ಬುಧವಾರ, 14 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ವಾಣಿಜ್ಯ ಸುದ್ದಿ

ADVERTISEMENT

ರಫ್ತು ಸಿದ್ಧತೆ ಸೂಚ್ಯಂಕ| ಮಹಾರಾಷ್ಟ್ರಕ್ಕೆ ಅಗ್ರಸ್ಥಾನ: ಕರ್ನಾಟಕದ ಸ್ಥಾನವೆಷ್ಟು?

NITI Aayog EPI: ನೀತಿ ಆಯೋಗ ಸಿದ್ಧಪಡಿಸಿರುವ ರಫ್ತು ಸಿದ್ಧತೆ ಸೂಚ್ಯಂಕ– 2024ರಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ತಮಿಳುನಾಡು ಮತ್ತು ಗುಜರಾತ್ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.
Last Updated 14 ಜನವರಿ 2026, 12:50 IST
ರಫ್ತು ಸಿದ್ಧತೆ ಸೂಚ್ಯಂಕ| ಮಹಾರಾಷ್ಟ್ರಕ್ಕೆ ಅಗ್ರಸ್ಥಾನ: ಕರ್ನಾಟಕದ ಸ್ಥಾನವೆಷ್ಟು?

ಚಿಕ್ಕೋಡಿ: ₹5 ಸಾವಿರ ಕೋಟಿ ಠೇವಣಿ ಸಂಗ್ರಹದತ್ತ ಬೀರೇಶ್ವರ ಸಂಸ್ಥೆ

Cooperative Banking: ತಾಲ್ಲೂಕಿನ ಯಕ್ಸಂಬಾದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಬೀರೇಶ್ವರ ಕೋ ಅಪ್ ಕ್ರೆಡಿಟ್ ಸೊಸೈಟಿ ಈಗ 35 ವರ್ಷಗಳನ್ನು ಪೂರೈಸಿದೆ. ₹4,857 ಕೋಟಿ ಠೇವಣಿ ಸಂಗ್ರಹ ಹೊಂದಿದ್ದು, ₹5 ಸಾವಿರ ಕೋಟಿ ಸಂಗ್ರಹಿಸುವತ್ತ ಮುನ್ನಡೆದಿದೆ.
Last Updated 14 ಜನವರಿ 2026, 1:23 IST
ಚಿಕ್ಕೋಡಿ:  ₹5 ಸಾವಿರ ಕೋಟಿ ಠೇವಣಿ ಸಂಗ್ರಹದತ್ತ ಬೀರೇಶ್ವರ ಸಂಸ್ಥೆ

ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

Income Tax Relief: ದೇಶದ ಪ್ರಮುಖ ಆನ್‌ಲೈನ್‌ ಹೂಡಿಕೆಯ ವೇದಿಕೆ ಎನಿಸಿರುವ ಝೆರೋಧಾದ ಸ್ಥಾಪಕ ಹೂಡಿಕೆದಾರ, ವಿಜಯ್ ಮಾರಿಯಪ್ಪನ್‌ ಆಸ್ಟಿನ್‌ ಪ್ರಕಾಶ್‌ ಅವರು ಭಾರತದ ಶಾಶ್ವತ ನಿವಾಸಿ ಅಲ್ಲದಿರುವುದರಿಂದ, ಡಿಟಿಎಎ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹರು.
Last Updated 13 ಜನವರಿ 2026, 19:27 IST
ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

ಬ್ಲಿಂಕಿಟ್, ಜೆಪ್ಟೊ ಸೇರಿ ಕ್ವಿಕ್‌–ಕಾಮರ್ಸ್‌ಗಳ ‘10 ನಿಮಿಷ’ದ ಡೆಲಿವರಿಗೆ ಕೊಕ್‌

Quick Commerce: ಗಿಗ್ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ‘10 ನಿಮಿಷಗಳ ವಿತರಣೆ ಸೇವೆ’(ಟೆನ್‌ ಮಿನಿಟ್ಸ್‌ ಡೆಲಿವರಿ) ಅನ್ನು ರದ್ದುಗೊಳಿಸಬೇಕು ಎಂದು ಕ್ವಿಕ್‌ ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ ಸೂಚಿಸಿದ್ದಾರೆ.
Last Updated 13 ಜನವರಿ 2026, 17:10 IST
ಬ್ಲಿಂಕಿಟ್, ಜೆಪ್ಟೊ ಸೇರಿ ಕ್ವಿಕ್‌–ಕಾಮರ್ಸ್‌ಗಳ ‘10 ನಿಮಿಷ’ದ ಡೆಲಿವರಿಗೆ ಕೊಕ್‌

ನಗರ ಸಹಕಾರಿ ಬ್ಯಾಂಕ್‌: ಸಲಹೆ ಆಹ್ವಾನಿಸಿದ ಆರ್‌ಬಿಐ

ಎರಡು ದಶಕಗಳಿಂದ ನಗರ ಸಹಕಾರಿ ಬ್ಯಾಂಕ್‌ಗಳ ಆರಂಭಕ್ಕೆ ಪರವಾನಗಿ ಇಲ್ಲ
Last Updated 13 ಜನವರಿ 2026, 15:54 IST
ನಗರ ಸಹಕಾರಿ ಬ್ಯಾಂಕ್‌: ಸಲಹೆ ಆಹ್ವಾನಿಸಿದ ಆರ್‌ಬಿಐ

