ಬುಧವಾರ, 28 ಜನವರಿ 2026
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ

25 years ago: ರಾಜ್ಯದಲ್ಲಿ ಕಳೆದ ತಿಂಗಳ 29ರಿಂದ ಅನ್ವಯವಾಗುವಂತೆ ಜಾರಿಗೆ ಬಂದಿದ್ದ ವಿದ್ಯುತ್ ದರ ಏರಿಕೆಯಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ವಿನಾಯಿತಿ ಒಂದು ವರ್ಷದವರೆಗೆ ಜಾರಿಯಲ್ಲಿರುತ್ತದೆ.
Last Updated 28 ಜನವರಿ 2026, 1:17 IST
25 ವರ್ಷಗಳ ಹಿಂದೆ: ಕೃಷಿ ಪಂಪ್‌ಸೆಟ್‌ಗಳಿಗೆ ವಿನಾಯಿತಿ

75 ವರ್ಷಗಳ ಹಿಂದೆ: ಕಾಂಗ್ರೆಸಿಗರ ಅಧಿಕಾರ ದುರುಪಯೋಗ

75 years ago: ತಮ್ಮ ಸ್ಥಾನ ಹಾಗೂ ಅಧಿಕಾರದ ದುರುಪಯೋಗದಿಂದ ಅಲ್ಪಕಾಲದಲ್ಲೇ ಆಶ್ಚರ್ಯಕರವಾಗಿ ಶ್ರೀಮಂತರಾದ ಕಾಂಗ್ರೆಸಿಗರ ಬಗ್ಗೆ ಸಾಕಷ್ಟು ಅಂಕಿಅಂಶಗಳನ್ನು ಕೂಡಿಸಲು ನಿಷ್ಪಕ್ಷಪಾತ ಸಮಿತಿಯೊಂದನ್ನು ಏರ್ಪಡಿಸಿ
Last Updated 28 ಜನವರಿ 2026, 0:14 IST
75 ವರ್ಷಗಳ ಹಿಂದೆ: ಕಾಂಗ್ರೆಸಿಗರ ಅಧಿಕಾರ ದುರುಪಯೋಗ

25 ವರ್ಷಗಳ ಹಿಂದೆ | ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು

25 Years Ago: : ಟಿ. ನರಸೀಪುರ ತಾಲ್ಲೂಕಿನ ತಲಕಾಡು ಬಳಿ ಕಾವೇರಿ ನದಿಯಲ್ಲಿ ಈಜಲು ಹೋದ 6 ಬೆಂಗಳೂರು ಮೂಲದ ಯುವಕರು ನದಿಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ.
Last Updated 26 ಜನವರಿ 2026, 23:32 IST
25 ವರ್ಷಗಳ ಹಿಂದೆ | ತಲಕಾಡು: ಕಾವೇರಿ ನದಿಯಲ್ಲಿ ಈಜಲು ಹೋದ ಆರು ಯುವಕರ ಸಾವು

75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

Prajavani Achieves: ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಜನವರಿ 25ರಂದು ಭಾರತದಲ್ಲಿ ಉದ್ಭವಿಸಬಹುದಾದ ಆಂತರಿಕ ಹಾಗೂ ಬಾಹ್ಯ ವಿಪತ್ತುಗಳನ್ನು ಎದುರಿಸಲು ನಾಗರಿಕರು ಸಜ್ಜಾಗಬೇಕೆಂದು ಕರೆ ನೀಡಿದರು.
Last Updated 26 ಜನವರಿ 2026, 0:24 IST
75 ವರ್ಷಗಳ ಹಿಂದೆ | ವಿಪತ್ತು ಎದುರಿಸಲು ಟೊಂಕ ಕಟ್ಟಿ ನಿಲ್ಲಿ: ರಾಜೇಂದ್ರ ಪ್ರಸಾದ

25 ವರ್ಷಗಳ ಹಿಂದೆ | ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌ಗೆ ‘ಭಾರತರತ್ನ’

Prajavani Archives: ಭಾರತ ರತ್ನ ಪಡೆದ ಶಹನಾಯಿ ವಾದಕ ಬಿಸ್ಮಿಲ್ಲಾ ಖಾನ್‌ ಅವರು ‘ದೇವರ ದಯೆಯಿಂದ ಈ ಗೌರವ ಲಭಿಸಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಲತಾ ಮಂಗೇಶ್ಕರ್‌ ಜೊತೆಯಾಗಿ ಪ್ರಶಸ್ತಿ ಹಂಚಿಕೊಳ್ಳುವ ಸಂತೋಷವೂ ವ್ಯಕ್ತಪಡಿಸಿದರು.
Last Updated 26 ಜನವರಿ 2026, 0:09 IST
25 ವರ್ಷಗಳ ಹಿಂದೆ | ಲತಾ ಮಂಗೇಶ್ಕರ್‌, ಬಿಸ್ಮಿಲ್ಲಾ ಖಾನ್‌ಗೆ ‘ಭಾರತರತ್ನ’

