ಬುಧವಾರ, 28 ಜನವರಿ 2026
×
ADVERTISEMENT

ಅಂಕಣಗಳು

ADVERTISEMENT

ವಿಶ್ಲೇಷಣೆ: ರೀಲ್‌ ಕಾಲದಲ್ಲಿ ಮಕ್ಕಳ ಪುಸ್ತಕ

Book Fair Impact: ಮಕ್ಕಳ ಸಾಹಿತ್ಯದಲ್ಲಿನ ಹೊಸ ಭಾವ–ಬಣ್ಣಗಳನ್ನು ಅರಿಯಲು ಪುಸ್ತಕ ಮೇಳಗಳಿಗೆ ಸಹಕಾರಿ. ಇಂಗ್ಲಿಷ್‌ನಲ್ಲಷ್ಟೇ ಕಾಣಲು ಸಾಧ್ಯವಾಗುತ್ತಿದ್ದ ಆಕರ್ಷಕ ಪುಸ್ತಕಗಳು ಈಗ ದೇಸಿ ಭಾಷೆಗಳಲ್ಲೂ ರೂಪುಗೊಳ್ಳುತ್ತಿವೆ.
Last Updated 28 ಜನವರಿ 2026, 0:29 IST
ವಿಶ್ಲೇಷಣೆ: ರೀಲ್‌ ಕಾಲದಲ್ಲಿ ಮಕ್ಕಳ ಪುಸ್ತಕ

ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

16ನೇ ಹಣಕಾಸು ಆಯೋಗದ ಮುಂದೆ ರಾಜ್ಯದ 9 ಬೇಡಿಕೆಗಳು
Last Updated 28 ಜನವರಿ 2026, 0:17 IST
ವಿಶೇಷ ಲೇಖನ: ರಾಜ್ಯಕ್ಕೆ ಶೇ 4.71ಕ್ಕಿಂತ ಹೆಚ್ಚು ತೆರಿಗೆ ಪಾಲು ಸಿಗಲೇಬೇಕು

ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

India Europe Union FTA Explained: ನೀವು ಒಂದು ಅಂಗಡಿಗೆ ಹೋದಾಗ, ಅಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳೂ ಇದ್ದಕ್ಕಿದ್ದಂತೆ ಕಡಿಮೆ ಬೆಲೆಗೆ ಲಭಿಸುವುದನ್ನು ಊಹಿಸಿಕೊಳ್ಳಿ. ಭಾರತದ ಪಾಲಿಗೂ ಈಗ ಅಂತಹದ್ದೇ ಪ್ರಯೋಜನವಾಗಿದ್ದು, ಆದರೆ ಈ ಬಾರಿ ಬಹುದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಲಭಿಸಿದೆ.
Last Updated 27 ಜನವರಿ 2026, 10:46 IST
ಮದರ್ ಆಫ್ ಆಲ್ ಡೀಲ್ಸ್: ಜಗತ್ತಿನ ವ್ಯಾಪಾರ ನಕ್ಷೆಯನ್ನೇ ಬದಲಿಸಿದ ಭಾರತ

ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!

Modi Governance: ವರ್ತಮಾನದ ಹಲವು ಘಟನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮಂಕಾಗಿಸುವಂತಿವೆ. ಅರಾವಳಿಯ ಅಪವ್ಯಾಖ್ಯಾನ, ದೆಹಲಿಯ ವಾಯುಮಾಲಿನ್ಯದ ಪ್ರಕರಣಗಳಲ್ಲಿ ಸರ್ಕಾರದ ವರ್ತನೆ ಪ್ರಬುದ್ಧವಾಗಿಲ್ಲ
Last Updated 27 ಜನವರಿ 2026, 0:05 IST
ಸೂರ್ಯ–ನಮಸ್ಕಾರ ಅಂಕಣ: ಪ್ರಧಾನಿ ಎದುರಿನ ಸವಾಲುಗಳು!

ನುಡಿ ಬೆಳಗು: ಮನುಷ್ಯ ಪ್ರೀತಿಯ ವಿಜ್ಞಾನಿ

Scientific Inspiration: ಮೆರಿಯಾ ಸಾಲೋಮಿಯಾ ಸ್ಕ್ಲೋಡೊವಸ್ಕಾ ಕ್ಯೂರಿ ಎಂದರೆ ತಿಳಿಯದಿರಬಹುದು, ಆದರೆ ಮೇರಿ ಕ್ಯೂರಿ ಎಂಬ ಹೆಸರು ವೈಜ್ಞಾನಿಕ ಸಮರ್ಪಣೆಗೆ ಹಾಗೂ ಮಾನವ ಸೇವೆಗೆ ಪ್ರಖ್ಯಾತವಾಗಿದೆ.
Last Updated 26 ಜನವರಿ 2026, 23:36 IST
ನುಡಿ ಬೆಳಗು: ಮನುಷ್ಯ ಪ್ರೀತಿಯ ವಿಜ್ಞಾನಿ

ಜನರಾಜಕಾರಣ ಅಂಕಣ: ನಿರೀಕ್ಷೆ–ಆತಂಕಗಳ ನಡುವೆ...

