ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

Regional Imbalance: ನಂಜುಂಡಪ್ಪ ವರದಿಯಿಂದ ಈಗಿನ ಗೋವಿಂದರಾವ್‌ ವರದಿಯವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಯತ್ನಗಳು ನಡೆದಿವೆ; ಅದೆಲ್ಲದರ ಪರಿಣಾಮ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿರುವುದನ್ನು ಕಂಡಿದ್ದೇವೆ.
Last Updated 11 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ‘ಉತ್ತರ’ ಬಯಸುವ ಪ್ರಶ್ನೆಗಳು!

ನುಡಿ ಬೆಳಗು: ಇಲ್ಲ ಎನ್ನುವುದೂ ವಿವೇಕ

Self Care: ಬರೀ ದಾಕ್ಷಿಣ್ಯಗಳಲ್ಲೇ ಬಾಳು ಸಾಗಿಸುವ ಜೀವಗಳಿವೆ. ಇಲ್ಲಿರಲಾರೆ, ಅಲ್ಲಿ ಹೋಗಲಾರೆ ಎಂಬ ಇಬ್ಬಂದಿಯ ದ್ವಂದ್ವ ಅದು. ಒಲ್ಲೆ ಅನ್ನದೆ ದಿಕ್ಕಾಪಾಲಾಗುವ ಸಮಯ.
Last Updated 10 ಫೆಬ್ರುವರಿ 2026, 23:30 IST
ನುಡಿ ಬೆಳಗು: ಇಲ್ಲ ಎನ್ನುವುದೂ ವಿವೇಕ

ವಿಶ್ಲೇಷಣೆ: ಚಿರತೆ ಕಣ್ಣಲ್ಲಿ ಕಂಡ ಬದುಕು

Human Wildlife Conflict: ವನ್ಯಜೀವಿ ಹಾಗೂ ಮಾನವ ಸಂಘರ್ಷದ ಬಗೆಗಿನ ಬಹುತೇಕ ಚಿತ್ರಣಗಳು ಏಕಮುಖವಾಗಿವೆ. ಈ ಸಂಘರ್ಷದಲ್ಲಿ ಪ್ರಾಣಿಗಳ ಬಗೆಗಿನ ಕರುಣೆಯಂತೆಯೇ ಬಾಧಿತರನ್ನೂ ಸಹಾನುಭೂತಿಯಿಂದ ನೋಡಬೇಕಾಗಿದೆ.
Last Updated 10 ಫೆಬ್ರುವರಿ 2026, 0:30 IST
ವಿಶ್ಲೇಷಣೆ: ಚಿರತೆ ಕಣ್ಣಲ್ಲಿ ಕಂಡ ಬದುಕು

ನುಡಿ ಬೆಳಗು: ಯಾರೂ ಅರಿಯದ ವೀರರು

Real Life Heroes: 2018ನೇ ಇಸವಿಯ ಸೆಪ್ಟೆಂಬರ್‌ ಇಪ್ಪತ್ತೆಂಟನೇ ತಾರೀಕು. ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ಭೂಕಂಪ ಮತ್ತು ಸುನಾಮಿ ಒಟ್ಟೊಟ್ಟಿಗೇ ಅಪ್ಪಳಿಸಿದವು.
Last Updated 9 ಫೆಬ್ರುವರಿ 2026, 23:30 IST
ನುಡಿ ಬೆಳಗು: ಯಾರೂ ಅರಿಯದ ವೀರರು

ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

Global Plastic Treaty: ಲಿಯೋ ಬೇಕೆಲ್ಯಾಂಡ್ ಅವರು 1907ರಲ್ಲಿ ‘ಬೇಕೆಲೈಟ್’ ಎಂಬ ಕೃತಕ ಪ್ಲಾಸ್ಟಿಕ್ ಕಂಡುಹಿಡಿದಾಗ, ಅದು ಹೊಸ ಯುಗಕ್ಕೆ ದಾರಿ ತೆರೆಯಿತು. ಕಬ್ಬಿಣಕ್ಕಿಂತ ಹಗುರ, ಮರಕ್ಕಿಂತ ಬಾಳಿಕೆ, ಗಾಜಿಗಿಂತ ಸುರಕ್ಷಿತವೆನಿಸಿದ್ದ ಪ್ಲಾಸ್ಟಿಕ್ ಮಾನವಕುಲದ ವೈಜ್ಞಾನಿಕ ಕ್ರಾಂತಿಯ ಸಂಕೇತವಾಗಿತ್ತು.
Last Updated 9 ಫೆಬ್ರುವರಿ 2026, 0:30 IST
ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

Religious Values: ಪವಿತ್ರ ಮೆಕ್ಕಾ ನಗರದ ಅಲ್ ಹರಾಮ್ ಮಸೀದಿಯ ಕಡೆ ಹೊರಟರೆ ಲಕ್ಷಾಂತರ ಜನರ ಲಗುಬಗೆಯ ಓಡಾಟದ ನಡುವೆ ಸಾವಿರಾರು ಪಾರಿವಾಳಗಳು ಹಾರಿ ಬರುತ್ತವೆ.
Last Updated 8 ಫೆಬ್ರುವರಿ 2026, 23:30 IST
ನುಡಿ ಬೆಳಗು: ಪ್ರಾಮಾಣಿಕತೆಯೇ ಪ್ರಾರ್ಥನೆಯಾಗಬೇಕು

ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..