75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

Land Reform Act: ಉತ್ತರ ಪ್ರದೇಶದ ಜಮೀನ್ದಾರಿ ನಿರ್ಮೂಲನೆಗೆ ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದರು ಅಂಗೀಕಾರವಿತ್ತಿದ್ದಾರೆ. ಈ ಮಸೂದೆ ಜನವರಿ 16ರಂದು ಮೇಲ್ಮನೆ ಅಂಗೀಕರಿಸಿ, ರಾಷ್ಟ್ರಪತಿಗೆ ಕಳಿಸಲಾಗಿತ್ತು.
Last Updated 24 ಜನವರಿ 2026, 23:30 IST
75 ವರ್ಷಗಳ ಹಿಂದೆ: ಜಮೀನ್ದಾರಿ ನಿರ‍್ಮೂಲನ ಮಸೂದೆ

25 ವರ್ಷಗಳ ಹಿಂದೆ: ಕನ್ನಡ ಮಾಧ್ಯಮ ಮೀಸಲಿಗೆ ತಾತ್ವಿಕ ಒಪ್ಪಿಗೆ

Language Based Quota: ಒಂದರಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ಮುಂತಾದ ವೃತ್ತಿ ಶಿಕ್ಷಣಗಳ ಕೋರ್ಸ್‌ಗಳಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ಸಚಿವ ಸಂಪುಟದ ಸಭೆಯಲ್ಲಿ ಶೀಘ್ರದಲ್ಲೇ ನಿರ್ಧರಿಸಲಾಗುತ್ತದೆ...
Last Updated 24 ಜನವರಿ 2026, 23:30 IST
25 ವರ್ಷಗಳ ಹಿಂದೆ: ಕನ್ನಡ ಮಾಧ್ಯಮ ಮೀಸಲಿಗೆ ತಾತ್ವಿಕ ಒಪ್ಪಿಗೆ
ADVERTISEMENT

75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ

Deadly Volcano: ಕ್ಯಾನ್‌ಬೆರಾ, ಜ.23– ನ್ಯೂಗಿನಿಯಾದ ಲ್ಯಾಮಿಂಗ್‌ಟನ್ ಅಗ್ನಿ ಪರ್ವತದಿಂದ ಚಿಮ್ಮಿಬಂದ ಭಯಂಕರ ಮೃತ್ಯುಕಾರಕ ಶಿಲಾ ಪ್ರವಾಹವು ತನಗೆ ತಾನೇ ತಾಂಡವವಾಡುತ್ತಿದೆ. ಈ ಜ್ವಾಲಾಮುಖಿಯ ರೌದ್ರಾವತಾರಕ್ಕೆ ನಾಲ್ಕು ಸಾವಿರ ಮಂದಿ ಬಲಿಯಾಗಿದ್ದಾರೆ.
Last Updated 23 ಜನವರಿ 2026, 23:30 IST
75 ವರ್ಷಗಳ ಹಿಂದೆ | ಅಗ್ನಿ ಪರ್ವತ ಸ್ಫೋಟ: ನಾಲ್ಕು ಸಾವಿರ ಮಂದಿ ಮರಣ

25 ವರ್ಷಗಳ ಹಿಂದೆ | ರಸ್ತೆ ಅಪಘಾತ: ಐವರು ವಕೀಲರು ಸೇರಿ 7 ಸಾವು

Lawyer Deaths: ತುಮಕೂರು, ಜ. 23– ನೆಲಮಂಗಲ ತಾಲ್ಲೂಕಿನ ಬಿಲ್ಲನಕೋಟೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಗರದ ಐದು ಮಂದಿ ಯುವ ವಕೀಲರು ಸೇರಿ ಏಳು ಮಂದಿ ಮೃತಪಟ್ಟಿದ್ದಾರೆ.
Last Updated 23 ಜನವರಿ 2026, 23:30 IST
25 ವರ್ಷಗಳ ಹಿಂದೆ | ರಸ್ತೆ ಅಪಘಾತ: ಐವರು ವಕೀಲರು ಸೇರಿ 7 ಸಾವು

75 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಇಳಿದ ವಿಮಾನ ಜಖಂ

Plane Incident: ಕಲ್ಕತ್ತದಿಂದ ಬೆಂಗಳೂರಿಗೆ ಬಂದ ‘ಏರ್‌ವೇಸ್‌ ಇಂಡಿಯಾ’ ವಿಮಾನವು ಇಳಿಯುವಾಗ ನೆಲಕ್ಕೆ ತಾಗಿ ಜಖಂಗೊಂಡಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದು, ಮೈಸೂರಿನ ಮಾಜಿ ದಿವಾನರಾದ ಆರ್ಕಾಟ್‌ ರಾಮಸ್ವಾಮಿ ಮೊದಲಿಯಾರ್‌ ಅವರೂ ಒಳಗಿದ್ದರು.
Last Updated 22 ಜನವರಿ 2026, 23:30 IST
75 ವರ್ಷಗಳ ಹಿಂದೆ: ಬೆಂಗಳೂರಿನಲ್ಲಿ ಇಳಿದ ವಿಮಾನ ಜಖಂ
ADVERTISEMENT
ADVERTISEMENT
ADVERTISEMENT