ಸೋಮವಾರ, 15 ಡಿಸೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ಗತಿಬಿಂಬ | ‘ಕೈ‘ಕಾಳಗ: ನಿಲ್ಲೋದು ಯಾವಾಗ?

Congress Power Struggle: ಭಿನ್ನಮತವನ್ನು ಶಮನಗೊಳಿಸುವುದು ಉಪಾಹಾರದ ಮದ್ದಿಗೆ ಸಾಧ್ಯವಾಗಿಲ್ಲ. ಅಧಿವೇಶನ ನಡೆಯುತ್ತಿರುವಾಗಲೇ ಕಾಂಗ್ರೆಸ್‌ ಪಕ್ಷದೊಳಗಿನ ಅಧಿಕಾರದ ಕಿತ್ತಾಟವೂ ಚುರುಕಾಗಿದೆ. ಸಿದ್ದರಾಮಯ್ಯ ಹಾಗೂ ಶಿವಕುಮಾರ್‌ ಬಣಗಳು ತಮ್ಮ ನಾಯಕರ ಪರವಾಗಿ ಶಕ್ತಿ ಪ್ರದರ್ಶನದಲ್ಲಿ ತೊಡಗಿವೆ
Last Updated 15 ಡಿಸೆಂಬರ್ 2025, 0:30 IST
ಗತಿಬಿಂಬ | ‘ಕೈ‘ಕಾಳಗ: ನಿಲ್ಲೋದು ಯಾವಾಗ?

ನುಡಿ ಬೆಳಗು: ವಿಜ್ಞಾನ ಮತ್ತು ಧರ್ಮ

Scientific Belief: ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಗೆಲಿಲಿಯೋ ಗಣಿತದ ತರಗತಿಗಳನ್ನು ಕದ್ದು ಕೇಳುತ್ತಿದ್ದ. ಕುತೂಹಲ ಮತ್ತು ಆಸಕ್ತಿಯ ಪರಿಣಾಮವಾಗಿ ಅವನ ಖಗೋಳ ವಿಜ್ಞಾನದ ಪ್ರಯೋಗಗಳು ಮನುಷ್ಯ ಜಗತ್ತಿಗೆ ಸತ್ಯದರ್ಶನ ಮಾಡಿಸಿದವು.
Last Updated 14 ಡಿಸೆಂಬರ್ 2025, 23:30 IST
ನುಡಿ ಬೆಳಗು: ವಿಜ್ಞಾನ ಮತ್ತು ಧರ್ಮ

ಅನ್ನದ ಮೇಲೆ ಅಮೆರಿಕದ ಅಧಿಕಾರದ ಆಟ

'ಅಮೆರಿಕಾ ಫಸ್ಟ್' ಎಂಬ ಟ್ರಂಪ್ ಘೋಷಣೆಯ ಹಿಂದಿನ ನಿಜವಾದ ಅಜೆಂಡಾ ಇದೇ!
Last Updated 13 ಡಿಸೆಂಬರ್ 2025, 11:51 IST
ಅನ್ನದ ಮೇಲೆ ಅಮೆರಿಕದ ಅಧಿಕಾರದ ಆಟ

ವಿಶ್ಲೇಷಣೆ | ಪತನದತ್ತ ‘ಸರ್ಕಾರಿ’ ಶಾಲೆ?

Public Education Crisis: ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಕ್ರಿಯೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆ ತೀವ್ರಗತಿಯಲ್ಲಿ ನಡೆದಿದೆ. ಶಿಕ್ಷಣವನ್ನು ಮಾರುಕಟ್ಟೆಯ ಸರಕಾಗಿರುವ ‘ರಾಜಕೀಯ ಅರ್ಥಶಾಸ್ತ್ರ’ವನ್ನು ಜನ ಅರ್ಥ ಮಾಡಿಕೊಳ್ಳದೆ ಹೋದರೆ ಸಾರ್ವಜನಿಕ ಶಿಕ್ಷಣಕ್ಕೆ ಉಳಿಗಾಲವಿಲ್ಲ.
Last Updated 12 ಡಿಸೆಂಬರ್ 2025, 22:00 IST
ವಿಶ್ಲೇಷಣೆ | ಪತನದತ್ತ ‘ಸರ್ಕಾರಿ’ ಶಾಲೆ?

ಅಮೆರಿಕ ಬಾಹ್ಯಾಕಾಶ ದೈತ್ಯ ಬ್ಲೂಬರ್ಡ್-6‌ ನೌಕೆ ಉಡಾವಣೆಗೊಳಿಸಲಿದ್ದಾನೆ ’ಬಾಹುಬಲಿ’

US India Space Mission: ಎಲ್ ವಿಎಂ ಮೂರರ ಮೂಲಕ ಬ್ಲೂಬರ್ಡ್ ಆರು ಉಪಗ್ರಹವನ್ನು ಭಾರತ ಉಡಾವಣೆಗೊಳಿಸಲಿದ್ದು ದುರ್ಗಮ ಪ್ರದೇಶಗಳಿಗೆ ನೇರ ಮೊಬೈಲ್ ಇಂಟರ್ನೆಟ್ ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಇದು ಪ್ರಮುಖ ಹೆಜ್ಜೆಯಾಗಲಿದೆ
Last Updated 12 ಡಿಸೆಂಬರ್ 2025, 14:44 IST
ಅಮೆರಿಕ ಬಾಹ್ಯಾಕಾಶ ದೈತ್ಯ ಬ್ಲೂಬರ್ಡ್-6‌ ನೌಕೆ ಉಡಾವಣೆಗೊಳಿಸಲಿದ್ದಾನೆ ’ಬಾಹುಬಲಿ’

