ಬುಧವಾರ, 7 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಂಕಣಗಳು

ADVERTISEMENT

ವಿಶ್ಲೇಷಣೆ: ಸಹಬಾಳ್ವೆ, ಪ್ರಜಾಪ್ರಭುತ್ವಕ್ಕಾಗಿ...

Democracy Devanura Mahadeva article: ಭೌತಿಕವಾಗಿ ನೆರೆಹೊರೆಯವರಾಗಿದ್ದರೂ ಮಾನಸಿಕವಾಗಿ ಮೈಲಿ ದೂರ ಇರುವ ಭಾರತೀಯ ಸಮಾಜದಲ್ಲಿ ಸಹಬಾಳ್ವೆ ತೋರಿಕೆಯ ಪ್ರದರ್ಶನವಾಗಿ ಉಳಿದಿದೆ. ಶಿಕ್ಷಣದಲ್ಲಿ ಸಮಾನತೆ ತರುವುದು ಹಾಗೂ ಧರ್ಮವನ್ನು ಮಾನವೀಯಗೊಳಿಸುವುದು ‘ಸಹಜ ಸಹಬಾಳ್ವೆ’ಗೆ ಪೂರಕ.
Last Updated 7 ಜನವರಿ 2026, 0:00 IST
ವಿಶ್ಲೇಷಣೆ: ಸಹಬಾಳ್ವೆ, ಪ್ರಜಾಪ್ರಭುತ್ವಕ್ಕಾಗಿ...

ನುಡಿ ಬೆಳಗು: ಪ್ರಿಯವಾದ ಸುಳ್ಳು..

ನುಡಿ ಬೆಳಗು
Last Updated 6 ಜನವರಿ 2026, 23:31 IST
ನುಡಿ ಬೆಳಗು: ಪ್ರಿಯವಾದ ಸುಳ್ಳು..

ಕೃತಕ ಬುದ್ಧಿಮತ್ತೆ: ನಿರುಪಯುಕ್ತವಾಗಲಿವೆಯೇ ಬಿಲಿಯನ್ ಡಾಲರ್ ಡೇಟಾ ಸೆಂಟರ್‌ಗಳು?

On-device AI Shift: ಬೃಹತ್‌ ಡೇಟಾ ಸೆಂಟರ್‌ಗಳಿಗೆ ಬದಲಾಗಿ ಎಐ ಉಪಕರಣಗಳ ಒಳಗೇ ಕಾರ್ಯನಿರ್ವಹಿಸುವ ಯುಗ ಆರಂಭವಾಗಬಹುದು ಎಂಬ ಭಿನ್ನ ಅಭಿಪ್ರಾಯವನ್ನು ಪರ್ಪ್ಲೆಕ್ಸಿಟಿ ಎಐ ಸಿಇಒ ಅರವಿಂದ್‌ ಶ್ರೀನಿವಾಸ್‌ ವ್ಯಕ್ತಪಡಿಸಿದ್ದಾರೆ.
Last Updated 6 ಜನವರಿ 2026, 13:50 IST
ಕೃತಕ ಬುದ್ಧಿಮತ್ತೆ: ನಿರುಪಯುಕ್ತವಾಗಲಿವೆಯೇ ಬಿಲಿಯನ್ ಡಾಲರ್ ಡೇಟಾ ಸೆಂಟರ್‌ಗಳು?

ದೀರ್ಘಾವಧಿ ಸಿಎಂ: ರಾಜಕಾರಣದ ರಂಗಸ್ಥಲದಲ್ಲಿ ವಿಜೃಂಭಿಸಿದ ಅರಸು, ಸಿದ್ದರಾಮಯ್ಯ

Siddaramaiah Record: ಸಾಮಾಜಿಕ ಕ್ರಾಂತಿಯ ಹರಿಕಾರ ದೇವರಾಜ ಅರಸು ಈವರೆಗೆ ರಾಜ್ಯದ ಧೀರ್ಘಾವಧಿ ಮುಖ್ಯಮಂತ್ರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದರು. ಈಗ ಸಿದ್ದರಾಮಯ್ಯನವರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.
Last Updated 6 ಜನವರಿ 2026, 13:24 IST
ದೀರ್ಘಾವಧಿ ಸಿಎಂ: ರಾಜಕಾರಣದ ರಂಗಸ್ಥಲದಲ್ಲಿ ವಿಜೃಂಭಿಸಿದ ಅರಸು, ಸಿದ್ದರಾಮಯ್ಯ

ದೀರ್ಘಾವಧಿ ಸಿಎಂ: ದೇವರಾಜ ಅರಸು – ಸಿದ್ದರಾಮಯ್ಯ ಎತ್ತಣಿಂದೆತ್ತ ಸಂಬಂಧವಯ್ಯಾ...

Karnataka Chief Minister Record: ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಸುದೀರ್ಘ ಅವಧಿಯ ಆಡಳಿತ ನಡೆಸಿದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ತನ್ನ ಮುಡಿಗೇರಿಸಿಕೊಂಡಿದ್ದಾರೆ.
Last Updated 6 ಜನವರಿ 2026, 11:38 IST
ದೀರ್ಘಾವಧಿ ಸಿಎಂ: ದೇವರಾಜ ಅರಸು – ಸಿದ್ದರಾಮಯ್ಯ ಎತ್ತಣಿಂದೆತ್ತ ಸಂಬಂಧವಯ್ಯಾ...

ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ

SIR Analysis ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಎರಡನೇ ಹಂತದ ಪ್ರಕ್ರಿಯೆ ಗಾಬರಿ ಹುಟ್ಟಿಸುವ ಸಂಗತಿಗಳನ್ನು ತೆರೆದಿಡುತ್ತಿದೆ. ವಲಸೆಯ ಸಂಕಥನದ ಪೊಳ್ಳುತನವನ್ನು ಬಯಲುಮಾಡಿದೆ. ದೇಶದ ಮತದಾರರ ಹಕ್ಕು ಕಸಿಯುವ ರಕ್ಕಸನ ರೂಪದಲ್ಲಿ ‘ಎಸ್‌ಐಆರ್‌’ ಪ್ರಕ್ರಿಯೆ ಕಾಣಿಸುತ್ತಿದೆ.
Last Updated 5 ಜನವರಿ 2026, 23:49 IST
ವಿಶ್ಲೇಷಣೆ: ಎಸ್‌ಐಆರ್‌ ಲೋಪ– ಸಾಕ್ಷ್ಯ ಲಭ್ಯ

ನುಡಿ ಬೆಳಗು: ಪ್ರತಿಭೆಗೆ ಪರಿಶ್ರಮ ಬೆರೆತಾಗ..

Nudi belagu: ನುಡಿ ಬೆಳಗು: ಪ್ರತಿಭೆಗೆ ಪರಿಶ್ರಮ ಬೆರೆತಾಗ..
Last Updated 5 ಜನವರಿ 2026, 19:26 IST
ನುಡಿ ಬೆಳಗು: ಪ್ರತಿಭೆಗೆ ಪರಿಶ್ರಮ ಬೆರೆತಾಗ..
ADVERTISEMENT

ವಸಂತ ಕಲಾಲ್‌ ಅವರ ವಿಶ್ಲೇಷಣೆ: ವೆನೆಜುವೆಲಾಕ್ಕೆ ಮತ್ತೆ ಮತ್ತೆ ಗಾಯ!

US Imperialism: ವೆನೆಜುವೆಲಾದ ಮೇಲಿನ ಅಮೆರಿಕದ ದಾಳಿ, ವಸಾಹತುಶಾಹಿ ಶಕ್ತಿ ಜಾಗೃತವಾಗಿರುವ ಸಂಕೇತ. ವೆನೆಜುವೆಲಾದ ಸ್ವಾಭಿಮಾನ ಹಾಗೂ ತೈಲ ನಿಕ್ಷೇಪಗಳು ಅಮೆರಿಕದ ಆಕ್ರಮಣಕ್ಕೆ ಕಾರಣವಾಗಿವೆ. ದೌರ್ಜನ್ಯಗಳ ಪರಂಪರೆಯನ್ನು ಎದುರಿಸಿರುವ ರಾಷ್ಟ್ರ
Last Updated 5 ಜನವರಿ 2026, 0:03 IST
ವಸಂತ ಕಲಾಲ್‌ ಅವರ ವಿಶ್ಲೇಷಣೆ: ವೆನೆಜುವೆಲಾಕ್ಕೆ ಮತ್ತೆ ಮತ್ತೆ ಗಾಯ!

ನುಡಿ ಬೆಳಗು: ಯಮ ನಿಯಮದ ಮಹತ್ವ..

nudi belagu ಯಮನಿಯಮಗಳೇ ಯೋಗದ ಸಮಾಜನಿಷ್ಠೆಯ ತಾತ್ವಿಕ ಕ್ರಿಯಾಕೇಂದ್ರವಾಗಬೇಕು.
Last Updated 4 ಜನವರಿ 2026, 19:31 IST
ನುಡಿ ಬೆಳಗು: ಯಮ ನಿಯಮದ ಮಹತ್ವ..

ವಿಶ್ಲೇಷಣೆ | ಸಾವಿತ್ರಿಬಾಯಿ: ಎಲ್ಲ ಕಾಲದ ತಾಯಿ

Indian Women Education: ಶಿಕ್ಷಣವಿಲ್ಲದ ಸಮುದಾಯಗಳ ಆತ್ಮಗೌರವದ ಪುನರ್‌ರಚನೆಗೆ ಹೋರಾಡಿದ ಸಾವಿತ್ರಿಬಾಯಿ ಮತ್ತು ಜ್ಯೋತಿಬಾ ಫುಲೆ ದಂಪತಿಯ ಶಿಕ್ಷಣ ಕ್ರಾಂತಿ ಇಂದಿಗೂ ಸಮಾಜದ ನೈತಿಕ ಜವಾಬ್ದಾರಿಯನ್ನು ನೆನಪಿಸುತ್ತದೆ.
Last Updated 3 ಜನವರಿ 2026, 0:19 IST
ವಿಶ್ಲೇಷಣೆ | ಸಾವಿತ್ರಿಬಾಯಿ: ಎಲ್ಲ ಕಾಲದ ತಾಯಿ
ADVERTISEMENT
ADVERTISEMENT
ADVERTISEMENT