ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಂಕಣಗಳು

ADVERTISEMENT

ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

Mysuru University: ಕನ್ನಡ ಎಂ.ಎ ಎಂದರೆ ಮೈಸೂರಿನ ಹೆಮ್ಮೆ. ಏಕೆಂದರೆ ಮೊದಲಿಗೆ ಈ ಕೋರ್ಸ್‌ ಆರಂಭವಾಗಿದ್ದೇ ಮೈಸೂರಿನಲ್ಲಿ. ಒಂದು ಶತಮಾನ ಮುಗಿಸಿ, ಮತ್ತೆ ಅಮೃತ ಮಹೋತ್ಸವದತ್ತ ಕಾಲಿಟ್ಟಿರುವ ಮಹಾರಾಜ ಕಾಲೇಜಿನಲ್ಲಿ. ಈಗ ಈ ಕೋರ್ಸ್‌ಗೆ ಭರ್ತಿ 99 ವರ್ಷ.
Last Updated 22 ಫೆಬ್ರುವರಿ 2026, 0:30 IST
ಮೈಸೂರು ಮಲ್ಲಿಗೆ ಅಂಕಣ: ‘ಕನ್ನಡ ಎಂ.ಎ’ಗೆ 99 ವರ್ಷ!

ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

Kalyana History: ಚೆನ್ನಬಸವಣ್ಣನವರು ಕಲ್ಯಾಣದ ಸಮಸ್ತ ವಿವರಣೆಯನ್ನು ಸಮಗ್ರವಾಗಿ ಹೀಗೆ ನಿರೂಪಿಸಿದ್ದಾರೆ, ಬಸವಕಲ್ಯಾಣದ ಸ್ವರ್ಣಾಕ್ಷರದ ಮುಖ್ಯ ನಿರೂಪಣೆ. “ಸ್ವಸ್ತಿ ಸಮಸ್ತಪ್ರಶಸ್ತಿ ಸಹಿತಂ ಶ್ರೀಮತ್ ಕಲ್ಯಾಣಪುರದ ಮಹಾತ್ಮ ಎಂತೆಂದಡೆ: ವಿಸ್ತರಿಸಿ ಪೇಳುವೆನು.
Last Updated 21 ಫೆಬ್ರುವರಿ 2026, 12:33 IST
ಕಲ್ಯಾಣದ ನಿರೂಪಣೆ ಚೆನ್ನ ಬಸವಣ್ಣನವರಿಂದ... ಬಸವಾಕ್ಷ ಸ್ವಾಮೀಜಿ ಲೇಖನ

ಸ್ಪಂದನ ಅಂಕಣ: ಫೈಬ್ರಾಯ್ಡ್‌ ಇದೆಯೇ? ಆತಂಕ ಬೇಡ

Women Health: ನಾರುಗಡ್ಡೆಗಳು ಗರ್ಭಕೋಶದಲ್ಲಿ ಆಗಬಹುದಾದ ಅತಿ ಸಾಮಾನ್ಯ ಮತ್ತು ಕ್ಯಾನ್ಸರ್ ಅಲ್ಲದ ಗಡ್ಡೆಗಳು. ಇವು ಕ್ಯಾನ್ಸರ್ ಆಗಿ ಮಾರ್ಪಡುವುದು ಅತಿ ವಿರಳ. ಈ ಗಡ್ಡೆಗಳಾಗುವಲ್ಲಿ ಆನುವಂಶೀಯ ಹಿನ್ನೆಲೆ ಸ್ವಲ್ಪಮಟ್ಟಿಗೆ ಮಾತ್ರ ಕಾರಣವಾಗಿರುತ್ತದೆ.
Last Updated 20 ಫೆಬ್ರುವರಿ 2026, 23:30 IST
ಸ್ಪಂದನ ಅಂಕಣ: ಫೈಬ್ರಾಯ್ಡ್‌ ಇದೆಯೇ? ಆತಂಕ ಬೇಡ

ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

AI Impact Summit: ಕೃತಕ ಬುದ್ಧಿಮತ್ತೆ ಯುಗದಲ್ಲಿ ಕವಿರಾಜಮಾರ್ಗದ ಬೆಳಕಿನಲ್ಲಿ ಕನ್ನಡ ಮತ್ತು ಮಾತೃಭಾಷೆಗಳ ಪಾತ್ರ, ಭಾಷಾ ವೈವಿಧ್ಯ ಮತ್ತು ತಂತ್ರಜ್ಞಾನ ನಡುವಿನ ಸಂಬಂಧದ ವಿಶ್ಲೇಷಣೆ.
Last Updated 20 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ‘ಎಐ’ ಕಾಲದಲ್ಲಿ ಕವಿರಾಜಮಾರ್ಗ

ಗತಿಬಿಂಬ ಲೇಖನ: ‘ವಿಧಾನಸೌಧ’ದಲ್ಲೂ ನಾಯಿಗಳಿವೆ ಎಚ್ಚರಿಕೆ...

