ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT

ಅಂಕಣಗಳು

ADVERTISEMENT

ನುಡಿ ಬೆಳಗು: ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ

Class Divide Reality: ಶ್ರೀಮಂತರ ತೋರಿಕೆ ದಾನ ಧರ್ಮ, ಆದರೆ ತಮ್ಮ ಸೇವೆಯಲ್ಲಿ ಇರುವ ಬಡಜನರ ಮೇಲಿನ ನಿರ್ಲಕ್ಷ್ಯ—ಬಸವಣ್ಣನ ವಚನದ ಮೂಲಕ ವೈರುಧ್ಯಗಳನ್ನು ಪ್ರತಿಬಿಂಬಿಸುತ್ತಿದೆ ಈ ಲೇಖನ.
Last Updated 30 ಅಕ್ಟೋಬರ್ 2025, 23:30 IST
ನುಡಿ ಬೆಳಗು: ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ

ಅನುಸಂಧಾನ: ಅಂತೂ ಇಂತೂ ದಲಿತ ಸಿಎಂ ಇಲ್ಲ!

Karnataka Politics: ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳು ರಾಜಕಾರಣದ ಮೊಗಸಾಲೆಯಲ್ಲಿ ಮತ್ತೆ ದಟ್ಟವಾಗಿವೆ. ಅದೇ ಕಾಲಕ್ಕೆ, ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಸಾಧ್ಯತೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ.
Last Updated 30 ಅಕ್ಟೋಬರ್ 2025, 23:30 IST
ಅನುಸಂಧಾನ: ಅಂತೂ ಇಂತೂ ದಲಿತ ಸಿಎಂ ಇಲ್ಲ!

ಏಕತಾ ದಿನ 2025: ಸರ್ದಾರ್ ಪಟೇಲ್ ದೂರದೃಷ್ಟಿ & ಇಂದಿನ ರಾಷ್ಟ್ರೀಯ ಏಕತೆಯ ಅರ್ಥ

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಲೇಖನ
Last Updated 30 ಅಕ್ಟೋಬರ್ 2025, 13:20 IST
ಏಕತಾ ದಿನ 2025: ಸರ್ದಾರ್ ಪಟೇಲ್ ದೂರದೃಷ್ಟಿ &  ಇಂದಿನ ರಾಷ್ಟ್ರೀಯ ಏಕತೆಯ ಅರ್ಥ

ನುಡಿ ಬೆಳಗು: ಮುಳ್ಳು ಮತ್ತು ಪ್ರೀತಿ

Compassion Teaching: ಮಹಾವೀರನು ತನ್ನ ಶುದ್ಧ ಪ್ರೀತಿಯಿಂದ ಕಾಡಿನ ಮುಳ್ಳುಗಳನ್ನೂ ಗೆದ್ದ ಕಥೆಯು, ದ್ವೇಷವಿಲ್ಲದ ಮನಸ್ಸು ಎಲ್ಲಿಂದಲೂ ಶಾಂತಿಯನ್ನು ಎಳೆಯಬಲ್ಲದು ಎಂಬ ಆಧ್ಯಾತ್ಮಿಕ ಸಂದೇಶವನ್ನು ಎತ್ತಿ ಹಿಡಿದಿದೆ.
Last Updated 29 ಅಕ್ಟೋಬರ್ 2025, 23:30 IST
ನುಡಿ ಬೆಳಗು: ಮುಳ್ಳು ಮತ್ತು ಪ್ರೀತಿ

ಅನುರಣನ ಅಂಕಣ: ಜಾತೀಯ ಅಹಂನ ಸಮೀಕ್ಷೆ ನೋಡಾ!

Backward Class Rights: ಕರ್ನಾಟಕದಲ್ಲಿ ಸರ್ಕಾರ ನಡೆಸಲು ಹೊರಟದ್ದು ಜಾತಿ ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು. ಆದರೆ, ರಾಜ್ಯದಲ್ಲಿ ನಿಜಕ್ಕೂ ನಡೆದದ್ದು ಮತ್ತು ನಡೆಯುತ್ತಿರುವುದು ಬಹುತೇಕ ಜಾತಿ–ಆಧಾರಿತ ಅಹಂಕಾರದ ಸಮೀಕ್ಷೆ.
Last Updated 29 ಅಕ್ಟೋಬರ್ 2025, 23:30 IST
ಅನುರಣನ ಅಂಕಣ: ಜಾತೀಯ ಅಹಂನ ಸಮೀಕ್ಷೆ ನೋಡಾ!