Pandit Jayateerth Mevundi: ‘ತುಕಾ ಮ್ಹಣೆ ಬೊಲೆ ಕಬೀರ್‌’ ಇದೆಂಥ ಕಾರ್ಯಕ್ರಮ ಎಂದು ಹುಬ್ಬೇರಿಸಿದ್ದು ನಿಜ. ವಾರಾಣಾಸಿಯ ಕಬೀರರು ಬದುಕಿನ ರೀತಿಯನ್ನು ಹೇಳುತ್ತಲೇ ದೇವರನ್ನು ಮೆಚ್ಚಿಸುವ ಕ್ರಮ ಪ್ರಚಾರ ಮಾಡಿದವರು. ಸಂತ ತುಕಾರಾಮರು ತಮ್ಮ ಆರಾಧ್ಯ ದೈವ ಪಂಢರಪುರದ ವಿಟ್ಠಲನನ್ನು
Last Updated 7 ಫೆಬ್ರುವರಿ 2026, 21:44 IST
ಸಂಗೀತ: ನಾದ ನಿನಾದದೊಳು ಸಗುಣ ನಿರ್ಗುಣ ಭಾವ ಸಂಚಾರ..
ADVERTISEMENT

ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

Earth Observation Satellite: ಭೂಮಿಯ ನೈಜ ಕಾಲ ವೀಕ್ಷಣೆಗೆ ಸಜ್ಜಾಗಿರುವ ಜಿಐಸ್ಯಾಟ್-1ಎ ಉಪಗ್ರಹವು, ಮೊದಲು ವೈಫಲ್ಯಗೊಂಡ ಜಿಐಸ್ಯಾಟ್-1 ಗೆ ಪರ್ಯಾಯವಾಗಿದೆ.
Last Updated 7 ಫೆಬ್ರುವರಿ 2026, 6:32 IST
ಜಿಐಸ್ಯಾಟ್-1ಎ ಉಡಾವಣೆಗೆ ಸಜ್ಜಾದ ಇಸ್ರೊ: ಅದರ ವಿಶೇಷತೆಗಳು ಇಲ್ಲಿವೆ..

ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

GSS Birth Centenary: ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಜನ್ಮಶತಾಬ್ದಿ ವರ್ಷವಿದು. ನವೋದಯ ಹಾಗೂ ನವ್ಯ ಕಾವ್ಯ ಮಾರ್ಗಗಳ ಲಕ್ಷಣಗಳನ್ನು ಒಗ್ಗೂಡಿಸಲು ಯತ್ನಿಸಿದ ‘ಸಮನ್ವಯ ಕವಿ’ಯ ಕಾವ್ಯಯಾನ ಮತ್ತು ಸಾಮಾಜಿಕ ಕಳಕಳಿಯ ಕುರಿತಾದ ವಿಶೇಷ ವಿಶ್ಲೇಷಣೆ ಇಲ್ಲಿದೆ.
Last Updated 7 ಫೆಬ್ರುವರಿ 2026, 0:23 IST
ವಿಶ್ಲೇಷಣೆ: ತಿದ್ದುವ ತಿವಿಯುವ ‘ಕಾವ್ಯಖಡ್ಗ’

ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ

Assembly Disruption: ಸರಿ ಸುಮಾರು ಎರಡು ದಶಕದ ಹಿಂದೆ ದೇಶಕ್ಕೇ ಮಾದರಿಯಾಗುವಂತೆ, ತನ್ನದೇ ಉನ್ನತ ಪರಂಪರೆಯನ್ನು ಹೊಂದಿದ್ದ ಕರ್ನಾಟಕದ ವಿಧಾನಮಂಡಲ, ಈಚೆಗಿನ ವರ್ಷಗಳಲ್ಲಿ ಮಾತಿನ ಮೇಲೆ ಹಿಡಿತ ತಪ್ಪಿದ, ಜಾರು ನಾಲಗೆಯವರ ‘ಮಾರುಕಟ್ಟೆ’ಯಾಗಿದೆ
Last Updated 6 ಫೆಬ್ರುವರಿ 2026, 6:47 IST
ಗತಿಬಿಂಬ | ಉಭಯ ಸದನಗಳಲ್ಲೂ ಹೆಚ್ಚುತ್ತಿದೆ ಹರಕು ಬಾಯಿ ಶೂರರ ಸಂಖ್ಯೆ
ADVERTISEMENT
ADVERTISEMENT
ADVERTISEMENT