ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ವಾಣಿಜ್ಯ ಸುದ್ದಿ

ADVERTISEMENT

ಭದ್ರ ಭವಿಷ್ಯಕ್ಕೆ ಬೇಕು ಉಳಿತಾಯ, ಹೂಡಿಕೆ: ಜಾಣ್ಮೆಯಿಂದ ಆಯ್ಕೆ ಮಾಡುವುದು ಹೇಗೆ?

Financial Planning: ಉಳಿತಾಯ ಮತ್ತು ಹೂಡಿಕೆ ಎಂಬ ಪದಗಳನ್ನು ಜನರು ಹಲವು ಬಾರಿ ಒಂದೇ ಅರ್ಥದಲ್ಲಿ ಬಳಸುತ್ತಾರೆ. ಆದರೆ ವಾಸ್ತವದಲ್ಲಿ ಇವು ಎರಡು ವಿಭಿನ್ನ ಹಣಕಾಸು ಪರಿಕಲ್ಪನೆಗಳು. ಈ ಎರಡರ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಅವುಗಳ ಅಪಾಯ ಮತ್ತು ಲಾಭ.
Last Updated 2 ಮಾರ್ಚ್ 2026, 2:39 IST
ಭದ್ರ ಭವಿಷ್ಯಕ್ಕೆ ಬೇಕು ಉಳಿತಾಯ, ಹೂಡಿಕೆ: ಜಾಣ್ಮೆಯಿಂದ ಆಯ್ಕೆ ಮಾಡುವುದು ಹೇಗೆ?

ಗ್ರಾಹಕರಿಂದ ಹೆಚ್ಚಿದ ಬೇಡಿಕೆ: ಫೆಬ್ರುವರಿಯಲ್ಲಿ ವಾಹನ ಮಾರಾಟ ಏರಿಕೆ

Vehicle Market Trends: ಫೆಬ್ರುವರಿ ತಿಂಗಳಿನಲ್ಲಿ ವಾಹನಗಳ ಮಾರಾಟವು ಏರಿಕೆ ಕಂಡಿದೆ. ಗ್ರಾಹಕರಿಂದ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದು, ಹೊಸ ಮಾದರಿಯ ವಾಹನಗಳ ಬಿಡುಗಡೆ, ವಾಹನಗಳಲ್ಲಿನ ಸುಧಾರಿತ ತಂತ್ರಜ್ಞಾನ ಸೇರಿದಂತೆ ವಿವಿಧ ಅಂಶಗಳು ಮಾರಾಟ ಹೆಚ್ಚಳಕ್ಕೆ ಕಾರಣವಾಗಿವೆ.
Last Updated 1 ಮಾರ್ಚ್ 2026, 20:52 IST
ಗ್ರಾಹಕರಿಂದ ಹೆಚ್ಚಿದ ಬೇಡಿಕೆ: ಫೆಬ್ರುವರಿಯಲ್ಲಿ ವಾಹನ ಮಾರಾಟ ಏರಿಕೆ

ದೇಶಿ ವಾಯುಮಾರ್ಗ: ಜನವರಿಯಲ್ಲಿ 1.52 ಕೋಟಿ ಜನರ ಸಂಚಾರ

DGCA Data: ದೇಶಿ ವಾಯು ಮಾರ್ಗಗಳಲ್ಲಿ ಜನವರಿ ತಿಂಗಳಿನಲ್ಲಿ 1.52 ಕೋಟಿ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಡಿಜಿಸಿಎ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4.36ರಷ್ಟು ಏರಿಕೆ ಕಂಡಿದೆ. ಇಂಡಿಗೊ ಮಾರುಕಟ್ಟೆ ಪಾಲು ಶೇ 63.6ಕ್ಕೆ ಏರಿಕೆಯಾಗಿದೆ.
Last Updated 1 ಮಾರ್ಚ್ 2026, 16:08 IST
ದೇಶಿ ವಾಯುಮಾರ್ಗ: ಜನವರಿಯಲ್ಲಿ 1.52 ಕೋಟಿ ಜನರ ಸಂಚಾರ

ಹೊರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌: ಭಾರತಕ್ಕೆ ತಕ್ಷಣಕ್ಕೆ ಇಲ್ಲ ತೈಲ ಸಮಸ್ಯೆ

ಬಿಕ್ಕಟ್ಟು ಮುಂದುವರಿದರೆ ರಷ್ಯಾ ಸೇರಿದಂತೆ ಬೇರೆ ದೇಶಗಳಿಂದ ಆಮದು
Last Updated 1 ಮಾರ್ಚ್ 2026, 15:31 IST
ಹೊರ್ಮುಜ್‌ ಜಲಸಂಧಿ ಮುಚ್ಚಿದ ಇರಾನ್‌: ಭಾರತಕ್ಕೆ ತಕ್ಷಣಕ್ಕೆ ಇಲ್ಲ ತೈಲ ಸಮಸ್ಯೆ

GST Collections | ಫೆಬ್ರುವರಿಯಲ್ಲಿ ₹1.83 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

2025–26ರ ಏಪ್ರಿಲ್‌ನಿಂದ ಫೆಬ್ರುವರಿವರೆಗೆ ₹20.27 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ
Last Updated 1 ಮಾರ್ಚ್ 2026, 15:23 IST
GST Collections | ಫೆಬ್ರುವರಿಯಲ್ಲಿ ₹1.83 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

