ಸೋಮವಾರ, 17 ನವೆಂಬರ್ 2025
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಫೆಮಾ ಪ್ರಕರಣ: ಎರಡನೇ ಬಾರಿ ಇ.ಡಿ ವಿಚಾರಣೆಗೆ ಅನಿಲ್ ಅಂಬಾನಿ ಗೈರು

ED Summons: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ರಿಲಯನ್ಸ್ ಸಮೂಹದ ಮುಖ್ಯಸ್ಥ ಅನಿಲ್ ಅಂಬಾನಿ ಎರಡನೇ ಸಲ ಇಂದು (ಸೋಮವಾರ) ಗೈರಾಗಿದ್ದಾರೆ.
Last Updated 17 ನವೆಂಬರ್ 2025, 9:06 IST
ಫೆಮಾ ಪ್ರಕರಣ: ಎರಡನೇ ಬಾರಿ ಇ.ಡಿ ವಿಚಾರಣೆಗೆ ಅನಿಲ್ ಅಂಬಾನಿ ಗೈರು

₹2.05 ಲಕ್ಷ ಕೋಟಿ ಎಂ–ಕ್ಯಾಪ್‌ ಹೆಚ್ಚಳ

ಕಳೆದ ವಾರದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಏರಿಕೆಯಿಂದ ದೇಶದ ಪ್ರಮುಖ 10 ಕಂಪನಿಗಳ ಪೈಕಿ ಎಂಟು ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ (ಎಂ–ಕ್ಯಾಪ್‌) ₹2.05 ಲಕ್ಷ ಕೋಟಿ ಸೇರ್ಪಡೆ ಆಗಿದೆ.
Last Updated 16 ನವೆಂಬರ್ 2025, 15:39 IST
₹2.05 ಲಕ್ಷ ಕೋಟಿ ಎಂ–ಕ್ಯಾಪ್‌ ಹೆಚ್ಚಳ

ಎ.ಐ. ಬಳಕೆ ಹೆಚ್ಚಿದರೂ ಹೂಡಿಕೆಗೆ ಹಿಂದೇಟು: ಇ.ವೈ–ಸಿಐಐ ವರದಿ

ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಕೆ ಮಾಡುವ ಹಂತವನ್ನು ಭಾರತದ ಶೇಕಡ 47ರಷ್ಟು ಕಂಪನಿಗಳು ದಾಟಿದ್ದು, ‘ಜನರೇಟಿವ್ ಎ.ಐ.’ ತಂತ್ರಜ್ಞಾನವನ್ನು ಅವು ಒಂದಲ್ಲ
Last Updated 16 ನವೆಂಬರ್ 2025, 15:36 IST
ಎ.ಐ. ಬಳಕೆ ಹೆಚ್ಚಿದರೂ ಹೂಡಿಕೆಗೆ ಹಿಂದೇಟು: ಇ.ವೈ–ಸಿಐಐ ವರದಿ

ಎಚ್‌–1ಬಿ ವೀಸಾ ಸಮಸ್ಯೆ ತಾತ್ಕಾಲಿಕ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

US Visa Policy: ಎಚ್‌–1ಬಿ ವೀಸಾ ನಿಯಮ ಬಿಗಿತವು ತಾತ್ಕಾಲಿಕ ಹಿನ್ನಡೆ ಮಾತ್ರವಾಗಿದ್ದು, ಭಾರತೀಯ ಐಟಿ ತಜ್ಞರಿಗೆ ವಿಶ್ವಾದ್ಯಂತ ಬೇಡಿಕೆ ಮುಂದುವರೆಯುತ್ತದೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.
Last Updated 16 ನವೆಂಬರ್ 2025, 14:07 IST
ಎಚ್‌–1ಬಿ ವೀಸಾ ಸಮಸ್ಯೆ ತಾತ್ಕಾಲಿಕ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ: ಇಂಧನ ಸೂಚಕದಲ್ಲಿ ಲೋಪ

Maruti Suzuki Grand Vitara Recall: 2024 ಡಿಸೆಂಬರ್‌ 9–2025 ಏಪ್ರಿಲ್‌ 29ರ ನಡುವೆ ತಯಾರಾದ 39,506 ವಾಹನಗಳಲ್ಲಿ ಇಂಧನ ಮಟ್ಟ ಸೂಚಕ ದೋಷ ಶಂಕೆ. ಕಂಪನಿ ಉಚಿತವಾಗಿ ಭಾಗ ಬದಲಾವಣೆ ಮಾಡಲಿದೆ.
Last Updated 16 ನವೆಂಬರ್ 2025, 0:07 IST
ಮಾರುತಿ ಸುಜುಕಿಯ ಗ್ರ್ಯಾಂಡ್ ವಿಟಾರಾ: ಇಂಧನ ಸೂಚಕದಲ್ಲಿ ಲೋಪ

