ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

25 ವರ್ಷಗಳ ಹಿಂದೆ ಈ ದಿನ: ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್‌

Hassan Incident: 2001ರಲ್ಲಿ ದೇವಾಲಯಕ್ಕೆ ಬಂದಿದ್ದ ಎಚ್‌.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಮತ್ತು ಸೊಸೆ ಭವಾನಿ ರೇವಣ್ಣ ಮೇಲೆ ಆ್ಯಸಿಡ್ ಎರಚಿ ಹತ್ಯೆ ಯತ್ನ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
Last Updated 22 ಫೆಬ್ರುವರಿ 2026, 0:49 IST
25 ವರ್ಷಗಳ ಹಿಂದೆ ಈ ದಿನ: ದೇವೇಗೌಡರ ಪತ್ನಿ, ಸೊಸೆ ಮೇಲೆ ಆ್ಯಸಿಡ್‌

75 ವರ್ಷಗಳ ಹಿಂದೆ ಈ ದಿನ: 38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ

Korean War 1951: 38ನೇ ಅಕ್ಷಾಂಶ ದಾಟುವ ವಿಚಾರದಲ್ಲಿ ರಾಜಕೀಯ ಮುಂಜಾಗ್ರತೆ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಮಹಾದಂಡನಾಯಕ ತಿಳಿಸಿದ್ದಾರೆ. ವೊಂಜು ರಂಗದಲ್ಲಿ ಚೀನೀಯರಿಗೆ ನಷ್ಟವಾಗಿದೆ ಎಂದರು.
Last Updated 22 ಫೆಬ್ರುವರಿ 2026, 0:49 IST
75 ವರ್ಷಗಳ ಹಿಂದೆ ಈ ದಿನ: 38ನೇ ಅಕ್ಷಾಂಶ ದಾಟುವ ಬಗ್ಗೆ ಮುಂಜಾಗ್ರತೆ

25 ವರ್ಷಗಳ ಹಿಂದೆ: ಅನುದಾನ ಕಡಿತ: ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ

Karnataka Education Policy: 2001ರಲ್ಲಿ ಉನ್ನತ ಶಿಕ್ಷಣದ ಅನುದಾನದಲ್ಲಿ ಶೇ 15ರಷ್ಟು ಕಡಿತ ಮಾಡಿದ ಸರ್ಕಾರದ ನಿರ್ಧಾರ ಮತ್ತು ಶಿಕ್ಷಕರ ಚಳವಳಿಗೆ ಎದುರಿಸುವ ಸಿದ್ಧತೆ ಕುರಿತು ವರದಿ.
Last Updated 20 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ: ಅನುದಾನ ಕಡಿತ: ಶಿಕ್ಷಕರ ಚಳವಳಿ ಎದುರಿಸಲು ಸರ್ಕಾರ ಸಿದ್ಧ

75 ವರ್ಷಗಳ ಹಿಂದೆ ಈ ದಿನ: ಮುಂಜಾಗ್ರತಾ ಸ್ಥಾನಬದ್ಧತೆಯ ತಿದ್ದಿದ ಶಾಸನ

Indian Parliament History: 1951ರಲ್ಲಿ ಭಾರತ ಪಾರ್ಲಿಮೆಂಟ್ ಮುಂಜಾಗ್ರತಾ ಸ್ಥಾನಬದ್ಧತೆ ತಿದ್ದುಪಡಿ ಮಸೂದೆಗೆ ಅಂಗೀಕಾರ ನೀಡಿ ಸರ್ಕಾರದ ಅಧಿಕಾರವನ್ನು ಒಂದು ವರ್ಷ ವಿಸ್ತರಿಸಿದ ಐತಿಹಾಸಿಕ ಘಟನೆ.
Last Updated 20 ಫೆಬ್ರುವರಿ 2026, 22:30 IST
75 ವರ್ಷಗಳ ಹಿಂದೆ ಈ ದಿನ: ಮುಂಜಾಗ್ರತಾ ಸ್ಥಾನಬದ್ಧತೆಯ ತಿದ್ದಿದ ಶಾಸನ

25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್‌ ಸರ್ಕಾರ ಹೊಣೆ: ರಾವ್‌

Liberhan Commission: ಬಾಬ್ರಿ ಮಸೀದಿ ಧ್ವಂಸಕ್ಕೆ ಕಲ್ಯಾಣ್ ಸಿಂಗ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವೇ ಹೊಣೆ ಎಂದು ಪಿ.ವಿ. ನರಸಿಂಹರಾವ್ ಲಿಬರ್‌ಹಾನ್ ಆಯೋಗದ ಮುಂದೆ ಸಾಕ್ಷ್ಯ ನೀಡಿದರು.
Last Updated 19 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ | ಮಸೀದಿ ಧ್ವಂಸಕ್ಕೆ ಕಲ್ಯಾಣ್‌ ಸರ್ಕಾರ ಹೊಣೆ: ರಾವ್‌

