ಶನಿವಾರ, 31 ಜನವರಿ 2026
×
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

River Diversion: ನದಿ ತಿರುವು ಯೋಜನೆಗಳ ಹಿಂದೆ ಕರೆಯುವ ಹಸುವಿನ ಕೆಚ್ಚಲು ಕೊಯ್ಯುವ ಅವಿವೇಕವಿದೆ. ನದಿಗಳು ಪೈಪುಗಳಲ್ಲಿ ಹರಿಸುವ ನೀರಿನ ಮೂಲಗಳಲ್ಲ. ಅವುಗಳ ಸಹಜ ನಡಿಗೆಗೆ ಅಡ್ಡಿ ಉಂಟು ಮಾಡಿದರೆ, ಪಶ್ಚಿಮಘಟ್ಟಗಳಿಗೆ ಗಾಸಿಯಾಗುತ್ತದೆ; ರಾಜ್ಯವೂ ಅಪಾಯ ಎದುರಿಸಬೇಕಾಗುತ್ತದೆ.
Last Updated 30 ಜನವರಿ 2026, 23:47 IST
ವಿಶ್ಲೇಷಣೆ: ನದಿಗಳ ತಿರುವೊ? ಮುಳುವೊ?

ನುಡಿ ಬೆಳಗು: ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು

Nudi Belagu: ತುಂಬಾ ಒಳ್ಳೆಯವರು ಎಂದು ಹೆಸರು ಮಾಡಿದ ಒಬ್ಬ ಮ್ಯಾನೇಜರ್ ದೀಪಾವಳಿ, ಹುಟ್ಟುಹಬ್ಬಗಳಂದು ಏನಾದರೂ ಉಡುಗೊರೆ ಕೊಡುತ್ತಿದ್ದರು. ಬೇಡವೆನ್ನಲು ಸಂಕೋಚ. ಅದು ಸಭ್ಯತೆ ಅಲ್ಲವೆಂದು ಸುಮ್ಮನಾಗುತ್ತಿದ್ದೆ.
Last Updated 30 ಜನವರಿ 2026, 0:26 IST
ನುಡಿ ಬೆಳಗು: ಹಂಗಿನರಮನೆಗಿಂತ ಇಂಗಡದ ಗುಡಿ ಲೇಸು

ಅನುರಣನ ಅಂಕಣ: ಗಾಂಧಿಗೆ ಆದುದು ಸಂವಿಧಾನಕ್ಕೂ?

Mahatma Gandhi and Constitution: ಒಳಿತಿನ ರಾಕ್ಷಸೀಕರಣದ ಎಲ್ಲ ಕಾಲದ ಪಿತೂರಿ ಗಾಂಧೀಜಿಯ ಮೇಲೂ ನಡೆದಿದೆ ಹಾಗೂ ಮಹಾತ್ಮನ ಚಾರಿತ್ರ್ಯವಧೆಯ ಪ್ರಯತ್ನ ಸಾಕಷ್ಟು ಯಶಸ್ವಿಯಾಗಿದೆ. ಈ ಷಡ್ಯಂತ್ರದ ಮುಂದಿನ ಗುರಿ, ಮಹಾತ್ಮನಂತೆಯೇ ‘ಈ ದೇಶ ಎಲ್ಲರಿಗೂ ಸೇರಿದ್ದು’ ಎಂದು ಸಾರುತ್ತಿರುವ ಸಂವಿಧಾನವೆ?
Last Updated 29 ಜನವರಿ 2026, 23:57 IST
ಅನುರಣನ ಅಂಕಣ: ಗಾಂಧಿಗೆ ಆದುದು ಸಂವಿಧಾನಕ್ಕೂ?

ನುಡಿ ಬೆಳಗು: ಮರಕ್ಕೆ ದಕ್ಕಿದ ನೀರ ಪುರಾವೆ

Nudi Belagu: ಮರದ ಬೇರಿನಂತೆ, ಸತ್ಶಕ್ತಿ ಕಾಣಿಸದೆ ಇದ್ದರೂ ಅಸ್ತಿತ್ವವಿರುತ್ತದೆ ಎಂದು ಜ್ಞಾನದೇವ ವಿವರಿಸುತ್ತಾರೆ. ವಜ್ರದ ನಿರೀಕ್ಷೆಯಂತೆ ಸತ್ಯವನ್ನು ಹುಡುಕುವ ನಂಬಿಕೆಗೆ ಆಶ್ರಯವಿದೆ ಎಂಬುದನ್ನು ಎತ್ತಿಹಿಡಿದಿದ್ದಾರೆ.
Last Updated 29 ಜನವರಿ 2026, 0:06 IST
ನುಡಿ ಬೆಳಗು: ಮರಕ್ಕೆ ದಕ್ಕಿದ ನೀರ ಪುರಾವೆ

ಅನುಸಂಧಾನ ಅಂಕಣ: ಜೆಡಿಎಸ್‌ಗೆ ‘ಎಸ್’ ಎಂದಾರೆ ಜನ?