ಸವದತ್ತಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹ: ಪ್ರತಿಭಟನೆ

District Protest Karnataka: ಸವದತ್ತಿ ತಾಲ್ಲೂಕು ಧಾರವಾಡ ಜಿಲ್ಲೆಗೆ ಸೇರ್ಪಡದಂತೆ ಆಗ್ರಹಿಸಿ ಸಮಿತಿಯವರು ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಸವದತ್ತಿಯನ್ನು ಜಿಲ್ಲಾಕೇಂದ್ರಗೊಳಿಸುವುದೇ ಬೇಡಿಕೆಯಾಗಿತ್ತು.
Last Updated 12 ಡಿಸೆಂಬರ್ 2025, 4:25 IST
ಸವದತ್ತಿ ಪ್ರತ್ಯೇಕ ಜಿಲ್ಲೆ ರಚನೆಗೆ ಆಗ್ರಹ: ಪ್ರತಿಭಟನೆ

ಜನರಾಜಕರಣ | ಹೈಕಮಾಂಡ್: ಮೌನ–ದುಮ್ಮಾನ

ಅಧಿಕಾರದ ಕಚ್ಚಾಟಕ್ಕೆ ಪರಿಹಾರ ಕಂಡುಕೊಳ್ಳಲು ವಿಫಲವಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ದುರ್ಬಲವಾಗಿ ಕಾಣಿಸುತ್ತಿದೆ. ಬಿಜೆಪಿ ಹೈಕಮಾಂಡ್‌ ಕೂಡ ರಾಜ್ಯ ಘಟಕದ ಭಿನ್ನಮತ ಪರಿಹರಿಸಿಲ್ಲ. ಈ ನಡುವೆ, ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಮಾರ್ಗದರ್ಶನಕ್ಕಾಗಿ ಉಭಯ ಪಕ್ಷಗಳು ಹೈಕಮಾಂಡ್‌ನತ್ತಲೇ ನೋಡುತ್ತಿವೆ.
Last Updated 11 ಡಿಸೆಂಬರ್ 2025, 22:24 IST
ಜನರಾಜಕರಣ | ಹೈಕಮಾಂಡ್: ಮೌನ–ದುಮ್ಮಾನ
ADVERTISEMENT

ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ಒಂದು ಕ್ಷಣ ಹಿಂತಿರುಗಿ ನೋಡಿದರೆ ನಮ್ಮ ಬದುಕಿಗೆ ಬಂದು ನೆರಳಿನಂತೆ ಕಾಪಾಡಿದವರೆಷ್ಟೋ ಜನ ನೆನಪಾಗಬಹುದು. ಕೇಡು ಮಾಡಿದವರಿಗಿಂತ ಒಳಿತು ಮಾಡಿದವರನ್ನು ನೆನೆಯಬೇಕು.
Last Updated 11 ಡಿಸೆಂಬರ್ 2025, 21:38 IST
ನುಡಿ ಬೆಳಗು | ಬಾಳು ಎಂಬುದಿದು ಋಣದ ರತ್ನದ ಗಣಿ

ನುಡಿ ಬೆಳಗು | ಬುದ್ಧನ ಪರೀಕ್ಷೆ

Buddhist Philosophy: ಇನ್ನೊಬ್ಬರಿಗೆ ಏನನ್ನಾದರೂ ಹೇಳುವಾಗ ಯಾವ ಪ್ರತಿಕ್ರಿಯೆ ಬಂದರೂ ಸರಿಯೇ, ಅದನ್ನು ಪ್ರೀತಿಯಿಂದ ಸ್ವೀಕರಿಸುವ ಮನಃಸ್ಥಿತಿ ಬೇಕು. ಇಲ್ಲವಾದರೆ ಬಂದದ್ದನ್ನು ಸಮಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವೇ ಇಲ್ಲ.
Last Updated 11 ಡಿಸೆಂಬರ್ 2025, 0:10 IST
ನುಡಿ ಬೆಳಗು | ಬುದ್ಧನ ಪರೀಕ್ಷೆ

ಸಂವಿಧಾನವೇ ಬೆಳಕು: ಪ್ರಸ್ತಾವನೆಯ ಆಶಯ, ಆಶಾವಾದ

Constitutional Preamble: ಸಂವಿಧಾನದ ಪ್ರಸ್ತಾವನೆಯೇ ಸಂವಿಧಾನದ ಸಾರಸತ್ವ, ಆಶಯ. ಪ್ರಸ್ತಾವನೆಯು ಇಡೀ ಸಂವಿಧಾನದ ಸಂಕ್ಷಿ‍ಪ್ತ ರೂಪದಂತಿದೆ.
Last Updated 10 ಡಿಸೆಂಬರ್ 2025, 22:53 IST
ಸಂವಿಧಾನವೇ ಬೆಳಕು: ಪ್ರಸ್ತಾವನೆಯ ಆಶಯ, ಆಶಾವಾದ
ADVERTISEMENT
ADVERTISEMENT
ADVERTISEMENT