ಸೋಮವಾರ, 12 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಅಂಕಣಗಳು

ADVERTISEMENT

ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್‌ ದಾಳಿಯʼ ಹಿಂದಿನ ಸತ್ಯ

Sonic Weapon: ಜನವರಿ 3, 2026ರ ಬೆಳಗ್ಗೆ ಜಗತ್ತೇ ಒಂದು ಆಘಾತಕಾರಿ ಸುದ್ದಿಯೊಂದಿಗೆ ಎಚ್ಚರಗೊಂಡಿತು. ಅಮೆರಿಕ ವೆನೆಜುವೆಲಾ ನೆಲದಲ್ಲಿ ಒಂದು ದಿಟ್ಟ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತ್ತು.
Last Updated 12 ಜನವರಿ 2026, 15:28 IST
ಶಬ್ದವೆಂಬ ಆಯುಧ: ವೆನೆಜುವೆಲಾದಲ್ಲಿ ಅಮೆರಿಕದ ʼಸೋನಿಕ್‌ ದಾಳಿಯʼ ಹಿಂದಿನ ಸತ್ಯ

ದೇಹಕ್ಕೂ ಹಿತ ನೀಡುವ ಎಳ್ಳಿನ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

Sesame Benefits: ಸುಗ್ಗಿ ಹಬ್ಬ, ಕೊಯ್ಲಿನ ಹಬ್ಬವೆಂದು ಕರೆಯಲ್ಪಡುವ ಮಕರ ಸಂಕ್ರಾಂತಿಯ ದಿನ ಎಳ್ಳು–ಬೆಲ್ಲ ತಿನ್ನುವುದು ಸಂಪ್ರದಾಯವಾಗಿದೆ. ಪ್ರಾಚೀನ ಭಾರತೀಯ ಉಪಕಾಂಡದಲ್ಲಿ 5,500 ವರ್ಷಗಳಿಂದ ಎಳ್ಳಿನ ಬಳಕೆ ಮಾಡಲಾಗುತ್ತಿತ್ತು. ಇತಿಹಾಸದಲ್ಲಿ ಎಳ್ಳು ಮತ್ತು ಅದರ ಎಣ್ಣೆಯ ಮಹತ್ವ.
Last Updated 12 ಜನವರಿ 2026, 7:48 IST
ದೇಹಕ್ಕೂ ಹಿತ ನೀಡುವ ಎಳ್ಳಿನ ಇತಿಹಾಸ ಗೊತ್ತಾ? ಇಲ್ಲಿದೆ ಮಾಹಿತಿ

National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’

Swami Vivekananda: ನಮ್ಮ ದೇಶದ ಯುವ ಸಮುದಾಯಕ್ಕೆ ನಿತ್ಯ ಸ್ಪೂರ್ತಿ ಎನಿಸಿಕೊಂಡ ಮಹಾಸಂತ ಸ್ವಾಮಿ ವಿವೇಕಾನಂದರ163ನೇ ಜಯಂತಿಗೆ ಎಲ್ಲರೂ ಸಾಕ್ಷಿಗಳಾಗುತ್ತಿದ್ದೇವೆ. ದೇಶದ ಘನತೆ ಗೌರವವನ್ನು ಪ್ರಪಂಚಮುಖದಲ್ಲಿ ಎತ್ತಿಹಿಡಿದ ವೀರಸನ್ಯಾಸಿಯ ಬದುಕಿನ ಆದರ್ಶಗಳು ನೆನಪಾಗುತ್ತವೆ.
Last Updated 12 ಜನವರಿ 2026, 4:10 IST
National Youth Day: ವಿವೇಕಾನಂದರು ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’

ನುಡಿ ಬೆಳಗು: ಅಹಂಕಾರವೇ ಮರಣ

Spiritual Wisdom: ಇವತ್ತಿನ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮನುಷ್ಯನ ಅಹಂಕಾರ ಅತಿರೇಕದ ಹಂತವನ್ನು ಮುಟ್ಟುತ್ತಿದೆಯೇನೋ ಎಂದು ಭಾಸವಾಗುತ್ತಿದೆ. ನಮ್ಮ ಅನಾದಿ ಕಾಲದ ಸಂಕಟಗಳನ್ನು ಕ್ಷಣಮಾತ್ರದಲ್ಲಿ ಪರಿಹರಿಸುವ ಅಪೂರ್ವ ತೇಜಸ್ಸಿನ ಕಿಂದರಿಜೋಗಿ ಕುದುರೆಯೇರಿ ಬರುತ್ತಿದ್ದಾನೆ.
Last Updated 12 ಜನವರಿ 2026, 0:00 IST
ನುಡಿ ಬೆಳಗು: ಅಹಂಕಾರವೇ ಮರಣ

ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

Interfaith Harmony: ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವ ಇರುತ್ತದೆ. ಇನ್ನು ಕೆಲವರ ವಿಚಾರಧಾರೆಗೆ ಚಾರಿತ್ರಿಕ ಮಹತ್ವದ ಜೊತೆಜೊತೆಗೇ ಸಮಕಾಲೀನ ಪ್ರಸ್ತುತತೆಯೂ ಇರುತ್ತದೆ. ವಿವೇಕಾನಂದರಂತಹ ದಾರ್ಶನಿಕರು ಎರಡು ಕಾರಣಗಳಿಂದಲೂ ಪ್ರಸ್ತುತರಾಗುತ್ತಾರೆ.
Last Updated 11 ಜನವರಿ 2026, 23:30 IST
ಬರಗೂರು ರಾಮಚಂದ್ರಪ್ಪ ಅವರ ವಿಶ್ಲೇಷಣೆ: ಎಲ್ಲ ಧರ್ಮಗಳ ‘ವಿವೇಕ’

