ಭಾನುವಾರ, 28 ಡಿಸೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

Climate Policy India: ಭಾರತದ ಪರಿಸರದ ಕುರಿತಂತೆ 2025ರ ಹಿನ್ನೋಟದ ಅವಲೋಕನಕ್ಕೆ ಇಳಿದರೆ ಮೊಟ್ಟ ಮೊದಲು ಕೇಳಬೇಕಾದ ಒಂದು ತೀಕ್ಷ್ಣ ಪ್ರಶ್ನೆ ಇದೆ: ಈ ದೇಶವು ತನ್ನ ಪರಿಸರವನ್ನು ಉಳಿಸಿಕೊಳ್ಳಲು ನಿಜವಾಗಿ ಬಯಸುತ್ತದೆಯೇ?
Last Updated 27 ಡಿಸೆಂಬರ್ 2025, 13:09 IST
2025 ಹಿಂದಣ ಹೆಜ್ಜೆ: ನಮ್ಮದೇ ವ್ಯವಸ್ಥೆ, ನೀತಿ ವಿರುದ್ಧ ನಮ್ಮ 'ಉಸಿರಿನ ಹೋರಾಟ'

ಸೌಹಾರ್ದ ಸಹಕಾರಿ ಕಾಯ್ದೆ: ಸರ್ಕಾರ ಮಾರ್ಗದರ್ಶಕನಾಗಲಿ, ನಿಯಂತ್ರಕನಲ್ಲ

ಜನರ ಚಳವಳಿಯಾಗಿ ಬೆಳೆದ ಸೌಹಾರ್ದ ಸಹಕಾರಿ ಕಾಯ್ದೆಗೆ 25 ವರ್ಷದ ಸಂಭ್ರಮ
Last Updated 26 ಡಿಸೆಂಬರ್ 2025, 22:30 IST
ಸೌಹಾರ್ದ ಸಹಕಾರಿ ಕಾಯ್ದೆ: ಸರ್ಕಾರ ಮಾರ್ಗದರ್ಶಕನಾಗಲಿ, ನಿಯಂತ್ರಕನಲ್ಲ

ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!

Government School Closure: ವರ್ತಮಾನದಲ್ಲಿ ಪ್ರಭುತ್ವವೊಂದು ನಡೆಸಬಹುದಾದ ಅತಿದೊಡ್ಡ ಹಿಂಸೆ ಯಾವುದಾದರೂ ಇದ್ದರೆ, ಅದು ಶಾಲೆಗಳೇ ಇಲ್ಲದ ಗ್ರಾಮಗಳನ್ನು ಸೃಜಿಸುವುದು! ದುರದೃಷ್ಟವಶಾತ್‌, ಇಂಥ ಹಿಂಸೆಯಲ್ಲಿ ಸರ್ಕಾರಗಳು ಸ್ಪರ್ಧೆ ನಡೆಸುತ್ತಿರುವಂತಿದೆ.
Last Updated 26 ಡಿಸೆಂಬರ್ 2025, 22:30 IST
ವಿಶ್ಲೇಷಣೆ: ಶಾಲೆ ಉಳಿದರಷ್ಟೇ ಗ್ರಾಮಭಾರತ!

ನುಡಿ ಬೆಳಗು | ಧರ್ಮ ಹಾಗೂ ಮನುಷ್ಯತ್ವ

Humanity in Religion: byline no author page goes here ಕಬೀರನ ಕಥೆಯ ಮೂಲಕ ಧರ್ಮದ ಗೋಡೆಗಳನ್ನು ಮರೆಸಿ ಮನುಷ್ಯತ್ವದ ಸಾರ್ಥಕತೆಯನ್ನು ಪುನರುಚ್ಚರಿಸಲಾಗುತ್ತದೆ. ಬುದ್ಧ, ಬಸವ, ಗಾಂಧೀಜಿ ಎಲ್ಲರ ಜೀವನ ಪಾಠಗಳಲ್ಲಿದೆ ಇದೇ ನೈಜ ಧರ್ಮ.
Last Updated 25 ಡಿಸೆಂಬರ್ 2025, 23:30 IST
ನುಡಿ ಬೆಳಗು | ಧರ್ಮ ಹಾಗೂ ಮನುಷ್ಯತ್ವ

ವಿಶ್ಲೇಷಣೆ: ಉನ್ನಾವೊ: ನ್ಯಾಯಕ್ಕೇ ಅಗ್ನಿಪರೀಕ್ಷೆ!

Justice System India: byline no author page goes here ಬಲಾತ್ಕಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾದರೂ, ಕುಲದೀಪ್ ಸೆಂಗರ್‌ಗೆ ಜಾಮೀನು ಸಿಕ್ಕಿರುವುದು ದೇಶದ ನ್ಯಾಯ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಸಂತ್ರಸ್ತೆಯ ಹೋರಾಟ ಇನ್ನೂ ಮುಂದುವರಿದಿದೆ.
Last Updated 25 ಡಿಸೆಂಬರ್ 2025, 22:30 IST
ವಿಶ್ಲೇಷಣೆ: ಉನ್ನಾವೊ: ನ್ಯಾಯಕ್ಕೇ ಅಗ್ನಿಪರೀಕ್ಷೆ!

