ಭಾನುವಾರ, 1 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಪ್ರಜಾವಾಣಿ ಕಡತಗಳಿಂದ

ADVERTISEMENT

75 ವರ್ಷಗಳ ಹಿಂದೆ: ಖೋತಾ ನಿವಾರಣೆಗೆ ನಾನಾ ತೆರಿಗೆಗಳ ಏರಿಕೆಯ ಹೊರೆ

Indian Budget History: 1951–52ನೇ ಸಾಲಿನಲ್ಲಿ 5.54 ಕೋಟಿ ರೂಪಾಯಿಗಳ ಖೋತಾ ನಿರೀಕ್ಷಿಸಲಾಗಿದೆ ಎಂಬುದಾಗಿ ಅರ್ಥ ಸಚಿವ ಶ್ರೀ ಚಿಂತಾಮಣ್‌ ದೇಶಮುಖ್‌ ಅವರು ಇಂದು ಪಾರ್ಲಿಮೆಂಟ್‌ಗೆ ತಿಳಿಸಿದರು. 1950–51ರ ಅಂದಾಜಿನ ಪುನರ್‌ ವಿಮರ್ಶೆ ವರದಿ ಇಲ್ಲಿದೆ.
Last Updated 28 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಖೋತಾ ನಿವಾರಣೆಗೆ ನಾನಾ ತೆರಿಗೆಗಳ ಏರಿಕೆಯ ಹೊರೆ

25 ವರ್ಷಗಳ ಹಿಂದೆ | ಬಜೆಟ್‌: ಉದ್ಯಮಿಗಳಿಗೆ ಉತ್ತೇಜನ–ರೈತರಿಗೆ ನಿರಾಶೆ

Budget Retrospective: ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ, ಸೇವಾ ತೆರಿಗೆಯ ವ್ಯಾಪ್ತಿ ವಿಸ್ತರಣೆ, ಗುಜರಾತ್‌ ಸರ್ಚಾರ್ಜ್‌ ಹೊರತುಪಡಿಸಿ ಉಳಿದೆಲ್ಲಾ ಸರ್ಚಾರ್ಜ್‌ಗಳ ರದ್ದತಿ, ಚಹಾ, ಕಾಫಿ, ತೆಂಗಿನಕಾಯಿ ಮತ್ತು ಕೊಬ್ಬರಿ ಆಮದು ಸುಂಕ ಹೆಚ್ಚಳ.
Last Updated 28 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಬಜೆಟ್‌: ಉದ್ಯಮಿಗಳಿಗೆ ಉತ್ತೇಜನ–ರೈತರಿಗೆ ನಿರಾಶೆ

25 ವರ್ಷಗಳ ಹಿಂದೆ | ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು

Prajavani Archive : ಮೈಸೂರು, ಫೆ. 27– ಪ್ರತ್ಯೇಕ ಬೋನುಗಳಲ್ಲಿದ್ದ ಎರಡು ಬಿಳಿ ಹುಲಿಗಳನ್ನು ಒಂದೇ ಬೋನಿಗೆ ಸೇರುವಂತೆ ಮಾಡಿ ಅವುಗಳ ಮಧ್ಯೆ ಘರ್ಷಣೆಗೆ ಎಡೆಮಾಡಿಕೊಟ್ಟು ಅವುಗಳನ್ನು ಸಾವಿನ ಅಂಚಿಗೆ ಒಯ್ಯುವ ಸಂಚೊಂದು ನಗರದ ಮೃಗಾಲಯದಲ್ಲಿ ಕಳೆದ ರಾತ್ರಿ ನಡೆದಿದೆ.
Last Updated 27 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಮೃಗಾಲಯ ಹುಲಿಗಳ ಹತ್ಯೆ ಸಂಚು: ಮೊಕದ್ದಮೆ ದಾಖಲು

75 ವರ್ಷಗಳ ಹಿಂದೆ: ಪಾಕಿಸ್ತಾನ್ ರೂಪಾಯಿಯ ಸಮ ಮೌಲ್ಯಕ್ಕೆ ಒಪ್ಪಿಗೆ

Prajavani Achievers: ಪಾಕಿಸ್ತಾನ ಸರಕಾರ ಸಾರಿರುವ ಪಾಕಿಸ್ತಾನ್ ರೂಪಾಯಿಯ ಸಮಮೌಲ್ಯವನ್ನು ಅಧರಿಸಿ ಭಾರತ–ಪಾಕಿಸ್ತಾನದ ಮಧ್ಯೆ ವಿನಿಮಯ ವ್ಯವಹಾರ ನಡೆಸಲು ಭಾರತ ಸರ್ಕಾರ ಒಪ್ಪಿದೆ ಎಂಬುದಾಗಿ ಅರ್ಥ ಸಚಿವ ಸಿ.ಡಿ. ದೇಶಮುಖ್‌ ಅವರು ಈ ಸಂಜೆ ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು.
Last Updated 27 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಪಾಕಿಸ್ತಾನ್ ರೂಪಾಯಿಯ ಸಮ ಮೌಲ್ಯಕ್ಕೆ ಒಪ್ಪಿಗೆ

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ
Last Updated 26 ಫೆಬ್ರುವರಿ 2026, 23:30 IST
75 ವರ್ಷಗಳ ಹಿಂದೆ: ಭಾರತ–ಪಾಕಿಸ್ತಾನ ವ್ಯಾಪಾರ ಒಪ್ಪಂದಕ್ಕೆ ಸಹಿ