ರಷ್ಯಾದಿಂದ ಕಚ್ಚಾ ತೈಲ ಆಮದು ಇಳಿಕೆ ಮಾಡಿದ ಭಾರತ

Russian Oil Import: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ದೇಶಗಳ ಪಟ್ಟಿಯಲ್ಲಿ ಭಾರತವು ಡಿಸೆಂಬರ್‌ನಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ ಎಂದು ಯುರೋಪಿನ ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರ ತಿಳಿಸಿದೆ.
Last Updated 13 ಜನವರಿ 2026, 15:33 IST
ರಷ್ಯಾದಿಂದ ಕಚ್ಚಾ ತೈಲ ಆಮದು ಇಳಿಕೆ ಮಾಡಿದ ಭಾರತ

ಇರಾನ್‌ ಸುಂಕ: ಭಾರತದ ಮೇಲೆ ಇಲ್ಲ ಪರಿಣಾಮ -ಎಫ್ಐಇಒ

India Export Impact: ಇರಾನ್ ಜೊತೆ ವ್ಯವಹಾರ ನಡೆಸುವ ರಾಷ್ಟ್ರಗಳಿಗೆ ಶೇ 25ರಷ್ಟು ಸುಂಕ ವಿಧಿಸಲು ಟ್ರಂಪ್ ತೀರ್ಮಾನಿಸಿದ್ದರೂ, ಭಾರತಕ್ಕೆ ಯಾವುದೇ ಪರಿಣಾಮವಿಲ್ಲ ಎಂದು ರಫ್ತುದಾರರ ಒಕ್ಕೂಟ ಎಫ್ಐಇಒ ತಿಳಿಸಿದೆ.
Last Updated 13 ಜನವರಿ 2026, 14:37 IST
ಇರಾನ್‌ ಸುಂಕ: ಭಾರತದ ಮೇಲೆ ಇಲ್ಲ ಪರಿಣಾಮ -ಎಫ್ಐಇಒ
ADVERTISEMENT

Gold & Silver Price: ಬೆಳ್ಳಿ ಬೆಲೆ ಕೆ.ಜಿಗೆ ₹2.71 ಲಕ್ಷ; ಚಿನ್ನದ ದರವೂ ಏರಿಕೆ

Silver Rate Hike: ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಬೆಳ್ಳಿಯ ಬೆಲೆಯು ಹೊಸ ದಾಖಲೆ ಬರೆದಿದೆ. ಕೆ.ಜಿ. ಬೆಳ್ಳಿಯ ಬೆಲೆಯು ₹6,000 ಹೆಚ್ಚಾಗಿ ₹2.71 ಲಕ್ಷಕ್ಕೆ ತಲುಪಿದೆ.
Last Updated 13 ಜನವರಿ 2026, 13:56 IST
Gold & Silver Price: ಬೆಳ್ಳಿ ಬೆಲೆ ಕೆ.ಜಿಗೆ ₹2.71 ಲಕ್ಷ; ಚಿನ್ನದ ದರವೂ ಏರಿಕೆ

ದೇಶದ ಬೆಳವಣಿಗೆಯಲ್ಲಿ ಹೂಡಿಕೆದಾರರು ಭಾಗಿ: ಕೆನರಾ ರೊಬೆಕೊದ ಸದಾನಂದ ಪ್ಯಾಟಿ

Investment Awareness: 2030ರ ವೇಳೆಗೆ 7 ಟ್ರಿಲಿಯನ್‌ ಡಾಲರ್‌ ಮೌಲ್ಯದ ಅರ್ಥ ವ್ಯವಸ್ಥೆಯಾಗಿ ಬೆಳೆಯುವ ಹಾದಿಯಲ್ಲಿ ಭಾರತ ಸಾಗುತ್ತಿದೆ. ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಜನಸಾಮಾನ್ಯರು ಹೂಡಿಕೆಗಳ ಮೂಲಕ ಭಾಗಿಯಾಗಬಹುದು ಎಂದು ಸದಾನಂದ ಪ್ಯಾಟಿ ಹೇಳಿದರು.
Last Updated 12 ಜನವರಿ 2026, 19:19 IST
ದೇಶದ ಬೆಳವಣಿಗೆಯಲ್ಲಿ ಹೂಡಿಕೆದಾರರು ಭಾಗಿ: ಕೆನರಾ ರೊಬೆಕೊದ ಸದಾನಂದ ಪ್ಯಾಟಿ

ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ

Tumakuru APMC: ತುಮಕೂರು: ಬೇಸಿಗೆ ಆರಂಭಕ್ಕೂ ಮುನ್ನವೇ ನಗರದ ಎಪಿಎಂಸಿ ಮಾರುಕಟ್ಟೆಗೆ ಹೊಸ ಹುಣಸೆ ಹಣ್ಣಿನ ಆವಕ ಶುರುವಾಗಿದೆ. ಸೋಮವಾರ ಬಂದ ಮೊದಲ ಹಣ್ಣಿಗೆ ಪೂಜೆ ಸಲ್ಲಿಸಿ ಹರಾಜು ಪ್ರಕ್ರಿಯೆ ಆರಂಭಿಸಲಾಯಿತು. ಸ್ಥಳೀಯ ವರ್ತಕರ ಮೂಲಕ ತಮಿಳುನಾಡಿನ ವರ್ತಕರು ಖರೀದಿಸಿದರು.
Last Updated 12 ಜನವರಿ 2026, 18:38 IST
ತುಮಕೂರು: ಬೇಸಿಗೆಗೂ ಮುನ್ನ ಮಾರುಕಟ್ಟೆಗೆ ಕಾಲಿಟ್ಟ ಹುಣಸೆ
ADVERTISEMENT
ADVERTISEMENT
ADVERTISEMENT