JDS: ಜಾತ್ಯತೀತ ಜನತಾ ದಳ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಪ್ರಾದೇಶಿಕ ಪಕ್ಷವೊಂದರ ಈ ಸಂಭ್ರಮ ನಾಡಿನಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳಬೇಕಿತ್ತು. ರಾಜ್ಯ ರಾಜಕಾರಣದಲ್ಲಿ ಉತ್ಸಾಹ ಹುಟ್ಟಿಸಬೇಕಾಗಿತ್ತು. ಯಾಕೆ ಹಾಗಾಗಿಲ್ಲ? ಈ ಪ್ರಶ್ನೆಗೆ ಉತ್ತರವಾಗಿ, ರಾಜ್ಯದಲ್ಲಿನ ಪ್ರಾದೇಶಿಕ ಪಕ್ಷಗಳ ಪರಂಪರೆ ಗಮನಿಸಬೇಕು.
Last Updated 28 ಜನವರಿ 2026, 23:55 IST
ಅನುಸಂಧಾನ ಅಂಕಣ: ಜೆಡಿಎಸ್‌ಗೆ ‘ಎಸ್’ ಎಂದಾರೆ ಜನ?

ರಕ್ಷಣಾ ಬಜೆಟ್‌ 2026: ಭಾರತದ ಅಸ್ತಿತ್ವಕ್ಕೆ ಶಕ್ತಿ

Defence Budget 2026: ಪ್ರತಿ ರಾತ್ರಿ ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿರುವಾಗ, ಗಡಿಯಲ್ಲಿ ಒಂದಷ್ಟು ಜನರು ನಮಗೋಸ್ಕರ ಕೊರೆಯುವ ಚಳಿಯಲ್ಲಿ, ಸುಡುವ ಬಿಸಿಲಲ್ಲಿ ಕಾವಲು ಕಾಯುತ್ತಲೇ ಇರುತ್ತಾರೆ.
Last Updated 28 ಜನವರಿ 2026, 7:58 IST
ರಕ್ಷಣಾ ಬಜೆಟ್‌ 2026: ಭಾರತದ ಅಸ್ತಿತ್ವಕ್ಕೆ ಶಕ್ತಿ

ವಿಶ್ಲೇಷಣೆ: ರೀಲ್‌ ಕಾಲದಲ್ಲಿ ಮಕ್ಕಳ ಪುಸ್ತಕ

Book Fair Impact: ಮಕ್ಕಳ ಸಾಹಿತ್ಯದಲ್ಲಿನ ಹೊಸ ಭಾವ–ಬಣ್ಣಗಳನ್ನು ಅರಿಯಲು ಪುಸ್ತಕ ಮೇಳಗಳಿಗೆ ಸಹಕಾರಿ. ಇಂಗ್ಲಿಷ್‌ನಲ್ಲಷ್ಟೇ ಕಾಣಲು ಸಾಧ್ಯವಾಗುತ್ತಿದ್ದ ಆಕರ್ಷಕ ಪುಸ್ತಕಗಳು ಈಗ ದೇಸಿ ಭಾಷೆಗಳಲ್ಲೂ ರೂಪುಗೊಳ್ಳುತ್ತಿವೆ.
Last Updated 28 ಜನವರಿ 2026, 0:29 IST
ವಿಶ್ಲೇಷಣೆ: ರೀಲ್‌ ಕಾಲದಲ್ಲಿ ಮಕ್ಕಳ ಪುಸ್ತಕ
ADVERTISEMENT

ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ 9 ಬೇಡಿಕೆಗಳು
Last Updated 28 ಜನವರಿ 2026, 0:17 IST
ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

India Europe Union FTA Explained: ನೀವು ಒಂದು ಅಂಗಡಿಗೆ ಹೋದಾಗ, ಅಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳೂ ಇದ್ದಕ್ಕಿದ್ದಂತೆ ಕಡಿಮೆ ಬೆಲೆಗೆ ಲಭಿಸುವುದನ್ನು ಊಹಿಸಿಕೊಳ್ಳಿ. ಭಾರತದ ಪಾಲಿಗೂ ಈಗ ಅಂತಹದ್ದೇ ಪ್ರಯೋಜನವಾಗಿದ್ದು, ಆದರೆ ಈ ಬಾರಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಲಭಿಸಿದೆ.
Last Updated 27 ಜನವರಿ 2026, 10:46 IST
ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!

Modi Governance: ವರ್ತಮಾನದ ಹಲವು ಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮಂಕಾಗಿಸುವಂತಿವೆ. ಅರಾವಳಿಯ ಅಪವ್ಯಾಖ್ಯಾನ, ದೆಹಲಿಯ ವಾಯುಮಾಲಿನ್ಯದ ಪ್ರಕರಣಗಳಲ್ಲಿ ಸರ್ಕಾರದ ವರ್ತನೆ ಪ್ರಬುದ್ಧವಾಗಿಲ್ಲ
Last Updated 27 ಜನವರಿ 2026, 0:05 IST
ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!
ADVERTISEMENT
ADVERTISEMENT
ADVERTISEMENT