ಮನವೆಂಬ ಮೃಘಾಲಯದೊಳಗೆ ಅರಿವಿಲ್ಲದ ಮೃಘರಾಜ

Intellect vs Ego: ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ ಎಂಬ ನಾಲ್ಕು ಅಂತಃಕರಣಗಳು ಜೀವಿಯ ಜ್ಞಾನೋತ್ಪತ್ತಿಗೆ ಕಾರಣವಾಗುತ್ತವೆ. ಅಹಂಕಾರ ನಿಯಂತ್ರಣ ತಪ್ಪಿದಾಗ ದುರಹಂಕಾರವಾಗಿ ಪರಿಣಮಿಸಿ ವಿಪತ್ತು ತರಬಲ್ಲದು.
Last Updated 11 ಜನವರಿ 2026, 11:05 IST
ಮನವೆಂಬ ಮೃಘಾಲಯದೊಳಗೆ ಅರಿವಿಲ್ಲದ ಮೃಘರಾಜ

ವಿಶ್ಲೇಷಣೆ: ಸಿಎಂ ದಾಖಲೆ; ಅಂದು–ಇಂದು

CM Siddaramaiah and devaraj urs; ದೇವರಾಜ ಅರಸು ಮತ್ತು ಸಿದ್ದರಾಮಯ್ಯನವರ ಸಾಧನೆಗಳನ್ನು ಹಾಗೂ ಅವರ ಸಾಮಾಜಿಕ ಕಾಳಜಿಯನ್ನು ವಿಶ್ಲೇಷಿಸುವಾಗ, ಅವರಿಗಿದ್ದ ರಾಜಕೀಯ, ಸಾಮಾಜಿಕ ಹಾಗೂ ಕಾಲಘಟ್ಟದ ಅನುಕೂಲ ಹಾಗೂ ಸವಾಲುಗಳನ್ನೂ ಗಮನಿಸಬೇಕಾಗುತ್ತದೆ.
Last Updated 10 ಜನವರಿ 2026, 0:25 IST
ವಿಶ್ಲೇಷಣೆ: ಸಿಎಂ ದಾಖಲೆ; ಅಂದು–ಇಂದು
ADVERTISEMENT

ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

ಇಂದು ಸುಂದರ್ ಲಾಲ್ ಬಹುಗುಣ ಜನ್ಮದಿನ
Last Updated 9 ಜನವರಿ 2026, 14:00 IST
ಭಾರತದ ಬಡತನಕ್ಕೆ ಬಹುಗುಣ ಹೇಳಿ ಹೋದ ಕಾರಣ

Pravasi Bharatiya Divas: ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ 10 ದೇಶಗಳಿವು

Non Resident Indians: ಜನವರಿ 9ರಂದು ದೇಶದಾದ್ಯಂತ ಪ್ರವಾಸಿ ಭಾರತೀಯ ದಿವಸ್ ಆಚರಿಸಲಾಗುತ್ತದೆ. ದೇಶದ ಅಭಿವೃದ್ಧಿಗೆ ಅನಿವಾಸಿ ಭಾರತೀಯರು ನೀಡಿರುವ ಕೊಡುಗೆಗಳನ್ನು ಸ್ಮರಿಸುವ ದಿನ ಇದಾಗಿದೆ.
Last Updated 9 ಜನವರಿ 2026, 4:28 IST
Pravasi Bharatiya Divas: ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಇರುವ 10 ದೇಶಗಳಿವು

ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?

rare earth metals: ವ್ಯಾಪಾರ ಮಾತ್ರವಲ್ಲದೆ, ರಾಜತಾಂತ್ರಿಕ ಅಸ್ತ್ರವಾಗಿಯೂ ಬಳಕೆಯಾಗುತ್ತಿರುವ ವಿರಳ ಲೋಹಗಳ ಕ್ಷೇತ್ರದಲ್ಲಿ ಚೀನಾದ ಏಕಸ್ವಾಮ್ಯ ಮುರಿಯುವ ಅವಕಾಶ ಭಾರತಕ್ಕಿದೆ. ಪರಿಸರಕ್ಕೆ ಗಾಸಿಯಾಗದೆ ವಿರಳ ಲೋಹಗಳ ಸಂಸ್ಕರಣೆಗೆ ಸಂಬಂಧಿಸಿದಂತೆ ಹೆಚ್ಚು ಪ್ರಯತ್ನಗಳು ನಡೆಯಬೇಕಾಗಿದೆ.
Last Updated 8 ಜನವರಿ 2026, 23:37 IST
ವಿಶ್ಲೇಷಣೆ: ವಿರಳ ಲೋಹ– ಭಾರತಕ್ಕೆ ದೆಸೆ?
ADVERTISEMENT
ADVERTISEMENT
ADVERTISEMENT