ಸದಾ ಒತ್ತಡದಲ್ಲಿ ಇರಿಸುವಂತಿವೆ. ಕಲಿಕೆಯ ಜೊತೆಗೆ ಮನೋಲ್ಲಾಸ ಹಾಗೂ ಮನರಂಜನೆ ಪೂರಕವಾಗಿ ಶಿಕ್ಷಣಕ್ರಮ ಇರಬೇಕು.
Last Updated 4 ಡಿಸೆಂಬರ್ 2025, 23:30 IST
ವಿಶ್ಲೇಷಣೆ | ಶಾಲಾ ಶಿಕ್ಷಣ: ಇಕ್ಕಟ್ಟು–ಬಿಕ್ಕಟ್ಟು

Arctic Highway: ನೌಕಾಪಡೆಗೆ ಹೊಸ ಹಾದಿ,ವ್ಯಾಪ್ತಿ ನೀಡುವ ರಷ್ಯಾದ ರಿಲೋಸ್ ಒಪ್ಪಂದ

India Russia Logistics Pact: ರಷ್ಯಾ ಸಂಸತ್ತಿನ ಕೆಳಮನೆಯಾದ ಸ್ಟೇಟ್ ಡುಮಾ ಪುಟಿನ್ ನವದೆಹಲಿ ಭೇಟಿಯ ಕೇವಲ ಒಂದು ದಿನ ಮುನ್ನ, ಡಿಸೆಂಬರ್ 3ರ ಮಂಗಳವಾರದಂದು ಭಾರತದೊಡನೆ ಒಂದು ಪ್ರಮುಖ ಮಿಲಿಟರಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ.
Last Updated 4 ಡಿಸೆಂಬರ್ 2025, 9:03 IST
Arctic Highway: ನೌಕಾಪಡೆಗೆ ಹೊಸ ಹಾದಿ,ವ್ಯಾಪ್ತಿ ನೀಡುವ ರಷ್ಯಾದ ರಿಲೋಸ್ ಒಪ್ಪಂದ

Navy Day: ನೌಕಾಪಡೆಗೆ ಸಜ್ಜಾದ ಭಾರತದ 3ನೇ ಪರಮಾಣು ಜಲಾಂತರ್ಗಾಮಿ 'INS ಅರಿದಮನ್'

Nuclear Submarine India: ಐಎನ್ಎಸ್ ಅರಿದಮನ್ ಅತಿ ಶಕ್ತಿಶಾಲಿ ಪರಮಾಣು ಜಲಾಂತರ್ಗಾಮಿ ನೌಕೆಯಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗುತ್ತಿದೆ. ದೇಶೀಯ ತಂತ್ರಜ್ಞಾನದಲ್ಲಿ ಮಹತ್ವದ ಸಾಧನೆಯಾಗಿದ್ದು, ರಾಷ್ಟ್ರದ ರಕ್ಷಣಾ ಶಕ್ತಿಗೆ ಬಲ ನೀಡಲಿದೆ.
Last Updated 4 ಡಿಸೆಂಬರ್ 2025, 1:30 IST
Navy Day: ನೌಕಾಪಡೆಗೆ ಸಜ್ಜಾದ ಭಾರತದ 3ನೇ ಪರಮಾಣು ಜಲಾಂತರ್ಗಾಮಿ 'INS ಅರಿದಮನ್'
ADVERTISEMENT

Indian Constitution | ಸಂವಿಧಾನವೇ ಬೆಳಕು: ಸಂವಿಧಾನದ ಹೆಜ್ಜೆಯ ಜಾಡು..

Indian Constitution: ಸಂವಿಧಾನ ಎಂದರೆ ಏನು? ಸಂವಿಧಾನಕ್ಕೆ ಏಕಿಷ್ಟು ಮಹತ್ವ ನೀಡಲಾಗುತ್ತಿದೆ. ನಮಗೆ ಸಂವಿಧಾನ ಎಷ್ಟು ಅನಿವಾರ್ಯ, ಭಾರತದ ಸಂವಿಧಾನ ರೂಪುಗೊಂಡ ರಚನಾತ್ಮಕ ನೆಲಗಟ್ಟಿನ ಬಗ್ಗೆ ಒಂದು ಹುಡುಕಾಟ ಇಲ್ಲಿದೆ.
Last Updated 3 ಡಿಸೆಂಬರ್ 2025, 23:30 IST
Indian Constitution | ಸಂವಿಧಾನವೇ ಬೆಳಕು: ಸಂವಿಧಾನದ ಹೆಜ್ಜೆಯ ಜಾಡು..

ವಿಶ್ಲೇಷಣೆ: ದ್ವೇಷವಾದಿಗಳ ಬ್ರಹ್ಮಚರ್ಯಾಸ್ತ್ರ

Gandhi Legacy Debate: ಗಾಂಧೀಜಿ ಅವರ ಬ್ರಹ್ಮಚರ್ಯ ಪ್ರಯೋಗಗಳನ್ನು ವಿಕೃತಿಯ ರೂಪದಲ್ಲಿ ಬಿಂಬಿಸಲಾಗುತ್ತಿದೆ. ಬ್ರಹ್ಮಚರ್ಯದ ಪ್ರಯೋಗಗಳನ್ನು ವೈಚಾರಿಕವಾಗಿ ಹಾಗೂ ಮಹಾತ್ಮನ ಒಟ್ಟು ಬದುಕಿನ ತಾತ್ತ್ವಿಕತೆಯ ಹಿನ್ನೆಲೆಯಲ್ಲಿ ನೋಡದೆ, ರೋಚಕವಾಗಿ ನೋಡುವ ಪ್ರಯತ್ನ ಅನೈತಿಕವಾದುದು.
Last Updated 3 ಡಿಸೆಂಬರ್ 2025, 23:30 IST
ವಿಶ್ಲೇಷಣೆ: ದ್ವೇಷವಾದಿಗಳ ಬ್ರಹ್ಮಚರ್ಯಾಸ್ತ್ರ

ನುಡಿ ಬೆಳಗು: ವಸ್ತುವಿನ ಅಗತ್ಯ

Nudi belagu: ಗುರು ಗೋವಿಂದರು ಮತ್ತು ರಘುನಾಥನ ಕಥೆಯ ಮೂಲಕ, ದಾನ ಮಾಡುವ ಮುನ್ನ ಅದರ ಅಗತ್ಯತೆ ಯಾರು ಪಡೆದುಕೊಳ್ಳುತ್ತಿದ್ದಾರೆ ಎಂಬ ವಿಚಾರದಲ್ಲಿ ಯುಕ್ತಿವಾದಿ ಚಿಂತನೆಯ ಅಗತ್ಯವಿದೆ ಎಂಬ ಬುದ್ಧಿವಂತಿಕೆ ಸಾರಲಾಗಿದೆ.
Last Updated 3 ಡಿಸೆಂಬರ್ 2025, 23:30 IST
ನುಡಿ ಬೆಳಗು: ವಸ್ತುವಿನ ಅಗತ್ಯ
ADVERTISEMENT
ADVERTISEMENT
ADVERTISEMENT