75 ವರ್ಷಗಳ ಹಿಂದೆ: ದಿವಂಗತ ಶ್ರೀ ಖುರ್ಷಿದ್‌ ಲಾಲ್‌ರ ಅಂತ್ಯಕ್ರಿಯೆ

Historical India News: ಕೇಂದ್ರ ಉಪ ಸಚಿವ ಖುರ್ಷಿದ್ ಲಾಲ್ ದೆಹಲಿಯಲ್ಲಿ ನಿಧನರಾದ ಬಳಿಕ ಜಮುನಾ ಘಾಟ್‌ನಲ್ಲಿ ರಾಜ್ಯ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿತು; ನೆಹರೂ ಸೇರಿದಂತೆ ಗಣ್ಯರು ಭಾಗವಹಿಸಿದರು.
Last Updated 19 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ದಿವಂಗತ ಶ್ರೀ ಖುರ್ಷಿದ್‌ ಲಾಲ್‌ರ ಅಂತ್ಯಕ್ರಿಯೆ

25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ

K Gopala Poojary: 2001ರಲ್ಲಿ ಬೈಂದೂರು ಕಾಂಗ್ರೆಸ್ ಶಾಸಕ ಕೆ. ಗೋಪಾಲ ಪೂಜಾರಿ ಅವರ ಕಾರು ತಡೆದು ಹಲ್ಲೆ ಯತ್ನ ನಡೆದಿದ್ದು, ಮೀನು ಕಾರ್ಖಾನೆ ವಿವಾದ ಹಿನ್ನೆಲೆ ಪ್ರಕರಣ ದಾಖಲಾಗಿದೆ.
Last Updated 18 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ ಈ ದಿನ: ಬೈಂದೂರು ಶಾಸಕರ ಮೇಲೆ ಹಲ್ಲೆ ಯತ್ನ
ADVERTISEMENT

75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

Congress Unity: 1951ರಲ್ಲಿ ಕಾನಪುರದಲ್ಲಿ ಮಾತನಾಡಿದ ನೆಹರೂ, ಕಾಂಗ್ರೆಸ್ ಕಾರ್ಯಕರ್ತರು ಒಳಜಗಳ ತೊರೆದು ಒಗ್ಗಟ್ಟಿನಿಂದ ಕೆಲಸ ಮಾಡಿ ದೀನದಲಿತರ ಉದ್ಧಾರಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
Last Updated 18 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ ಈ ದಿನ: ಒಳಜಗಳಗಳು ಬೇಡ–ನೆಹರೂ

25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

Bhima Water Dispute: ಮಹಾರಾಷ್ಟ್ರದಿಂದ ಭೀಮಾ ನದಿಗೆ ನೀರು ಬಿಡಲಾಗುತ್ತಿದ್ದಂತೆ ಇಂಡಿ ತಾಲ್ಲೂಕಿನಲ್ಲಿ ರೈತರ ಆಮರಣ ನಿರಶನ ಅಂತ್ಯಗೊಂಡ ಘಟನೆ ಮತ್ತು ಗೇರುಸೊಪ್ಪಾ ವಿದ್ಯುತ್ ಘಟಕ ಉದ್ಘಾಟನೆ ವಿವರ.
Last Updated 17 ಫೆಬ್ರುವರಿ 2026, 22:30 IST
25 ವರ್ಷಗಳ ಹಿಂದೆ ಈ ದಿನ | ರಾಜ್ಯಕ್ಕೆ ಬಂದ ಭೀಮಾ ನೀರು: ರೈತರ ನಿರಶನ ಅಂತ್ಯ

75 ವರ್ಷಗಳ ಹಿಂದೆ ಈ ದಿನ | ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ

Veterans Welfare Policy: 1951ರಲ್ಲಿ ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ ಕುರಿತು ಮೈಸೂರು ಸರ್ಕಾರ ಯೋಜನೆ ರೂಪಿಸಿ ಕೇಂದ್ರಕ್ಕೆ ಕಳುಹಿಸಲು ತೀರ್ಮಾನಿಸಿದ ಹಿನ್ನೆಲೆ ಮತ್ತು ಕೆ ಸಿ ರೆಡ್ಡಿ ಹೇಳಿಕೆ.
Last Updated 17 ಫೆಬ್ರುವರಿ 2026, 22:30 IST
75 ವರ್ಷಗಳ ಹಿಂದೆ ಈ ದಿನ | ನಿವೃತ್ತ ಸೈನಿಕರ ಪುನರ್‌ ವ್ಯವಸ್ಥೆ
ADVERTISEMENT
ADVERTISEMENT
ADVERTISEMENT