ಸೋಮವಾರ, 24 ನವೆಂಬರ್ 2025
×
ADVERTISEMENT

ಅಂಕಣಗಳು

ADVERTISEMENT

ನುಡಿ ಬೆಳಗು: ಸರಳ ನಡೆ ಜೀವನ ಮಾದರಿಯಾದಾಗ!

ನುಡಿ ಬೆಳಗು
Last Updated 23 ನವೆಂಬರ್ 2025, 23:59 IST
ನುಡಿ ಬೆಳಗು: ಸರಳ ನಡೆ ಜೀವನ ಮಾದರಿಯಾದಾಗ!

ವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ

Kannada language Children are the future of Kannada. ಕಲಿಕೆಯ ಪ್ರಕ್ರಿಯೆಯನ್ನು ಸರಳ ಹಾಗೂ ಸೃಜನಶೀಲ ಆಗಿಸದೆ ಹೋದರೆ ಕನ್ನಡ ಉಳಿಸುವ ಪ್ರಯತ್ನಗಳು ಪರಿಣಾಮಕಾರಿ ಆಗಲಾರವು. ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಭಾಷೆ ಕಲಿಸಿ ಎನ್ನುವ ಹಕ್ಕೊತ್ತಾಯದ ಆಂದೋಲನವೂ ಇಂದಿನ ಅಗತ್ಯ.
Last Updated 23 ನವೆಂಬರ್ 2025, 23:30 IST
ವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ

ಊರು ಉದ್ಧಾರಕ್ಕಾಗಿ ಯುವಕನಿಂದ ರೀಲ್ಸ್‌!

Social Media Activism: ಬಳ್ಳಾರಿ ಜಿಲ್ಲೆಯ ಕರೂರು ಗ್ರಾಮದಲ್ಲಿ ‘ಕರೂರು ಸೂಪರ್ ವಿಲೇಜ್’ ತಂಡ ರೀಲ್ಸ್ ಮೂಲಕ ಲಂಚಮುಕ್ತ, ಭ್ರಷ್ಟಾಚಾರಮುಕ್ತ ಆಡಳಿತಕ್ಕಾಗಿ ಜಾಗೃತಿ ಮೂಡಿಸುತ್ತಿದೆ ಎಂದು ಯುವಕರು ಹೇಳುತ್ತಾರೆ.
Last Updated 22 ನವೆಂಬರ್ 2025, 23:49 IST
ಊರು ಉದ್ಧಾರಕ್ಕಾಗಿ ಯುವಕನಿಂದ ರೀಲ್ಸ್‌!

ಪಡಸಾಲೆ ಅಂಕಣ: ಸಂವಿಧಾನವೇ ಜೀವನವಿಧಾನ

Constitution Awareness: ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಪ್ರಯತ್ನಗಳು ವ್ಯಾಪಕವಾಗಿ ನಡೆಯುತ್ತಿರುವಾಗ, ಸಂವಿಧಾನಪ್ರಜ್ಞೆಯನ್ನು ಮುನ್ನೆಲೆಗೆ ತರುವ ಪ್ರಯತ್ನಗಳನ್ನು ಮುನ್ನೆಲೆಗೆ ತರಬೇಕಾಗಿದೆ. ‘ಜೈ ಸಂವಿಧಾನ್‌’ ಎಲ್ಲರ ಕೊರಳಿನ ದನಿಯೂ, ಬದುಕಿನ ಬನಿಯೂ ಆಗಬೇಕಿದೆ.
Last Updated 22 ನವೆಂಬರ್ 2025, 0:09 IST
ಪಡಸಾಲೆ ಅಂಕಣ: ಸಂವಿಧಾನವೇ ಜೀವನವಿಧಾನ

ನುಡಿ ಬೆಳಗು: ನೀರೊಳಗಣ ಕಿಚ್ಚಿಗೆ ನೀರೇ ತಾಯಿ

Nudi Belagu: ಮನುಷ್ಯನೊಳಗಿನ ಕಿಚ್ಚು, ನಂಜು ಕಡೆಗೆ ಅವನನ್ನೇ ತಿಂದುಹಾಕುತ್ತವೆ ಎಂದು ಅರ್ಥೈಯಿಸಬಹುದು.
Last Updated 21 ನವೆಂಬರ್ 2025, 0:24 IST
ನುಡಿ ಬೆಳಗು: ನೀರೊಳಗಣ ಕಿಚ್ಚಿಗೆ ನೀರೇ ತಾಯಿ

ವಿಶ್ಲೇಷಣೆ | ಬಿಹಾರ: ಫಲಿತಾಂಶ ಪ್ರಾತಿನಿಧಿಕವಲ್ಲ...

