ಮಂಗಳವಾರ, 13 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಾಣಿಜ್ಯ ಸುದ್ದಿ

ADVERTISEMENT

ದೇಶದ ಬೆಳವಣಿಗೆಯಲ್ಲಿ ಹೂಡಿಕೆದಾರರು ಭಾಗಿ: ಕೆನರಾ ರೊಬೆಕೊದ ಸದಾನಂದ ಪ್ಯಾಟಿ

Investment Awareness: 2030ರ ವೇಳೆಗೆ 7 ಟ್ರಿಲಿಯನ್‌ ಡಾಲರ್‌ ಮೌಲ್ಯದ ಅರ್ಥ ವ್ಯವಸ್ಥೆಯಾಗಿ ಬೆಳೆಯುವ ಹಾದಿಯಲ್ಲಿ ಭಾರತ ಸಾಗುತ್ತಿದೆ. ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಜನಸಾಮಾನ್ಯರು ಹೂಡಿಕೆಗಳ ಮೂಲಕ ಭಾಗಿಯಾಗಬಹುದು ಎಂದು ಸದಾನಂದ ಪ್ಯಾಟಿ ಹೇಳಿದರು.
Last Updated 12 ಜನವರಿ 2026, 19:19 IST
ದೇಶದ ಬೆಳವಣಿಗೆಯಲ್ಲಿ ಹೂಡಿಕೆದಾರರು ಭಾಗಿ: ಕೆನರಾ ರೊಬೆಕೊದ ಸದಾನಂದ ಪ್ಯಾಟಿ

ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ

Tumakuru APMC: ತುಮಕೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಎಪಿಎಂಸಿ ಮಾರುಕಟ್ಟೆಗೆ ಹೊಸ ಹುಣಸೆ ಹಣ್ಣಿನ ಆವಕ ಶುರುವಾಗಿದೆ. ಸೋಮವಾರ ಬಂದ ಮೊದಲ ಹಣ್ಣಿಗೆ ಪೂಜೆ ಸಲ್ಲಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. ಸ್ಥಳೀಯ ವರ್ತಕರ ಮೂಲಕ ತಮಿಳುನಾಡಿನ ವರ್ತಕರು ಖರೀದಿಸಿದರು.
Last Updated 12 ಜನವರಿ 2026, 18:38 IST
ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ

ಟಿಸಿಎಸ್‌ ಲಾಭ ಶೇ 14ರಷ್ಟು ಇಳಿಕೆ

ಒಂದು ಬಾರಿಯ ವೆಚ್ಚದಿಂದಾಗಿ ಲಾಭ ಕಡಿಮೆ * ಪ್ರತಿ ಷೇರಿಗೆ ₹57 ಲಾಭಾಂಶ ಘೋಷಣೆ
Last Updated 12 ಜನವರಿ 2026, 16:06 IST
ಟಿಸಿಎಸ್‌ ಲಾಭ ಶೇ 14ರಷ್ಟು ಇಳಿಕೆ

Gold & Silver Price: ಬೆಳ್ಳಿ ಕೆ.ಜಿಗೆ ₹15 ಸಾವಿರ ಏರಿಕೆ

Silver Rate Trend: ನವದೆಹಲಿ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಬೆಳ್ಳಿ ದರವು ಕೆ.ಜಿಗೆ ₹15 ಸಾವಿರದಷ್ಟು ಹೆಚ್ಚಳವಾಗಿ, ₹2.65 ಲಕ್ಷದಂತೆ ಮಾರಾಟವಾಗಿದೆ.
Last Updated 12 ಜನವರಿ 2026, 15:52 IST
Gold & Silver Price: ಬೆಳ್ಳಿ ಕೆ.ಜಿಗೆ ₹15 ಸಾವಿರ ಏರಿಕೆ

Retail Inflation: ಚಿಲ್ಲರೆ ಹಣದುಬ್ಬರ ಏರಿಕೆ

Price Rise Protest: ಆಹಾರ ಪದಾರ್ಥಗಳ ಬೆಲೆಯಲ್ಲಿನ ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ ತಿಂಗಳಿನಲ್ಲಿ ಶೇ 1.33ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಸೋಮವಾರ ತಿಳಿಸಿದೆ. ಇದು ಮೂರು ತಿಂಗಳ ಗರಿಷ್ಠ ಮಟ್ಟದ ಏರಿಕೆ ಆಗಿದೆ.
Last Updated 12 ಜನವರಿ 2026, 15:18 IST
Retail Inflation: ಚಿಲ್ಲರೆ ಹಣದುಬ್ಬರ ಏರಿಕೆ

ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರ ವಿದ್ಯುತ್: ಸೆಲ್ಕೋ

Selco Foundation: ‘ಮುಂದಿನ ಮೂರು ವರ್ಷದಲ್ಲಿ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರಫಲಕಗಳನ್ನು ಅಳವಡಿಸುವ ಗುರಿ ಹೊಂದಲಾಗಿದೆ’ ಎಂದು ಸೆಲ್ಕೋ ಫೌಂಡೇಷನ್‍ನ ಸಿಇಒ ಹರೀಶ್ ಹಂದೆ ಹೇಳಿದರು.
Last Updated 12 ಜನವರಿ 2026, 13:48 IST
ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌರ ವಿದ್ಯುತ್: ಸೆಲ್ಕೋ

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ

Raghav Chadha Blinkit: ಬ್ಲಿಂಕಿಟ್‌ ಡೆಲಿವರಿ ಬಾಯ್ ವೇಷದಲ್ಲಿ ಎಎಪಿ ನಾಯಕ ರಾಘವ್ ಚಡ್ಡಾ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಅವರು ಹಂಚಿಕೊಂಡಿದ್ದಾರೆ.
Last Updated 12 ಜನವರಿ 2026, 11:43 IST
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಎಎಪಿ ನಾಯಕ ರಾಘವ್ ಚಡ್ಡಾ: ವಿಡಿಯೊ
ADVERTISEMENT

ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆ: ಕರಗಿದ ₹3.63 ಲಕ್ಷ ಕೋಟಿ ಎಂ–ಕ್ಯಾಪ್

Sensex Fall: ಕಳೆದ ವಾರದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆಯಿಂದ ಪ್ರಮುಖ 10 ಕಂಪನಿಗಳ ಪೈಕಿ 7 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು ₹3.63 ಲಕ್ಷ ಕೋಟಿಯಷ್ಟು ಕರಗಿದೆ. ಕಳೆದ ವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 2,185 ಅಂಶ ಕುಸಿದಿದೆ.
Last Updated 12 ಜನವರಿ 2026, 1:01 IST
ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಇಳಿಕೆ: ಕರಗಿದ ₹3.63 ಲಕ್ಷ ಕೋಟಿ ಎಂ–ಕ್ಯಾಪ್

ಹಣದ ಅಕ್ರಮ ವಹಿವಾಟು ನಿಯಂತ್ರಣಕ್ಕಾಗಿ ಕ್ರಿಪ್ಟೊ ಕೇಂದ್ರಗಳ ನಿಯಮ ಬಿಗಿ: ಕೇಂದ್ರ

FIU Crypto Rules: ಡಿಜಿಟಲ್ ಆಸ್ತಿಗಳ ಮಾರುಕಟ್ಟೆಯಲ್ಲಿ ಅಕ್ರಮ ಚಟುವಟಿಕೆ ತಡೆಯಲು ಎಫ್‌ಐಯು ನವೀನ ನಿಯಮಗಳನ್ನು ಪ್ರಕಟಿಸಿದ್ದು, ಗ್ರಾಹಕರ ದೃಢೀಕರಣದಿಂದ ಹಿಡಿದು ಎಲ್ಲಾ ವ್ಯವಹಾರಗಳ ದಾಖಲೆಯವರೆಗೆ ಕಡ್ಡಾಯವಾಗಿ ಅನುಸರಿಸಬೇಕಾಗಿದೆ.
Last Updated 11 ಜನವರಿ 2026, 23:30 IST
ಹಣದ ಅಕ್ರಮ ವಹಿವಾಟು ನಿಯಂತ್ರಣಕ್ಕಾಗಿ ಕ್ರಿಪ್ಟೊ ಕೇಂದ್ರಗಳ ನಿಯಮ ಬಿಗಿ: ಕೇಂದ್ರ

ಪ್ರಧಾನಿ ಮೋದಿ 'ಭಾರತದ ಅಜೇಯ ರಕ್ಷಾ ಕವಚ': ಮುಕೇಶ್‌ ಅಂಬಾನಿ

Modi Leadership: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಜೇಯ ರಕ್ಷಾ ಕವಚವಾಗಿ ರಕ್ಷಣೆ ನೀಡುತ್ತಿದ್ದಾರೆ ಎಂದು ಮುಕೇಶ್ ಅಂಬಾನಿ ಅವರು ವೈಬ್ರಂಟ್ ಗುಜರಾತ್ ಸಮ್ಮೇಳನದಲ್ಲಿ ಪ್ರಶಂಸೆ ವ್ಯಕ್ತಪಡಿಸಿದರು.
Last Updated 11 ಜನವರಿ 2026, 14:36 IST
ಪ್ರಧಾನಿ ಮೋದಿ 'ಭಾರತದ ಅಜೇಯ ರಕ್ಷಾ ಕವಚ': ಮುಕೇಶ್‌ ಅಂಬಾನಿ
ADVERTISEMENT
ADVERTISEMENT
ADVERTISEMENT