ದೇಶಕ್ಕೆ ಬೇಕು 30 ಸಾವಿರ ಪೈಲಟ್‌ಗಳು: ಕೇಂದ್ರ ವಿಮಾನಯಾನ ಸಚಿವ

ಸರಕುಗಳ ಸಾಗಣೆಗೆ ಪ್ರತ್ಯೇಕ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ
Last Updated 16 ನವೆಂಬರ್ 2025, 0:03 IST
ದೇಶಕ್ಕೆ ಬೇಕು 30 ಸಾವಿರ ಪೈಲಟ್‌ಗಳು: ಕೇಂದ್ರ ವಿಮಾನಯಾನ ಸಚಿವ

ಕರ್ಣಾಟಕ ಬ್ಯಾಂಕ್‌: ಎಂ.ಡಿ, ಸಿಇಒ ಹುದ್ದೆಯಲ್ಲಿ ಭಟ್ ಮುಂದುವರಿಕೆ

Bank Leadership: ಮಂಗಳೂರು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ರಾಘವೇಂದ್ರ ಎಸ್ ಭಟ್ ಅವರಿಗೆ ನವೆಂಬರ್ ರಿಂದ ಒಂದು ವರ್ಷದ ಅವಧಿಗೆ ಮರು ನೇಮಕ ಮಾಡಲಾಗಿದೆ ಅವರು ಜುಲೈದಿಂದ ಹುದ್ದೆ ನಿರ್ವಹಿಸುತ್ತಿದ್ದಾರೆ
Last Updated 16 ನವೆಂಬರ್ 2025, 0:00 IST
ಕರ್ಣಾಟಕ ಬ್ಯಾಂಕ್‌: ಎಂ.ಡಿ, ಸಿಇಒ ಹುದ್ದೆಯಲ್ಲಿ ಭಟ್ ಮುಂದುವರಿಕೆ
ADVERTISEMENT

ಕಿರು ಹಣಕಾಸು ಸಂಸ್ಥೆಗಳಿಗೆ ವಿಶ್ವಾಸಾರ್ಹತೆ ಕೊರತೆ: ಜಂಟಿ ಅಧ್ಯಯನ

MFIs ಕಿರು ಹಣಕಾಸು ಸಂಸ್ಥೆಗಳು (ಎಂಎಫ್‌ಐ) ಸುಸ್ಥಿರ ಬೆಳವಣಿಗೆಯನ್ನು ಸಾಧಿಸಬೇಕು ಎಂದಾದರೆ ವಿಶ್ವಾಸಾರ್ಹತೆಯನ್ನು ಹಾಗೂ ಗ್ರಾಹಕರ ನಂಬಿಕೆಯನ್ನು ಮತ್ತೆ ಗಳಿಸಬೇಕು ಎಂದು ಪಿಡಬ್ಲ್ಯುಸಿ ಮತ್ತು ಸ್ವಯಂ ನಿಯಂತ್ರಣ ಸಂಸ್ಥೆ ‘ಸಾದನ್’ ನಡೆಸಿದ ಜಂಟಿ ಅಧ್ಯಯನವೊಂದು ಹೇಳಿದೆ.
Last Updated 15 ನವೆಂಬರ್ 2025, 16:26 IST
ಕಿರು ಹಣಕಾಸು ಸಂಸ್ಥೆಗಳಿಗೆ ವಿಶ್ವಾಸಾರ್ಹತೆ ಕೊರತೆ: ಜಂಟಿ ಅಧ್ಯಯನ

ಕ್ವಾಂಟಮ್‌ ಕಂಪ್ಯೂಟಿಂಗ್‌ ತರಬೇತಿಗೆ ಆಂಧ್ರ ಒಪ್ಪಂದ

ಕ್ವಾಂಟಮ್‌ ಕಂಪ್ಯೂಟಿಂಗ್‌ ತರಬೇತಿ ನೀಡಲು ಮೂರು ಸಂಸ್ಥೆಗಳ ಜೊತೆಗೆ ಆಂಧ್ರ ಪ್ರದೇಶದ ಕೌಶಲ ಅಭಿವೃದ್ಧಿ ನಿಗಮವು ಒಪ್ಪಂದ ಮಾಡಿಕೊಂಡಿದೆ.
Last Updated 15 ನವೆಂಬರ್ 2025, 16:25 IST
ಕ್ವಾಂಟಮ್‌ ಕಂಪ್ಯೂಟಿಂಗ್‌ ತರಬೇತಿಗೆ ಆಂಧ್ರ ಒಪ್ಪಂದ

ಭಾರತದ ರತ್ನ, ಆಭರಣಗಳ ರಫ್ತು ಇಳಿಕೆ

ಅಕ್ಟೋಬರ್‌ ತಿಂಗಳಲ್ಲಿ ಭಾರತದ ರತ್ನ ಹಾಗೂ ಆಭರಣಗಳ ರಫ್ತು ಮೌಲ್ಯವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 30.57ರಷ್ಟು ಕಡಿಮೆ ಆಗಿ, ₹19,172 ಕೋಟಿಗೆ ತಲುಪಿದೆ .
Last Updated 15 ನವೆಂಬರ್ 2025, 15:55 IST
ಭಾರತದ ರತ್ನ, ಆಭರಣಗಳ ರಫ್ತು ಇಳಿಕೆ
ADVERTISEMENT
ADVERTISEMENT
ADVERTISEMENT