ನುಡಿ ಬೆಳಗು: ಕರುಣೆಯ ಪಾಠ

Lesson of Compassion: ಅದೊಂದು ಸಂಜೆ, ಒಗೆದ ಬಟ್ಟೆಗಳ ಗಂಟನ್ನು ಬೆನ್ನ ಮೇಲೆ ಹೊತ್ತ ಕಪ್ಪು ವರ್ಣೀಯ ತಾಯಿ ತನ್ನ ಪುಟ್ಟ ಮಗಳ ಕೈ ಹಿಡಿದು ನಡೆಯುತ್ತಿದ್ದಳು. ಸಮಾಜದ ವರ್ಣಭೇದ, ಅವಮಾನ ಮತ್ತು ಅಸಮಾನತೆಯ ನಡುವೆ ಪುಸ್ತಕ ಮತ್ತು ಜ್ಞಾನಕ್ಕಾಗಿ ಹೋರಾಡುವ ಮಗುವಿನ ಮನಕಲಕುವ ಕಥೆಯಿದು.
Last Updated 24 ಡಿಸೆಂಬರ್ 2025, 23:30 IST
ನುಡಿ ಬೆಳಗು: ಕರುಣೆಯ ಪಾಠ

ವಿಶ್ಲೇಷಣೆ: ಬೆಳ್ಳಿ ಹೊಳಪಲ್ಲಿ ‘ಭೂಮಿ’ ಕ್ರಾಂತಿ

Digital Land Records: ಆಡಳಿತ ವ್ಯವಸ್ಥೆಯಲ್ಲಿ ಕಂದಾಯ ಇಲಾಖೆಗೆ ‘ಮಾತೃ ಇಲಾಖೆ’ಯ ಗೌರವ. ಕಂದಾಯ ಇಲಾಖೆಯ ಕಾರ್ಯವೈಖರಿ ಎಲ್ಲರ ಜೀವನಚಕ್ರವನ್ನೂ ಆವರಿಸಿಕೊಂಡಿದೆ; ಹುಟ್ಟಿನಿಂದ ಅಂತ್ಯದವರೆಗೆ ಒಂದಲ್ಲಾ ಒಂದು ಕಾರಣಕ್ಕೆ ನಾಗರಿಕರು ಕಂದಾಯ ಇಲಾಖೆಯ ಸಂಪರ್ಕಕ್ಕೆ ಬರಲೇಬೇಕಾಗುತ್ತದೆ.
Last Updated 24 ಡಿಸೆಂಬರ್ 2025, 23:30 IST
ವಿಶ್ಲೇಷಣೆ: ಬೆಳ್ಳಿ ಹೊಳಪಲ್ಲಿ ‘ಭೂಮಿ’ ಕ್ರಾಂತಿ
ADVERTISEMENT

ನುಡಿ ಬೆಳಗು | ಕನ್ನಡಿಯಲ್ಲಿ ಕಂಡದ್ದು...

Philosophical Reflection: ಮ್ಯೂಸಿಯಂನ ಕನ್ನಡಿಗಳ ಕೋಣೆ, ನಾಯಿಯ ನಿಷ್ಪ್ರಯೋಜಕ ರೇಗಾಟ ಮತ್ತು ತನ್ನ ಬಿಂಬಕ್ಕೆ ತಾನೇ ಗುದ್ದಿಕೊಂಡು ಸತ್ತಿದ್ದ ಘಟನೆ ಬದುಕಿನ ಪ್ರತಿಕ್ರಿಯಾ ತತ್ವಕ್ಕೆ ಕನ್ನಡಿ ಹಿಡಿದಂತೆ ಸ್ಫುಟವಾಗಿ ಬಿಂಬಿಸುತ್ತದೆ.
Last Updated 23 ಡಿಸೆಂಬರ್ 2025, 23:30 IST
ನುಡಿ ಬೆಳಗು |  ಕನ್ನಡಿಯಲ್ಲಿ ಕಂಡದ್ದು...

ವಿಶ್ಲೇಷಣೆ | ಪರಿಸರ: ಸರ್ಕಾರಕ್ಕೆ ಸದರ!

Green Movement India: ಗಂಗಾ ನದಿಗೆ ಜೀವದಾನಕ್ಕಾಗಿ ಜಿ.ಡಿ. ಅಗರ್ವಾಲ್ ಉಪವಾಸದಿಂದ ಪ್ರಾಣ ತ್ಯಾಗ ಮಾಡಿದರೆ, ಲಡಾಖ್ ಪರಿಸರ ರಕ್ಷಣೆಗೆ ಸೋನಮ್ ವಾಂಗ್ಚುಕ್ ಬಂಧನಕ್ಕೊಳಗಾದ ಘಟನೆಗಳು ಅಭಿವೃದ್ಧಿಯ ಹೆಸರಲ್ಲಿ ಪರಿಸರ ಧ್ವನಿಗೆ ತಡೆಯಾಗಿದೆ.
Last Updated 23 ಡಿಸೆಂಬರ್ 2025, 23:30 IST
ವಿಶ್ಲೇಷಣೆ | ಪರಿಸರ: ಸರ್ಕಾರಕ್ಕೆ ಸದರ!

ನುಡಿ ಬೆಳಗು | ಎರಡು ಬಾಣಗಳು

Emotional Resilience: ಬುದ್ಧನು ಜೀವಿತದಲ್ಲಿ ಬರುವ ಅನಿವಾರ್ಯ ಸಂಕಷ್ಟಗಳೇ ಮೊದಲ ಬಾಣ, ಆದರೆ ನಾವು ಅದಕ್ಕೆ ತೋರುತ್ತಿರುವ ಪ್ರತಿಕ್ರಿಯೆಯೇ ಎರಡನೇ ಬಾಣ ಎಂದು ವಿವರಿಸುತ್ತಾ ಸಂಕಷ್ಟ ಎದುರಿಸುವ ಬುದ್ಧಿವಂತಿಕೆಯನ್ನು ಬೋಧಿಸುತ್ತಾರೆ.
Last Updated 22 ಡಿಸೆಂಬರ್ 2025, 23:30 IST
ನುಡಿ ಬೆಳಗು | ಎರಡು ಬಾಣಗಳು
ADVERTISEMENT
ADVERTISEMENT
ADVERTISEMENT