Politics and Loyalty: ರಾಜ್ಯವನ್ನು ಮುನ್ನಡೆಸುವ, ಕೆಲವೊಮ್ಮೆ ದಿಕ್ಕು ತಪ್ಪಿಸುವ ಶಕ್ತಿಯನ್ನೂ ಹೊಂದಿರುವ ‘ವಿಧಾನಸೌಧ’ದೊಳಗೆ ರಾತ್ರಿ ಒಂಬತ್ತು ಗಂಟೆ ಕಳೆದ ಬಳಿಕ ಹೋಗಲು ಪ್ರವೇಶ ದ್ವಾರದ ಭದ್ರತಾ ಸಿಬ್ಬಂದಿಯಾದರೂ ಬಿಟ್ಟಾರು. ಆದರೆ ವಿಧಾನಸೌಧದ ನೆಲಮಹಡಿಯಲ್ಲಿ ನಾಯಿಗಳ ಪಡೆ ಇರುತ್ತದೆ.
Last Updated 20 ಫೆಬ್ರುವರಿ 2026, 13:30 IST
ಗತಿಬಿಂಬ ಲೇಖನ: ‘ವಿಧಾನಸೌಧ’ದಲ್ಲೂ ನಾಯಿಗಳಿವೆ ಎಚ್ಚರಿಕೆ...

ವಿಶ್ಲೇಷಣೆ | ಕಹಿ ಮುನ್ನೆಲೆಗೆ, ‘ಆಟ’ ನೇಪಥ್ಯಕ್ಕೆ

Cricket and Politics: ಭಾರತ–ಪಾಕಿಸ್ತಾನ ಕ್ರಿಕೆಟ್‌ನಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗಿ ಕ್ರೀಡಾಸ್ಫೂರ್ತಿ ಮಸುಕಾಗಿದೆ. ಗುಣಮಟ್ಟದ ಪೈಪೋಟಿಗಿಂತ ವೈಮನಸ್ಸೇ ಮುನ್ನೆಲೆಗೆ ಬಂದಿದೆ ಎಂಬ ವಿಶ್ಲೇಷಣೆ.
Last Updated 19 ಫೆಬ್ರುವರಿ 2026, 23:30 IST
ವಿಶ್ಲೇಷಣೆ | ಕಹಿ ಮುನ್ನೆಲೆಗೆ, ‘ಆಟ’ ನೇಪಥ್ಯಕ್ಕೆ

ನುಡಿ ಬೆಳಗು | ಜನಾರ್ದನ ಸೇವೆ

Swami Vivekananda Message: ಜನರ ಸೇವೆಯೇ ದೇವರ ಸೇವೆ ಎಂಬ ಕರ್ಮಯೋಗದ ಸಂದೇಶವನ್ನು ಉದಾಹರಣೆಗಳ ಮೂಲಕ ವಿವರಿಸುವ ಚಿಂತನೆ.
Last Updated 19 ಫೆಬ್ರುವರಿ 2026, 22:30 IST
ನುಡಿ ಬೆಳಗು | ಜನಾರ್ದನ ಸೇವೆ
ADVERTISEMENT

ನುಡಿ ಬೆಳಗು | ಮಾನುಷ ಪ್ರಯತ್ನ

Inspirational Story: ಮರಳುಗಾಡಿನಲ್ಲಿನ ಗುರು-ಶಿಷ್ಯರ ಕಥೆಯ ಮೂಲಕ ಸಂಕಷ್ಟದಲ್ಲಿ ವಿವೇಕ ಹಾಗೂ ಮಾನವ ಪ್ರಯತ್ನದ ಮಹತ್ವವನ್ನು ವಿವರಿಸುವ ಪ್ರೇರಣಾದಾಯಕ ಸಂದೇಶ.
Last Updated 18 ಫೆಬ್ರುವರಿ 2026, 23:30 IST
ನುಡಿ ಬೆಳಗು | ಮಾನುಷ ಪ್ರಯತ್ನ

ಪಡಸಾಲೆ | ಊರುಗೋಲು ಶಾಪ ಕಳೆದೀತೆ?

Gandhi Controversy: ಮನರೇಗಾ ಬದಲಾವಣೆ, ಗಾಂಧೀಜಿ ಕೋಲು ಜಾಹೀರಾತು ವಿವಾದ ಹಾಗೂ ಕಾಂಗ್ರೆಸ್-ಬಿಜೆಪಿ ರಾಜಕೀಯದ ನಡುವೆ ಅಹಿಂಸಾ ತತ್ತ್ವದ ಅರ್ಥವನ್ನು ವಿಶ್ಲೇಷಿಸುವ ಲೇಖನ.
Last Updated 18 ಫೆಬ್ರುವರಿ 2026, 23:30 IST
ಪಡಸಾಲೆ | ಊರುಗೋಲು ಶಾಪ ಕಳೆದೀತೆ?

ನುಡಿ ಬೆಳಗು | ಏನೇ ಬರಲಿ ಎಂತೇ ಇರಲಿ

Positive Thinking Message: ಕಷ್ಟಗಳನ್ನು ಉಪ್ಪಿಗೆ ಹೋಲಿಸಿ ಮನಸ್ಸು ನದಿಯಂತೆ ವಿಶಾಲವಾಗಿರಬೇಕು ಎಂಬ ಬೋಧನೆಯನ್ನು ನೀಡುವ ಪ್ರೇರಣಾದಾಯಕ ಕಥನ.
Last Updated 17 ಫೆಬ್ರುವರಿ 2026, 23:30 IST
ನುಡಿ ಬೆಳಗು | ಏನೇ ಬರಲಿ ಎಂತೇ ಇರಲಿ
ADVERTISEMENT
ADVERTISEMENT
ADVERTISEMENT