ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ರಿಲಯನ್ಸ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು, ಉದ್ಯಮಿ ಗೌತಮ್‌ ಅದಾನಿ ಸಮೂಹಕ್ಕೆ ಸೇರಿದ ಮಧ್ಯಪ್ರದೇಶದ ಮಹಾನ್‌ ಎನರ್ಜಿ ಲಿಮಿಟೆಡ್‌ನಲ್ಲಿ ಶೇ 26ರಷ್ಟು ಷೇರುಗಳನ್ನು ಖರೀದಿಸಿದ್ದಾರೆ.
Last Updated 28 ಮಾರ್ಚ್ 2024, 16:19 IST
ಅದಾನಿ ಕಂಪನಿಯ ಷೇರು ಖರೀದಿಸಿದ ಮುಕೇಶ್‌ ಅಂಬಾನಿ

ಏಪ್ರಿಲ್‌ 1ರಂದು ₹2 ಸಾವಿರ ನೋಟು ವಿನಿಮಯವಿಲ್ಲ: ಆರ್‌ಬಿಐ

ಏಪ್ರಿಲ್‌ 1ರಂದು ಬ್ಯಾಂಕ್‌ಗಳು ವಾರ್ಷಿಕ ಲೆಕ್ಕಗಳನ್ನು ಪೂರ್ಣಗೊಳಿಸುತ್ತವೆ. ಹಾಗಾಗಿ, ಅಂದು ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಹಾಗಾಗಿ, ಅಂದು ಮಾತ್ರ ₹2,000 ಮುಖಬೆಲೆಯ ನೋಟುಗಳ ವಿನಿಮಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಗುರುವಾರ ತಿಳಿಸಿದೆ.
Last Updated 28 ಮಾರ್ಚ್ 2024, 16:01 IST
ಏಪ್ರಿಲ್‌ 1ರಂದು ₹2 ಸಾವಿರ ನೋಟು ವಿನಿಮಯವಿಲ್ಲ: ಆರ್‌ಬಿಐ

ತೇಜಸ್‌ ಎಂಕೆ1ಎ ಲಘು ಯುದ್ಧ ವಿಮಾನ ಹಾರಾಟ ಯಶಸ್ವಿ

ತೇಜಸ್‌ ಎಂಕೆ1ಎ ಸರಣಿಯ ಮೊದಲ ಲಘು ಯುದ್ಧ ವಿಮಾನವು (ಎಲ್‌ಎ5033) ಇಲ್ಲಿನ ಎಚ್‌ಎಎಲ್ ವಾಯುನೆಲೆಯಲ್ಲಿ ಗುರುವಾರ ತನ್ನ ಚೊಚ್ಚಿಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.
Last Updated 28 ಮಾರ್ಚ್ 2024, 15:45 IST
ತೇಜಸ್‌ ಎಂಕೆ1ಎ ಲಘು ಯುದ್ಧ ವಿಮಾನ ಹಾರಾಟ ಯಶಸ್ವಿ

ಟೊಯೊಟ ವಾಹನ ಬೆಲೆ ಶೇ 1ರಷ್ಟು ಹೆಚ್ಚಳ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿಯಾದ ಟೊಯೊಟ ಕಿರ್ಲೋಸ್ಕರ್‌ ಮೋಟರ್ (ಟಿಕೆಎಂ) ತನ್ನ ಆಯ್ದ ಶ್ರೇಣಿಯ ಕಾರುಗಳ ಬೆಲೆಯನ್ನು ಶೇ 1ರಷ್ಟು ಹೆಚ್ಚಿಸಲು ನಿರ್ಧರಿಸಿದೆ.
Last Updated 28 ಮಾರ್ಚ್ 2024, 15:36 IST
ಟೊಯೊಟ ವಾಹನ ಬೆಲೆ ಶೇ 1ರಷ್ಟು ಹೆಚ್ಚಳ

ಕೋಟಕ್‌ ಬ್ಯಾಂಕ್‌ನಿಂದ ಸೊನಾಟಾ ಫೈನಾನ್ಸ್‌ ಖರೀದಿ

ಸೊನಾಟಾ ಫೈನಾನ್ಸ್‌ ಪ್ರೈವೆಟ್‌ ಲಿಮಿಟೆಡ್‌ ಅನ್ನು ಕೋಟಕ್ ಮಹೀಂದ್ರ ಬ್ಯಾಂಕ್‌, ಒಟ್ಟು ₹537 ಕೋಟಿಗೆ ಖರೀದಿಸಿದೆ.
Last Updated 28 ಮಾರ್ಚ್ 2024, 15:28 IST
ಕೋಟಕ್‌ ಬ್ಯಾಂಕ್‌ನಿಂದ ಸೊನಾಟಾ ಫೈನಾನ್ಸ್‌ ಖರೀದಿ