Bihar Election: ಬಿಹಾರದಲ್ಲಿನ ಚುನಾವಣೆ ವಂಚನೆಯಿಂದ ಕೂಡಿತ್ತು ಎಂದು ಹೇಳುವುದಕ್ಕೆ ಖಚಿತ ಸಾಕ್ಷ್ಯಗಳಿಲ್ಲವಾದರೂ, ಅದು ನ್ಯಾಯಸಮ್ಮತ ಆಗಿರಲಿಲ್ಲ ಎನ್ನುವುದರಲ್ಲಿ ಅನುಮಾನವಿಲ್ಲ, ಹಾಗೆಂದು, ದೇಶದಲ್ಲಿನ ಮುಂದಿನ ಚುನಾವಣೆಗಳ ದಿಕ್ಕನ್ನು ಗುರ್ತಿಸಲು ಬಿಹಾರದ ಫಲಿತಾಂಶ ಮಾನದಂಡ ಆಗಲಾರದು.
Last Updated 20 ನವೆಂಬರ್ 2025, 23:43 IST
ವಿಶ್ಲೇಷಣೆ | ಬಿಹಾರ: ಫಲಿತಾಂಶ ಪ್ರಾತಿನಿಧಿಕವಲ್ಲ...

ಚೀನಾ - ಜಪಾನ್ ಕದನ: ಏಷ್ಯಾವನ್ನು ಶಾಶ್ವತವಾಗಿ ಬದಲಿಸಬಲ್ಲ ದ್ವೀಪ ಯುದ್ಧ

ಚೀನಾ ಮತ್ತು ಜಪಾನ್ ನಡುವೆ ಸೆಂಕಾಕು/ಡಿವೋಯು ದ್ವೀಪಗಳ ಕುರಿತ ಉದ್ವಿಗ್ನತೆ ಏಷ್ಯಾದ ಸ್ಥಿರತೆ, ಜಾಗತಿಕ ವ್ಯಾಪಾರ ಮತ್ತು ಅಮೆರಿಕದ ಪಾತ್ರದ ಮೇಲೆ ಏನು ಪರಿಣಾಮ ಬೀರುತ್ತದೆ? ಇತಿಹಾಸ, ಮಿಲಿಟರಿ ಹಾಗೂ ಆರ್ಥಿಕ ಅಂಶಗಳ ವಿವರ ಇಲ್ಲಿದೆ.
Last Updated 20 ನವೆಂಬರ್ 2025, 7:27 IST
ಚೀನಾ - ಜಪಾನ್ ಕದನ: ಏಷ್ಯಾವನ್ನು ಶಾಶ್ವತವಾಗಿ ಬದಲಿಸಬಲ್ಲ ದ್ವೀಪ ಯುದ್ಧ
ADVERTISEMENT

ನುಡಿ ಬೆಳಗು: ಸಹಿಸುವ ಶಕ್ತಿ

Humility: ನಿಸ್ವಾರ್ಥವಾಗಿ ಕೆಲಸ ಮಾಡುವುದು ಸುಲಭವಲ್ಲ. ನಾನು ಎನ್ನುವ ಅಹಂಕಾರವನ್ನು ಕಳಚಿಕೊಳ್ಳುವುದು ಅತ್ಯಂತ ಪ್ರಾಜ್ಞಸ್ಥಿತಿ. ಆ ಸ್ಥಿತಿಯಲ್ಲಿ ತಾಯೊಬ್ಬಳು ಕಾಲಿಂದ ಒದ್ದ ತನ್ನ ಮಗುವನ್ನು ಎದೆಗೆ ಆನಿಸಿಕೊಂಡ ಹಾಗೆ ಜಗತ್ತನ್ನು ಆನಿಸಿಕೊಳ್ಳಲು ಸಾಧ್ಯವಾಗುತ್ತದೆ.
Last Updated 20 ನವೆಂಬರ್ 2025, 0:26 IST
ನುಡಿ ಬೆಳಗು: ಸಹಿಸುವ ಶಕ್ತಿ

ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

Tiger Conservation: ನಾಗರಹೊಳೆ, ಬಂಡೀಪುರ ಅರಣ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ನಾಡಿನ ಮೇಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆಯನ್ನು ನಾವು ಭಾವುಕವಾಗಿ ನೋಡದೆ, ನೈಸರ್ಗಿಕ ವಿವೇಕದ ನೆಲೆಗಟ್ಟಿನಲ್ಲಿ ನೋಡಬೇಕಾಗಿದೆ.
Last Updated 20 ನವೆಂಬರ್ 2025, 0:04 IST
ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

ನುಡಿ ಬೆಳಗು: ಸಾಯಿಸುವ ಗತವ ಮೆಟ್ಟಿ

Emotional Healing: ದೈಹಿಕ ವ್ಯಸ್ತತೆ ಮಾನಸಿಕ ಸಂತುಲತೆಗೆ ಸಹಾಯಕರಾಗಬಹುದು. ನೋವಿನ ನೆನಪು, ಸೃಜನಶೀಲ ಕೆಲಸ, ಮತ್ತು ಹಿಂದಿನ ಅನುಭವಗಳನ್ನು ಮರೆಯುವುದು ಈ ಯುವತಿಯ ಬದುಕಿಗೆ ದಿವ್ಯ ಔಷಧಿಯಾಗಿದೆ.
Last Updated 19 ನವೆಂಬರ್ 2025, 1:17 IST
ನುಡಿ ಬೆಳಗು: ಸಾಯಿಸುವ ಗತವ ಮೆಟ್ಟಿ
ADVERTISEMENT
ADVERTISEMENT
ADVERTISEMENT