Iran-Israel War | ಕಚ್ಚಾ ತೈಲ ಬೆಲೆ ಏರಿಕೆ ಭೀತಿ: ವ್ಯಾಪಾರ ವಹಿವಾಟಿಗೆ ಧಕ್ಕೆ

Global Trade Impact: ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಮರವು ವ್ಯಾಪಾರ ವಹಿವಾಟಿಗೆ ಧಕ್ಕೆ ಉಂಟುಮಾಡಬಹುದು, ಸರಕು ಸಾಗಣೆ ಮತ್ತು ವಿಮಾ ವೆಚ್ಚವನ್ನು ಹೆಚ್ಚಿಸಬಹುದು, ಸರಕು ಸಾಗಣೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಗೆ ದಾರಿ
Last Updated 1 ಮಾರ್ಚ್ 2026, 14:38 IST
Iran-Israel War | ಕಚ್ಚಾ ತೈಲ ಬೆಲೆ ಏರಿಕೆ ಭೀತಿ: ವ್ಯಾಪಾರ ವಹಿವಾಟಿಗೆ ಧಕ್ಕೆ

ಮತ್ತೆ ₹ 3 ಲಕ್ಷ ದಾಟಿದ ಬೆಳ್ಳಿ

Bengaluru Bullion Market: ಬೆಂಗಳೂರಿನಲ್ಲಿ ಕೆಜಿ ಬೆಳ್ಳಿ ದರ ಮತ್ತೆ ಮೂರು ಲಕ್ಷ ರೂ. ದಾಟಿದ್ದು, ಚಿನ್ನದ ಬೆಲೆಯಲ್ಲೂ ಏರಿಳಿತ ಕಂಡಿದೆ. ಜಾಗತಿಕ ರಾಜಕೀಯ ಹಾಗೂ ಫೆಡ್ ಬಡ್ಡಿದರ ನಿರೀಕ್ಷೆ ಪರಿಣಾಮ ಬೀರಿದೆ.
Last Updated 28 ಫೆಬ್ರುವರಿ 2026, 15:45 IST
 ಮತ್ತೆ ₹ 3 ಲಕ್ಷ ದಾಟಿದ ಬೆಳ್ಳಿ
ADVERTISEMENT

ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲು

Indian Economy: ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ 7.8ರಷ್ಟು ಬೆಳವಣಿಗೆ ಕಂಡಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (NSO) ದತ್ತಾಂಶದ ಪ್ರಕಾರ, ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಮುಂದುವರಿದಿದೆ.
Last Updated 27 ಫೆಬ್ರುವರಿ 2026, 19:07 IST
ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟು ದಾಖಲು

ಆರ್ಥಿಕ ಅಪರಾಧಗಳ ನಂಟು: ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

Norway Wealth Fund: ನವದೆಹಲಿ: ₹109 ಲಕ್ಷ ಕೋಟಿ (1.2 ಟ್ರಿಲಿಯಲ್‌ ಡಾಲರ್‌) ಸಂಪತ್ತು ನಿಧಿ ಹೊಂದಿರುವ ನಾರ್ವೆಯ ಸಾವರಿನ್‌ ವೆಲ್ತ್‌ ಫಂಡ್ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನಿಂದ (ಎಜಿಇಎಲ್‌) ಬಂಡವಾಳ ಹೂಡಿಕೆ ವಾಪಸ್ ಪಡೆಯಲು ನಿರ್ಧರಿಸಿದೆ.
Last Updated 27 ಫೆಬ್ರುವರಿ 2026, 16:08 IST
ಆರ್ಥಿಕ ಅಪರಾಧಗಳ ನಂಟು: ಅದಾನಿ ಕಂಪನಿಯಿಂದ ಹೊರಬಂದ ನಾರ್ವೆ ಬ್ಯಾಂಕ್

ನಬಾರ್ಡ್‌ ಆದ್ಯತಾ ಪತ್ರ ಬಿಡುಗಡೆ: ₹4.99 ಲಕ್ಷ ಕೋಟಿ ಸಾಲ ವಿತರಿಸುವ ಗುರಿ

NABARD Karnataka: ಕರ್ನಾಟಕದ ಆದ್ಯತಾ ವಲಯಕ್ಕೆ 2026–27ನೇ ಆರ್ಥಿಕ ವರ್ಷದಲ್ಲಿ ₹4.99 ಲಕ್ಷ ಕೋಟಿ ಸಾಲ ವಿತರಿಸುವ ಗುರಿಯನ್ನು ನಬಾರ್ಡ್ ನಿಗದಿಪಡಿಸಿದೆ. ಸಚಿವ ದಿನೇಶ್ ಗುಂಡೂರಾವ್ ಈ ಆದ್ಯತಾ ಪತ್ರ ಬಿಡುಗಡೆಗೊಳಿಸಿದರು.
Last Updated 27 ಫೆಬ್ರುವರಿ 2026, 16:00 IST
ನಬಾರ್ಡ್‌ ಆದ್ಯತಾ ಪತ್ರ ಬಿಡುಗಡೆ: ₹4.99 ಲಕ್ಷ ಕೋಟಿ ಸಾಲ ವಿತರಿಸುವ ಗುರಿ
ADVERTISEMENT
ADVERTISEMENT
ADVERTISEMENT