25 ವರ್ಷಗಳ ಹಿಂದೆ: ಐಎಎಸ್ ಅಧಿಕಾರಿ ಪುತ್ರರು ಸೇರಿ 4 ಮಕ್ಕಳು ನಾಪತ್ತೆ

Prajavani Archive: ಆಟ ಆಡಲು ಹೋದ ಮೈಸೂರು ವಿಭಾಗಾಧಿಕಾರಿ ಎಚ್. ಭಾಸ್ಕರ್ ಅವರ ಇಬ್ಬರು ಪುತ್ರರು ಸೇರಿದಂತೆ ಒಟ್ಟು ನಾಲ್ಕು ಮಂದಿ ಬಾಲಕರು ಕಳೆದ ಶನಿವಾರದಿಂದ (ಫೆ. 24) ನಾಪತ್ತೆಯಾಗಿದ್ದಾರೆ.
Last Updated 26 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ: ಐಎಎಸ್ ಅಧಿಕಾರಿ ಪುತ್ರರು ಸೇರಿ 4 ಮಕ್ಕಳು ನಾಪತ್ತೆ

25 ವರ್ಷಗಳ ಹಿಂದೆ | ಆಹಾರ ಸಂಸ್ಕರಣೆ: ಹೊಸ ನೀತಿ

25 ವರ್ಷಗಳ ಹಿಂದೆ | ಆಹಾರ ಸಂಸ್ಕರಣೆ: ಹೊಸ ನೀತಿ
Last Updated 25 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಆಹಾರ ಸಂಸ್ಕರಣೆ: ಹೊಸ ನೀತಿ
ADVERTISEMENT

75 ವರ್ಷಗಳ ಹಿಂದೆ|ಸಂಸ್ಥಾನದ ಅಸ್ತಿತ್ವಕ್ಕೆ ಅಪಾಯ: ಕಾಶ್ಮೀರ ಪ್ರಧಾನಿ ಅಬ್ದುಲ್ಲಾ

75 ವರ್ಷಗಳ ಹಿಂದೆ|ಸಂಸ್ಥಾನದ ಅಸ್ತಿತ್ವಕ್ಕೆ ಅಪಾಯ: ಕಾಶ್ಮೀರ ಪ್ರಧಾನಿ ಷೇಕ್ ಅಬ್ದುಲ್ಲಾ
Last Updated 25 ಫೆಬ್ರುವರಿ 2026, 23:30 IST
75  ವರ್ಷಗಳ ಹಿಂದೆ|ಸಂಸ್ಥಾನದ ಅಸ್ತಿತ್ವಕ್ಕೆ ಅಪಾಯ: ಕಾಶ್ಮೀರ ಪ್ರಧಾನಿ ಅಬ್ದುಲ್ಲಾ

25 ವರ್ಷಗಳ ಹಿಂದೆ | ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ

Ankola Tragedy: ಅಂಕೋಲಾ (ಕಾರವಾರ), ಫೆ. 24–ಮನೆಯ ಯಜಮಾನನ ವರ್ತನೆಯಿಂದ ಬೇಸತ್ತ ಆತನ ಹೆಂಡತಿ ಮತ್ತು 8 ಮಕ್ಕಳು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಕೋಲಾ ತಾಲ್ಲೂಕಿನಲ್ಲಿ ನಡೆದಿದೆ. ‘ಕಚ್ಚು ಗಣಪತಿ’ ಎಂದೇ ಹೆಸರಾಗಿರುವ ಗಣಪತಿ ಕುಸಲಪ್ಪ ನಾಯ್ಕ ವಿಕ್ಷಿಪ್ತ ಸ್ವಭಾವ ಕಾರಣ.
Last Updated 24 ಫೆಬ್ರುವರಿ 2026, 23:30 IST
25 ವರ್ಷಗಳ ಹಿಂದೆ | ಅಂಕೋಲಾ: ಒಂದೇ ಕುಟುಂಬದ 9 ಜನರ ಆತ್ಮಹತ್ಯೆ

ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ: ಕೆಲವು ಮಿತಕ್ಷೇತ್ರಗಳಲ್ಲಿ ಮಾತ್ರ ಅನ್ವಯ

Prajavani Achievers | 75 ವರ್ಷಗಳ ಹಿಂದೆ: ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡುವುದು ‘ಕೆಲವು ಮಿತಕ್ಷೇತ್ರಗಳಲ್ಲಿ’ ಮಾತ್ರ ಸಾಧ್ಯವಾಗಬಹುದೆಂದು ಅರ್ಥ ಸಚಿವ ಸಿ.ಡಿ. ದೇಶಮುಖರು ಇಂದು ಪಾರ್ಲಿಮೆಂಟಿನಲ್ಲಿ ತಿಳಿಸಿದರು.
Last Updated 24 ಫೆಬ್ರುವರಿ 2026, 23:30 IST
ವ್ಯಾವಸಾಯಿಕ ಕಾರ್ಮಿಕರಿಗೆ ಕನಿಷ್ಠ ವೇತನ: ಕೆಲವು ಮಿತಕ್ಷೇತ್ರಗಳಲ್ಲಿ ಮಾತ್ರ ಅನ್ವಯ
ADVERTISEMENT
ADVERTISEMENT
ADVERTISEMENT