Republic Day: ಭಾರತದ ಗಣತಂತ್ರ ವ್ಯವಸ್ಥೆಯು ಒಕ್ಕೂಟ ಸರ್ಕಾರದ ಮಹತ್ವವನ್ನು ಹೇಳುವುದರ ಜೊತೆಗೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಣ ಅನನ್ಯ ಸಂಬಂಧವನ್ನೂ ಮನಗಾಣಿಸುತ್ತದೆ.
Last Updated 25 ಜನವರಿ 2026, 23:58 IST
ಜನರಾಜಕಾರಣ ಅಂಕಣ: ನಿರೀಕ್ಷೆ–ಆತಂಕಗಳ ನಡುವೆ...

ನುಡಿ ಬೆಳಗು: ಹೊಂದಿಕೆಯ ಕಷ್ಟ

Nudi Belagu: ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂಬುದು ರಾಜಮಹಾರಾಜರು, ಮಹಾಮಹಾಜ್ಞಾನಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೂ ಒಂದಿಷ್ಟೂ ಬದಲಾಗದ ವಾಸ್ತವ. ಭಟ್ಟಂಗಿಗಳ ಮಾತು ಕೇಳಿದ ಭರತ ತನ್ನನ್ನು ‘ಚಕ್ರವರ್ತಿ ಎಂದು ಒಪ್ಪಿಕೊಳ್ಳಿ
Last Updated 25 ಜನವರಿ 2026, 23:38 IST
ನುಡಿ ಬೆಳಗು: ಹೊಂದಿಕೆಯ ಕಷ್ಟ
ADVERTISEMENT

ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ

Constitutional Crisis: ಮೇಲ್ನೋಟಕ್ಕೆ ಶಕ್ತಿಶಾಲಿಯಾಗಿ ಕಾಣಿಸುವ ರಾಜ್ಯಪಾಲರ ಸ್ಥಾನ ಅತ್ಯಂತ ಅಸುರಕ್ಷಿತವೂ ಹೌದು. ಈ ಹುದ್ದೆಯ ಅಗತ್ಯ ಮತ್ತು ಅದರ ಸ್ಥಾನ–ಮಾನದ ಚರ್ಚೆಗೆ ಕೆಲವು ರಾಜ್ಯಪಾಲರೇ ಅವಕಾಶ ಕಲ್ಪಿಸಿದ್ದಾರೆ.
Last Updated 23 ಜನವರಿ 2026, 23:30 IST
ವಿಶ್ಲೇಷಣೆ | ರಾಜ್ಯಪಾಲ: ಕತ್ತಿ ಇಲ್ಲದ ರಾಜ

ನುಡಿ ಬೆಳಗು: ಸಮಾಜದ ವಿರೋಧ ಮತ್ತು ನಾವು

Societal Opposition: ಗಂಗಾತೀರದಲ್ಲಿ ಒಬ್ಬ ಸಂತರು ತಮ್ಮ ಶಿಷ್ಯರಿಗೆ ಬೋಧಿಸುತ್ತಿದ್ದರು. ಒಬ್ಬ ಶಿಷ್ಯ ಕೇಳುತ್ತಾನೆ: ನಾವು ಒಳ್ಳೆಯ ಕಾರ್ಯ ಆರಂಭಿಸಿದರೆ ಸಮಾಜ ಅದನ್ನು ವಿರೋಧಿಸುತ್ತದೆ. ನಾವು ಏನು ಮಾಡಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
Last Updated 22 ಜನವರಿ 2026, 23:30 IST
ನುಡಿ ಬೆಳಗು: ಸಮಾಜದ ವಿರೋಧ ಮತ್ತು ನಾವು

ವಿಶ್ಲೇಷಣೆ: ವಿಶ್ವ ಗುರುವಿನ ಬಿಕ್ಕಟ್ಟುಗಳು

Global Leadership Crisis:ವರ್ತಮಾನದ ಭಾರತದಲ್ಲಿ ಚಾಲ್ತಿಯಲ್ಲಿರುವ ರಂಗುರಂಗಿನ ಕನಸುಗಳಲ್ಲಿ ‘ವಿಶ್ವಗುರು’ ಪರಿಕಲ್ಪನೆಯೂ ಒಂದು. ಗುರಿ ಚೆನ್ನಾಗಿಯೇ ಇದೆ.
Last Updated 22 ಜನವರಿ 2026, 23:30 IST
ವಿಶ್ಲೇಷಣೆ: ವಿಶ್ವ ಗುರುವಿನ ಬಿಕ್ಕಟ್ಟುಗಳು
ADVERTISEMENT
ADVERTISEMENT
ADVERTISEMENT