ನುಡಿ ಬೆಳಗು: ಹೀಗೇ ಒಂದು ವ್ಯಾಖ್ಯಾನ

Inspiring Message: ಜನನಿಬಿಡ ರಸ್ತೆಯಲ್ಲಿ ಕೂತ ಅಂಧ ಭಿಕ್ಷುಕನ ಬೋರ್ಡಿನ ಬರಹ ಬದಲಾಯಿಸಿ ಯುವಕನೊಬ್ಬ ಮಾಡಿದ ಸಾರ್ಥಕ ಪ್ರಯೋಗ, ಲೋಕದ ಬಗ್ಗೆ ನೋಟವನ್ನೇ ಬದಲಿಸಿದ ಮಾರ್ಮಿಕ ನುಡಿಬೆರಕೆ, ಜನರಲ್ಲಿ ಪೋಷಿಸಿದ ಸಹಾನುಭೂತಿ.
Last Updated 28 ಅಕ್ಟೋಬರ್ 2025, 23:30 IST
ನುಡಿ ಬೆಳಗು: ಹೀಗೇ ಒಂದು ವ್ಯಾಖ್ಯಾನ

ಪಡಸಾಲೆ ಅಂಕಣ: ಹಿಂದೂ ನಾವೆಲ್ಲ ಒಂದು! ಎಂದು?

Caste and Cinema: ‘ಹೆಬ್ಬುಲಿ ಕಟ್‌’ ಸಿನಿಮಾ ಜಾತಿ, ಧರ್ಮ ಮತ್ತು ಸಾಮಾಜಿಕ ಅಸಮಾನತೆಯ ನಿಜ ಚಿತ್ರಣವನ್ನು ಸಾದರಪಡಿಸುತ್ತಿದ್ದು, ‘ಹಿಂದೂ ನಾವೆಲ್ಲ ಒಂದು’ ಘೋಷಣೆಯ ಹುಸಿತನವನ್ನು ಕಲಾತ್ಮಕವಾಗಿ ಬೆಳಗಿಸುತ್ತದೆ.
Last Updated 28 ಅಕ್ಟೋಬರ್ 2025, 23:30 IST
ಪಡಸಾಲೆ ಅಂಕಣ: ಹಿಂದೂ ನಾವೆಲ್ಲ ಒಂದು! ಎಂದು?
ADVERTISEMENT

ವಿಶ್ಲೇಷಣೆ: ಈ ಮೂವರು ದಲಿತರಲ್ಲದಿದ್ದರೆ?

Dalit Rights: ಸಂವಿಧಾನದ ಬಲದಿಂದ ‘ಜಾತ್ಯತೀತ ಭಾರತ’ ಎಂದು ಸುಲಭವಾಗಿ ಹೇಳುತ್ತೇವೆಯಾದರೂ, ಆ ಆದರ್ಶವನ್ನು ಇಲ್ಲಿಯವರೆಗೂ ಸಮಾಜ ಮುಟ್ಟಿಸಿಕೊಂಡಿರುವುದು ಕಡಿಮೆ.
Last Updated 27 ಅಕ್ಟೋಬರ್ 2025, 23:30 IST
ವಿಶ್ಲೇಷಣೆ: ಈ ಮೂವರು ದಲಿತರಲ್ಲದಿದ್ದರೆ?

ನುಡಿ ಬೆಳಗು: ದೂರುವುದರಿಂದ ಪ್ರಯೋಜನವಿಲ್ಲ

Motivational Story: ಒಂದೂರಿನಲ್ಲಿ ಒಂದು ಬಹಳ ಹಳೆಯ ಆಲದ ಮರವಿತ್ತು. ನದಿ ದಡದಲ್ಲಿರುವ ಆ ಮರ ಬೃಹದಾಕಾರವಾಗಿತ್ತು. ದಪ್ಪ ದಪ್ಪ ಬೇರುಗಳು ನೆಲ ಮುಟ್ಟುವಂತೆ ಇಳಿಬಿದ್ದಿದ್ದವು.
Last Updated 27 ಅಕ್ಟೋಬರ್ 2025, 23:30 IST
ನುಡಿ ಬೆಳಗು: ದೂರುವುದರಿಂದ ಪ್ರಯೋಜನವಿಲ್ಲ

ನುಡಿ ಬೆಳಗು: ಈಡೇರದ ‘ಕತ್ತೆ ಕನಸು’

Mental Slavery: ಹಿಂಸೆ ಹಾಗೂ ಅವಮಾನವನ್ನೂ ಸಹಿಸಿಕೊಳ್ಳುವ ನಿರರ್ಥಕ ನಿರೀಕ್ಷೆಗಳ ಕುರಿತು ತೀಕ್ಷ್ಣ ರೂಪಕದಲ್ಲಿ ಮೂಡಿಸಿರುವ ಕತ್ತೆಗಳ ಕತೆ, ಬೌದ್ಧಿಕ ಗುಲಾಮಗಿರಿ ಹಾಗೂ ಸ್ವಾತಂತ್ರ್ಯವೇನು ಎಂಬುದರ ವಿಶ್ಲೇಷಣೆ.
Last Updated 26 ಅಕ್ಟೋಬರ್ 2025, 23:30 IST
ನುಡಿ ಬೆಳಗು: ಈಡೇರದ ‘ಕತ್ತೆ ಕನಸು’
ADVERTISEMENT
ADVERTISEMENT
ADVERTISEMENT