ಹೂಡಿಕೆದಾರರಿಗೆ ಶುಕ್ರದೆಸೆ ತಂದ 2023–24: ₹128 ಲಕ್ಷ ಕೋಟಿ ಸಂಪತ್ತು ಗಳಿಕೆ

2023–24ನೇ ಆರ್ಥಿಕ ವರ್ಷವು ಹೂಡಿಕೆದಾರರಿಗೆ ಶುಕ್ರದೆಸೆ ತಂದಿದ್ದು, ಅವರ ಸಂಪತ್ತು ₹128.77 ಲಕ್ಷ ಕೋಟಿಯಷ್ಟು ವೃದ್ಧಿಸಿದೆ.
Last Updated 28 ಮಾರ್ಚ್ 2024, 15:25 IST
ಹೂಡಿಕೆದಾರರಿಗೆ ಶುಕ್ರದೆಸೆ ತಂದ 2023–24: ₹128 ಲಕ್ಷ ಕೋಟಿ ಸಂಪತ್ತು ಗಳಿಕೆ

ಗುಜರಾತ್‌ನ ಮುಂದ್ರದಲ್ಲಿ ಅದಾನಿ ತಾಮ್ರ ಘಟಕ ಕಾರ್ಯಾರಂಭ

ಅದಾನಿ ಸಮೂಹದ ಒಡೆತನಕ್ಕೆ ಸೇರಿದ ವಿಶ್ವದ ಅತಿದೊಡ್ಡ ತಾಮ್ರ ಉತ್ಪಾದನಾ ಘಟಕದ ಮೊದಲ ಹಂತವು ಗುಜರಾತ್‌ನ ಮುಂದ್ರದಲ್ಲಿ ಗುರುವಾರ ಕಾರ್ಯಾರಂಭ ಮಾಡಿದೆ.
Last Updated 28 ಮಾರ್ಚ್ 2024, 15:23 IST
ಗುಜರಾತ್‌ನ ಮುಂದ್ರದಲ್ಲಿ ಅದಾನಿ ತಾಮ್ರ ಘಟಕ ಕಾರ್ಯಾರಂಭ
ADVERTISEMENT

ಕರ್ನಾಟಕ, ತಮಿಳುನಾಡು ಸೇರಿ ನಾಲ್ಕು ರಾಜ್ಯಗಳ ತಲಾ ಆದಾಯ ಹೆಚ್ಚಳ

ಕಳೆದ ಒಂದು ದಶಕದ ಅವಧಿಯಲ್ಲಿ ಗುಜರಾತ್‌, ಕರ್ನಾಟಕ, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯದ ತಲಾ ಆದಾಯವು ಹೆಚ್ಚಳವಾಗಿದೆ ಎಂದು ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಸಂಶೋಧನಾ ವರದಿ ಹೇಳಿದೆ.
Last Updated 27 ಮಾರ್ಚ್ 2024, 16:27 IST
ಕರ್ನಾಟಕ, ತಮಿಳುನಾಡು ಸೇರಿ ನಾಲ್ಕು ರಾಜ್ಯಗಳ ತಲಾ ಆದಾಯ ಹೆಚ್ಚಳ

ಕೋರ್ಟ್‌ ಮೆಟ್ಟಿಲೇರಿದ ಕಲ್ಯಾಣಿ ಗ್ರೂಪ್‌ ಆಸ್ತಿ ಹಂಚಿಕೆ ವಿವಾದ

ಭಾರತ್‌ ಫೋರ್ಜ್‌ ಕಂಪನಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಾಬಾ ಕಲ್ಯಾಣಿ ಮತ್ತು ಅವರ ತಂಗಿ ಸುಗಂಧಾ ಹಿರೇಮಠ್‌ ಅವರ ನಡುವಿನ ಕೌಟುಂಬಿಕ ಆಸ್ತಿ ಹಂಚಿಕೆ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ.
Last Updated 27 ಮಾರ್ಚ್ 2024, 15:56 IST
ಕೋರ್ಟ್‌ ಮೆಟ್ಟಿಲೇರಿದ ಕಲ್ಯಾಣಿ ಗ್ರೂಪ್‌ ಆಸ್ತಿ ಹಂಚಿಕೆ ವಿವಾದ

ಷೇರುಪೇಟೆ | ಸೆನ್ಸೆಕ್ಸ್‌ 526 ಅಂಶ ಏರಿಕೆ

ಮಾರುತಿ ಷೇರಿನ ಮೌಲ್ಯ ಏರಿಕೆ
Last Updated 27 ಮಾರ್ಚ್ 2024, 15:36 IST
ಷೇರುಪೇಟೆ | ಸೆನ್ಸೆಕ್ಸ್‌ 526 ಅಂಶ ಏರಿಕೆ
ADVERTISEMENT